ಸಾಮಾನ್ಯ ಗೃಹೋಪಯೋಗಿ ಸರಕುಗಳ ಮೇಲೆ ತೆರಿಗೆ ಕಡಿತಗೊಳಿಸಲಾಗಿದೆ. ಶೇ. 81ರಷ್ಟು ಪದಾರ್ಥಗಳು ಜಿಎಸ್ಟಿಯ ಶೇ. 18ರ ವ್ಯಾಪ್ತಿಗೆ ಬರುತ್ತವೆ. ಶೇ. 0, ಶೇ. 5, ಶೇ. 12, ಶೇ. 18 ತೆರಿಗೆ ವಿಧಿಸಲಾಗಿರುವ ಸರಕುಗಳವಿವರ ಇಲ್ಲಿ ನೀಡಲಾಗಿದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆ ಸ್ವತಂತ್ರ ಭಾರತದಲ್ಲಿ ಅತ್ಯಂತ ಕ್ರಾಂತಿಕಾರಕ ತೆರಿಗೆ ಸುಧಾರಣಾ ಕ್ರಮ ಎಂದು ಜನಪ್ರಿಯಗೊಂಡಿದೆ.
ದೇಶದಾದ್ಯಂತ ಜುಲೈ1ರ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಿಎಸ್ಟಿ (gst) ಜಾರಿ ಬಂದಿದೆ.
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಮಧ್ಯರಾತ್ರಿ 12 ಗಂಟೆಗೆ ಗುಂಡಿ ಒತ್ತುವ ಮೂಲಕ ಹೊಸ ತೆರಿಗೆ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ.
ಸಾಮಾನ್ಯ ಗೃಹೋಪಯೋಗಿ ಸರಕುಗಳ ಮೇಲೆ ತೆರಿಗೆ ಕಡಿತಗೊಳಿಸಲಾಗಿದೆ. ಶೇ. 81ರಷ್ಟು ಪದಾರ್ಥಗಳು ಜಿಎಸ್ಟಿಯ ಶೇ. 18ರ ವ್ಯಾಪ್ತಿಗೆ ಬರುತ್ತವೆ. 0%, 5%, 12%, 18% ತೆರಿಗೆ ವಿಧಿಸಲಾಗಿರುವ ಸರಕುಗಳ ವಿವರ ಇಲ್ಲಿ ನೀಡಲಾಗಿದೆ. (ಜಿಎಸ್ಟಿ ಜಾರಿ: ಜನಸಾಮಾನ್ಯರಿಗೇನು ಲಾಭ? ಯಾವುದು ದುಬಾರಿ, ಯಾವುದು ಅಗ್ಗ..?)
0% ಜಿಎಸ್ಟಿ ದರ
- ಪ್ಯಾಕ್ ರಹಿತ ಆಹಾರ ಧಾನ್ಯಗಳು
- ತಾಜಾ ತರಕಾರಿಗಳು
- ಬೆಲ್ಲ
- ಹಾಲು, ಮೊಸರು, ಲಸ್ಸಿ
- ಬ್ರಾಂಡ್ ರಹಿತ ಹಿಟ್ಟು, ಮೈದಾ, ಬೇಸನ್, ಪನೀರ್, ನೈಸರ್ಗಿಕ ಜೇನು
- ಮೊಟ್ಟೆ
- ಉಪ್ಪು
- ಶಿಕ್ಷಣ ಸೇವೆಗಳು
- ಆರೋಗ್ಯ ಸೇವೆಗಳು
- ಮಕ್ಕಳ ಚಿತ್ರಕಲೆ ಮತ್ತು ಪುಸ್ತಕಗಳು
5% ಜಿಎಸ್ಟಿ ದರ
- ಸಕ್ಕರೆ
- ಚಹಾಪುಡಿ
- ಖಾದ್ಯ ತೈಲ
- ಪ್ಯಾಕ್ ಪನೀರ್
- ಗೋಡಂಬಿ
- ಒಣದ್ರಾಕ್ಷಿ
- ಪಿಡಿಎಸ್ ಸೀಮೆಎಣ್ಣೆ
- ಪಾದರಕ್ಷೆ
- ಉಡುಪುಗಳು
- ಅಗರಬತ್ತಿ
12% ಜಿಎಸ್ಟಿ ದರ
- ಮೊಬೈಲ್ಸ್
- ಬೆಣ್ಣೆ
- ತುಪ್ಪ
- ಬದಾಮ್
- ಹಣ್ಣಿನ ರಸ
- ಉಪ್ಪಿನಕಾಯಿ, ಜಾಮ್
18% ಜಿಎಸ್ಟಿ ದರ
- ಸಾಪ್ಟವೇರ್
- ಕೇಶ ತೈಲ
- ಟೂಥ್ ಪೇಸ್ಟ್
- ಸೋಪ್, ಸಾಸ್
- ಐಸ್ ಕ್ರೀಮ್
- ಕಂಪ್ಯೂಟರ್ಸ್
- ಪ್ರಿಂಟರ್ಸ್
- ಮಿನಿರಲ್ ವಾಟರ್
- ಕ್ಯಾಮರಾ
- ಸಿಸಿಟಿವಿ
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications