1980 ಮತ್ತು 2010 ರ ನಡುವೆ ಭಾರತೀಯರು ವಿದೇಶದಲ್ಲಿ ಸಂಗ್ರಹಿಸಿದ ಲೆಕ್ಕವಿಲ್ಲದ ಸಂಪತ್ತು 216.48 ಬಿಲಿಯನ್ ಡಾಲರ್ನಿಂದ 490 ಬಿಲಿಯನ್ ಡಾಲರ್ಗಳಷ್ಟಿದೆ ಎಂದು ಅಂದಾಜಿಸಲಾಗಿದೆ.
1980 ಮತ್ತು 2010 ರ ನಡುವೆ ಭಾರತೀಯರು ವಿದೇಶದಲ್ಲಿ ಸಂಗ್ರಹಿಸಿದ ಲೆಕ್ಕವಿಲ್ಲದ ಸಂಪತ್ತು 216.48 ಬಿಲಿಯನ್ ಡಾಲರ್ನಿಂದ 490 ಬಿಲಿಯನ್ ಡಾಲರ್ಗಳಷ್ಟಿದೆ ಎಂದು ಅಂದಾಜಿಸಲಾಗಿದೆ ಎಂದು ಹಣಕಾಸು ಸ್ಥಾಯಿ ಸಮಿತಿಯು 17 ನೇ ಲೋಕಸಭಾ ಬಜೆಟ್ ಅಧಿವೇಶನದಲ್ಲಿ ಮಂಡಿಸಿದ ವರದಿಯಲ್ಲಿ ತಿಳಿಸಿದೆ.

ಸೋಮವಾರ ಲೋಕಸಭೆಯಲ್ಲಿ ಆರ್ಥಿಕ ವಿಷಯಗಳ ಕುರಿತು ಹಣಕಾಸು ಸ್ಥಾಯಿ ಸಮತಿ ವರದಿಯನ್ನು ಮಂಡಿಸಿದೆ. ದೇಶದ ಹೊರಗಿರುವ ಭಾರತೀಯರು ಲೆಕ್ಕಪತ್ರವಿಲ್ಲದ 4,900 ಕೋಟಿ ಡಾಲರ್ ಕಾಳಧನವನ್ನು ಭಾರತದೊಳಗೆಯೇ ಮರು ಹೂಡಿಕೆ ಮಾಡಿದ್ದಾರೆ. 2010ರ ವರೆಗಿನ ಲೆಕ್ಕಾಚಾರ ಇದಾಗಿದ್ದು, ಸ್ಥಾಯಿ ಸಮಿತಿಯ ಅಧ್ಯಯನದ ಭಾಗವಾಗಿ ಈ ವರದಿ ಸಿದ್ಧಪಡಿಸಲಾಗಿದೆ ಎಂದು ರಾಷ್ಟ್ರೀಯ ಸಾರ್ವಜನಿಕ ನೀತಿ ಮತ್ತು ಹಣಕಾಸು ಸಂಸ್ಥೆ, ರಾಷ್ಟ್ರೀಯ ಅನ್ವಯಿಕ ಅರ್ಥಶಾಸ್ತ್ರ ಸಂಶೋಧನೆ ಮಂಡಳಿ ಮತ್ತು ರಾಷ್ಟ್ರೀಯ ಆರ್ಥಿಕ ನಿರ್ವಹಣಾ ಸಂಸ್ಥೆ (ಎನ್ಐಎಫ್ಎಂ) ಜೊತೆಗೂಡಿ ನಡೆಸಿದ ಅಧ್ಯಯನದ ವರದಿ ತಿಳಿಸಿದೆ.
ಸರಿಆಯದ ದಾಖಲೆಗಳಿಲ್ಲ ಹಣ ರಿಯಲ್ ಎಸ್ಟೇಟ್, ಗಣಿಗಾರಿಕೆ, ಚಿನ್ನ-ಬೆಳ್ಳಿ ವ್ಯಾಪಾರ, ಕಮಾಡಿಟಿ, ಚಲನಚಿತ್ರ, ಫಾರ್ಮಾಸ್ಯುಟಿಕಲ್ಸ್, ಮಸಾಲೆ, ಗುಟ್ಕಾ, ತಂಬಾಕು ಮತ್ತು ಶಿಕ್ಷಣದಂತಹ ವಲಯಗಳಲ್ಲಿ ಹೆಚ್ಚು ಹೂಡಿಕೆಯಾಗಿದೆ. ರಾಷ್ಟ್ರೀಯ ಸಾರ್ವಜನಿಕ ನೀತಿ ಮತ್ತು ಹಣಕಾಸು ಸಂಸ್ಥೆ (ಎನ್ಐಪಿಎಫ್ಪಿ) ಅಂದಾಜಿನ ಪ್ರಕಾರ 1997-2009ರ ಅವಧಿಯಲ್ಲಿ ಅಕ್ರಮದ ಹಣದ ಹೊರ ಹರಿವಿನ ಪ್ರಮಾಣ ಒಟ್ಟಾರೆ ಜಿಡಿಪಿಯ ಶೇ. 0.2 ರಿಂದ ಶೇ. 7.4ರ ಶ್ರೇಣಿಯಲ್ಲಿತ್ತು. ರಾಷ್ಟ್ರೀಯ ಅನ್ವಯಿಕ ಅರ್ಥಶಾಸ್ತ್ರ ಸಂಶೋಧನೆ ಮಂಡಳಿ (ಎನ್ಸಿಎಇಆರ್) ಅಂದಾಜಿನ ಪ್ರಕಾರ 1980-2019ರ ಅವಧಿಯಲ್ಲಿ ದೇಶದ ಹೊರಗಿರುವ ಭಾರತೀಯರ ಕಾಳಧನದ ಮೊತ್ತ ರೂ. 38,400 ಕೋಟಿ ಡಾಲರ್ನಿಂದ 4,900 ಕೋಟಿ ಡಾಲರ್ ವರೆಗೆ ಇದೆ ಎನ್ನಲಾಗಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications