ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ಟೆಲ್, ಮೊಬೈಲ್ ತಯಾರಿಕಾ ಕಾರ್ಬನ್ ಮೊಬೈಲ್ಸ್ ಇಂಡಿಯಾ ಸಹಯೋಗದಲ್ಲಿ ಅತಿ ಕಡಿಮೆ ಬೆಲೆಯ 4G ಸ್ಮಾರ್ಟ್ಫೋನ್ ಪರಿಚಯಿಸುತ್ತಿದೆ.
ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ಟೆಲ್, ಮೊಬೈಲ್ ತಯಾರಿಕಾ ಕಾರ್ಬನ್ ಮೊಬೈಲ್ಸ್ ಇಂಡಿಯಾ ಸಹಯೋಗದಲ್ಲಿ ಅತಿ ಕಡಿಮೆ ಬೆಲೆಯ 4G ಸ್ಮಾರ್ಟ್ಫೋನ್ ಪರಿಚಯಿಸುತ್ತಿದೆ.
ರಿಲಾಯನ್ಸ್ ಸಂಸ್ಥೆ ಜಿಯೋಫೋನ್ ಪರಿಚಯಿಸಿದ ನಂತರ ಜಿಯೋಗೆ ತಿರುಗೇಟು ನೀಡಲು ಏರ್ಟೆಲ್, ಐಡಿಯಾ, ಬಿಎಸ್ಎನ್ಎಲ್ ನಂತಹ ಪ್ರಮುಖ ಟೆಲಿಕಾಂ ಕಂಪನಿಗಳು ಮುಂದಾಗಿವೆ. ಜಿಯೋ ಫೋನ್ ಮೂಲಕ ಟಿವಿ ಕನೆಕ್ಷನ್ ಸಾಧ್ಯ
ಫೋನ್ ಬೆಲೆ
ಕಾರ್ಬನ್ A40' ಸ್ಮಾರ್ಟ್ಫೋನ್ ರೂ. 1,399 ದೊರೆಯಲಿದೆ ಎಂದು ಏರ್ಟೆಲ್ ಹೇಳಿದೆ. ಆರಂಭದಲ್ಲಿ ಗ್ರಾಹಕರು ರೂ. 2,899 ಪಾವತಿಸಬೇಕು. ಉಳಿದ ಮೊತ್ತ ಕ್ಯಾಶ್ ಬ್ಯಾಕ್ ರೂಪದಲ್ಲಿ ಮರು ಪಾವತಿಸಲಾಗುತ್ತದೆ.
ತಿಂಗಳ ರೀಚಾರ್ಜ್ ಪ್ಲಾನ್
ಪ್ರತಿ ತಿಂಗಳೂ ಮೂರು ವರ್ಷಗಳವರೆಗೆ ರೂ. 169 ರೀಚಾರ್ಜ್ ಮಾಡಿಸಬೇಕು. ಒಂದೂವರೆ ವರ್ಷಗಳ ನಂತರ ರೂ. 500 ಹಾಗೂ 3 ವರ್ಷಗಳ ನಂತರ ರೂ. 1000 ಮೊತ್ತ ಮರುಪಾವತಿ ಮಾಡಲಾಗುತ್ತದೆ.
ರೀಚಾರ್ಜ್ ಮಾಡಿಸದಿದ್ದರೆ?
ಕೆಲ ಗ್ರಾಹಕರಿಗೆ ಪ್ರತಿ ತಿಂಗಳೂ ರೂ. 169 ರೀಚಾರ್ಜ್ ಮಾಡಿಸಲು ಇಷ್ಟ ಇರುವುದಿಲ್ಲ. ಅಂತಹ ಗ್ರಾಹಕರು ತಮಗೆ ಇಷ್ಟದ ದರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಗ್ರಾಹಕರು ತಮಗೆ ಬರಬೇಕಾದ ನಗದನ್ನು ಮರಳಿ ಪಡೆಯಲು 18 ತಿಂಗಳ ಅವಧಿಯಲ್ಲಿ ಮೂರು ಸಾವಿರ ಮೊತ್ತದ ರೀಚಾರ್ಜ್ ಮಾಡಿಸಬೇಕಾಗುತ್ತದೆ ಎಂದು ಏರ್ಟೆಲ್ ತಿಳಿಸಿದೆ.
ಏರ್ಟೆಲ್ ಸ್ಮಾರ್ಟ್ಫೋನ್ ವೈಶಿಷ್ಟತೆ
* ಟಚ್ಸ್ಕ್ರೀನ್
* ಎರಡು ಸಿಮ್ ಸೌಲಭ್ಯ
* ಗುಣಮಟ್ಟದ ಕ್ಯಾಮರಾ
* ಯೂಟ್ಯೂಬ್
* ವಾಟ್ಸ್ ಆಪ್ ಮತ್ತು ಫೇಸ್ಬುಕ್ ಸೌಲಭ್ಯ
ಏರ್ಟೆಲ್ ಫೋನ್ - ಜಿಯೋಫೋನ್ ಹೋಲಿಕೆ
ಏರ್ಟೆಲ್ ಕಾರ್ಬನ್ ಎ40 ಹಾಗು ರಿಲಯನ್ಸ್ ಜಿಯೋಫೋನ್ ವೈಶಿಷ್ಟ್ಯಗಳ ಹೋಲಿಕೆಯನ್ನು ಇಲ್ಲಿ ನೀಡಲಾಗಿದೆ.
50 ಕೋಟಿ ಗ್ರಾಹಕರ ಗುರಿ!
ಜಿಯೋಫೋನ್ ಈಗಾಗಲೇ 50 ಕೋಟಿ ಗ್ರಾಹಕರನ್ನು ಪಡೆಯುವ ಗುರಿ ಹೊಂದಿದೆ. ಏರ್ಟೆಲ್ ಕೂಡ 50 ಕೋಟಿ ಗ್ರಾಹಕರ ಗುರಿ ಹೊಂದಿದೆ! ಜಿಯೋ ಸ್ಮಾರ್ಟ್ಫೋನ್ ಬಿಡುಗಡೆ ನಂತರ ಏರ್ಟೆಲ್ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಲಿರುವುದರಿಂದ ತನ್ನ ಗ್ರಾಹಕರನ್ನು ಉಳಿಸಲು ಅಗ್ಗ ಬೆಲೆಯಲ್ಲಿ ಸ್ಮಾರ್ಟ್ಫೋನ್ ಬಿಡುಗಡೆ ಮಾಡುವ ಅಗತ್ಯವಿದೆ!
ಬಿಎಸ್ಎನ್ಎಲ್ ಫೋನ್ ಬರಲಿದೆ!
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications