ಈ ವಾರ ಬರೋಬ್ಬರಿ ನಾಲ್ಕು ದಿನ ಬ್ಯಾಂಕ್ ರಜೆಗಳಿವೆ! ಸಾರ್ವಜನಿಕ ಹಾಗು ಖಾಸಗಿ ಬ್ಯಾಂಕುಗಳಿಗೆ ನಾಲ್ಕು ದಿನ ಸತತ ರಜೆಗಳಿರುವುದರಿಂದ ಬ್ಯಾಂಕಿಂಗ್ ಸಂಬಂಧಿತ ಕಾರ್ಯಗಳನ್ನು ಈಗಲೇ ಮುಗಿಸಿಕೊಳ್ಳುವುದು ಉತ್ತಮ.
ಈ ವಾರ ಬರೋಬ್ಬರಿ ನಾಲ್ಕು ದಿನ ಬ್ಯಾಂಕ್ ರಜೆಗಳಿವೆ! ಸಾರ್ವಜನಿಕ ಹಾಗು ಖಾಸಗಿ ಬ್ಯಾಂಕುಗಳಿಗೆ ನಾಲ್ಕು ದಿನ ಸತತ ರಜೆಗಳಿರುವುದರಿಂದ ಬ್ಯಾಂಕಿಂಗ್ ಸಂಬಂಧಿತ ಕಾರ್ಯಗಳನ್ನು ಈಗಲೇ ಮುಗಿಸಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಕೊನೆಗಳಿಗೆಯಲ್ಲಿ ಸಮಸ್ಯೆ ಎದುರಿಸಬೇಕಾಗುವುದು ಖಚಿತ.
ನಾಲ್ಕು ದಿನ ಬ್ಯಾಂಕ್ ರಜೆ
ಮಾರ್ಚ್ 29ಕ್ಕೆ ಗುರುವಾರದಂದು ಮಹಾವೀರ ಜಯಂತಿ, ಮಾರ್ಚ್ 30ಕ್ಕೆ ಗುಡ್ ಫ್ರೈಡೇ, ಮಾರ್ಚ್ 31 ಬ್ಯಾಂಕುಗಳು ತೆರೆದಿರಲಿವೆ. ಮಾರ್ಚ್ 31ರ ಬದಲಾಗಿ ಏಪ್ರಿಲ್ 2ರಂದು ರಜೆ ನೀಡಲಾಗಿದೆ. ಏಪ್ರಿಲ್ 1ನೇ ತಾರೀಕು ಭಾನುವಾರ ಇರುವುದರಿಂದ ಅಂದು ಕೂಡ ಬ್ಯಾಂಕ್ ರಜೆ ಇರುತ್ತದೆ. ಎಲ್ಐಸಿ ಪಾಲಿಸಿ ಮಾಹಿತಿಯನ್ನು ಆನ್ಲೈನ್, ಫೋನ್ ಹಾಗು ಎಸ್ಎಂಎಸ್ ಮೂಲಕ ಚೆಕ್ ಮಾಡೋದು ಹೇಗೆ?
ಮುಂಜಾಗ್ರತೆ ವಹಿಸಿ
ಸತತವಾಗಿ ನಾಲ್ಕು ದಿನ ರಜೆಗಳಿರುವುದರಿಂದ ಮುಂಜಾಗ್ರತೆ ವಹಿಸುವುದು ಅಗತ್ಯ.
- ಎಟಿಎಂಗಳಲ್ಲಿ ನಗದು ಕೊರತೆ ಉಂಟಾಗಬಹುದು.
- ನಾಲ್ಕು ದಿನ ರಜೆ ಇರುವುದರಿಂದ ಪ್ರತಿದಿನ ಎಟಿಎಂನಲ್ಲಿ ಹಣ ಭರ್ತಿ ಮಾಡುವಿಕೆ ಮೇಲೆ ಪರಿಣಾಮ ಬೀರಲಿದೆ.
- ಪೂರ್ವಯೋಜಿತವಾಗಿ ನಗದು ಹೊಂದಿಸಿಕೊಳ್ಳುವುದು ಉತ್ತಮ.
ನೆಟ್ ಬ್ಯಾಂಕಿಂಗ್ ಬಳಸಿ
ಎಟಿಎಂಗಳಲ್ಲಿ ನಗದು ಸಮಸ್ಯೆ ಎದುರಾದಲ್ಲಿ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಬಳಸಬಹುದು. ಆನೈನ್ ಸೇವೆ ಬಳಕೆಯೊಂದೆ ಸಧ್ಯಕ್ಕಿರುವ ಪರ್ಯಾಯ ಮಾರ್ಗ.
ಬ್ಯಾಂಕ್ ರಜಾ ದಿನಗಳು
ಮಾರ್ಚ್ 29 - ಮಹಾವೀರ ಜಯಂತಿ
ಮಾರ್ಚ್ 30 - ಗುಡ್ ಫ್ರೈಡೇ
ಮಾರ್ಚ್ 31 - ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ
ಏಪ್ರಿಲ್ 1 - ಭಾನುವಾರ
ಏಪ್ರಿಲ್ 2 - ಮಾರ್ಚ್ 31ರ ಬದಲಾಗಿ ಏಪ್ರಿಲ್ 2ಕ್ಕೆ ರಜೆ ನೀಡಲಾಗಿದೆ.
More From GoodReturns

Ugadi 2026: ಯುಗಾದಿ ನಂತರ ಈ ರಾಶಿಯವರಿಗೆ ಹಣವೋ ಹಣ; ನೀವೂ ಇದ್ದೀರಾ ನೋಡಿ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications