ದೇಶದ ಬ್ಯಾಂಕಿಂಗ್ ವಲಯ ತುಂಬಾ ಸಂಧಿಗ್ಧತೆಯ ಪರಿಸ್ಥಿತಿಯಲ್ಲಿದೆ. ಆದರೆ ದೇಶದಲ್ಲಿನ ಸಣ್ಣ ಬ್ಯಾಂಕ್ಗಳು ಅದೇಲ್ಲವನ್ನು ಮೀರಿ ಮುನ್ನಡೆಯುತ್ತಿವೆ.
ದೇಶದ ಬ್ಯಾಂಕಿಂಗ್ ವಲಯ ತುಂಬಾ ಸಂಧಿಗ್ಧತೆಯ ಪರಿಸ್ಥಿತಿಯಲ್ಲಿದೆ. ಆದರೆ ದೇಶದಲ್ಲಿನ ಸಣ್ಣ ಬ್ಯಾಂಕ್ಗಳು ಅದೇಲ್ಲವನ್ನು ಮೀರಿ ಮುನ್ನಡೆಯುತ್ತಿವೆ.
ಗ್ರಾಹಕರು ಗ್ರಾಮೀಣ ಮತ್ತು ಪಟ್ಟಣ ಭಾಗಗಳಲ್ಲಿ ಸಹಕಾರಿ ಸೊಸೈಟಿ ಮತ್ತು ಸಣ್ಣ ಬ್ಯಾಂಕುಗಳತ್ತ ಹೆಚ್ಚು ಒಲವನ್ನು ತೋರಿಸುತ್ತಿದ್ದಾರೆ.
5000 ಹುದ್ದೆ
ದೇಶದಲ್ಲಿನ ಸಣ್ಣ ಬ್ಯಾಂಕ್ಗಳು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಹಿವಾಟು ವಿಸ್ತರಣೆಗೆ ಮುಂದಾಗಿದ್ದು, ಇದರ ಭಾಗವಾಗಿ 5000 ಹುದ್ದೆಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ. ಸುಮಾರು 4-5 ಸಾವಿರ ಮಂದಿಯನ್ನು ವಿವಿಧ ಹುದ್ದೆಗಳಿಗೆ ಜನವರಿ-ಮಾರ್ಚ್ ಅವಧಿಯಲ್ಲಿ ನೇಮಿಸಲಾಗುವುದು ಎನ್ನಲಾಗಿದೆ.
ಯಾವ ಬ್ಯಾಂಕುಗಳು
ಉಜ್ಜೀವನ್, ಉತ್ಕರ್ಷ್, ಎಯು, ಸೂರ್ಯೋದಯ್, ಇಎಸ್ಎಎಫ್ ಮುಂತಾದ ಸಣ್ಣ ಸಣ್ಣ ಬ್ಯಾಂಕುಗಳು ಸುಮಾರು 4 ರಿಂದ 5 ಸಾವಿರ ಉದ್ಯೋಗಿಗಳನ್ನು ನೇಮಿಸುವ ಸಾಧ್ಯತೆ ಇದೆ.
ಯಾವ ಬ್ಯಾಂಕಿನಲ್ಲಿ ಎಷ್ಟು ಉದ್ಯೋಗ?
- ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮುಂದಿನ 3 ತಿಂಗಳಲ್ಲಿ 1,500 ಉದ್ಯೋಗಿಗಳ ನೇಮಕ
- ಉಜ್ಜೀವನ್ 600 ಉದ್ಯೋಗಿಗಳ ನೇಮಕ
- ಇಎಸ್ಎಎಫ್ 500 ಉದ್ಯೋಗಿಗಳ ನೇಮಕ
- ಸೂರ್ಯೋದಯ್ 250 ಮಂದಿ ಉದ್ಯೋಗಿಗಳ ನೇಮಕ
ಉಜ್ಜೀವನ್ ಬ್ಯಾಂಕ್ ಕಳೆದ 9 ತಿಂಗಳಿನಲ್ಲಿ 5,729 ಮಂದಿಯನ್ನು ಸೇರಿಸಿಕೊಂಡಿದೆ.
ಹುದ್ದೆ, ಅರ್ಹತೆ, ಕೌಶಲ್ಯ
ಪಧವಿದರರು, ಅನುಭವಿ ಉದ್ಯೋಗಿಗಳು, ಪದವೀಧರ ಹೊಸಬರು ಅರ್ಹತೆ ಹೊಂದಿದ್ದಾರೆ.
ಅನಾಲಿಟಿಕ್ಸ್, ಇನ್ವೆಸ್ಟರ್ ರಿಲೇಶನ್ಸ್, ಶಾಖೆಗಳ ನಿರ್ವಹಣೆ ಇತ್ಯಾದಿ ವಿಭಾಗಗಳಲ್ಲಿ ಹುದ್ದೆಗಳಿವೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications