ಬೆಂಗಳೂರು, ಜನವರಿ 15: ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಿಸಲಿರುವ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಏನೆಂದರೆ ಹಣಕಾಸು ಸಚಿವಾಲಯದ ವೆಚ್ಚಗಳ ಇಲಾಖೆಯು 7ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆ (HRA) ನಿಯಮಗಳನ್ನು ಪರಿಷ್ಕರಿಸಿದೆ. ಜೊತೆಗೆ ಪರಿಷ್ಕರಿಸಿದ ನಿಯಮ ಯಾರಿಗೆ ಅನ್ವಯವಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ.
ಮನೆ ಬಾಡಿಗೆ ಭತ್ಯೆ ನಿಯಮಾವಳಿಗಳ ಪ್ರಕಾರ, ಉದ್ಯೋಗಿಯ ವಾಸಸ್ಥಳ ಮತ್ತು ಕರ್ತವ್ಯದ ಸ್ಥಳ ಆಧಾರದಲ್ಲಿ ಆತನಿಗೆ ಮನೆ ಬಾಡಿಗೆ ಭತ್ಯೆ ಅನುಮತಿ ನೀಡಲಾಗಿದೆ. ಕೆಲವು ಸಂದರ್ಭಗಳಲ್ಲಿ ನೌಕರರು ಎಚ್ಆರ್ಗೆ ಅರ್ಹರಾಗಿರುವುದಿಲ್ಲ ಎಂದು ಸಹ ಹೇಳಿದೆ.
ಯಾವ ಸರ್ಕಾರಿ ನೌಕರನಿಗೆ ಅನ್ವಯ ಆಗಲ್ಲ?
ಅಪಾರ್ಟ್ಮೆಂಟ್ಗಳಲ್ಲಿ ತಮ್ಮ ಇನ್ನೊಬ್ಬ ಸರ್ಕಾರಿ ಉದ್ಯೋಗಿಯೊಂದಿಗೆ ವಾಸಿಸುತ್ತಿದ್ದಾರೋ ಅಂತಹ ನೌಕರನಿಗೆ ಈ ಎಚ್ಆರ್ಎ ಪರಿಷ್ಕರಣೆ ನಿಯಮ ಅನ್ವಯ ಆಗುವುದಿಲ್ಲ. ಯಾವ ನೌಕರರು ಕೇಂದ್ರ, ರಾಜ್ಯ, ಸ್ವಾಯತ್ತ ಸಾರ್ವಜನಿಕ ಸಂಸ್ಥೆ ಅಥವಾ ಪುರಸಭೆ, ಪೋರ್ಟ್ ಟ್ರಸ್ಟ್, ರಾಷ್ಟ್ರೀಕೃತ ಬ್ಯಾಂಕ್ಗಳು, ಭಾರತೀಯ ಜೀವ ವಿಮಾ ನಿಗಮ, ಇತ್ಯಾದಿಗಳಂತಹ ಅರೆ-ಸರ್ಕಾರಿ ಸಂಸ್ಥೆಯಿಂದ ಒದಗಿಸಲಾದ ವಸತಿಗಳಲ್ಲಿ ವಾಸಿಸುತ್ತಿದ್ದಾರೋ ಅಂತವರಿಗೆ ಇದು ಅನ್ವಯವಾಗುತ್ತದೆ.

ಸರ್ಕಾರಿ ನೌಕರನ ಹೊರತಾಗಿ ಸರ್ಕಾರದ ಒಡೆತನದ ಮನೆಯಲ್ಲಿ ವಾಸಿಸುವ ಸರ್ಕಾರಿ ಉದ್ಯೋಗಿಗಳು ಇನ್ನಿತರ ಸರ್ಕಾರಿ ನೌಕರರಿಗೆ ಮಂಜೂರು ಮಾಡಿದ ವಸತಿಗಳನ್ನು ಹಂಚಿ ಕೊಂಡರೂ ಸಹ ಅಲ್ಲಿರವವರು ಷರತ್ತಿಗೆ ಒಳಪಟ್ಟು ಎಚ್ಆರ್ಎಗೆ ಅರ್ಹರಾಗಿರುತ್ತಾರೆ.
ಮನೆ ಬಾಡಿಗೆ ಭತ್ಯ ವಿಂಗಡನೆ ಹೇಗಿದೆ
ಮನೆ ಬಾಡಿಗೆ ಭತ್ಯ ಬಾಡಿಗೆ ಮನೆಗಳಲ್ಲಿ ವಾಸಿಸುವ ಸಂಬಳದ ಜನರಿಗೆ ವಸತಿ ವೆಚ್ಚ ಸರಿದೂಗಿಸಲು/ ನಿರ್ವಹಣೆಗೆ ಈ ಎಚ್ಆರ್ಎ ಪಡೆಯುತ್ತಾರೆ. ಇದನ್ನು ಮೂರು ರೀತಿಯಲ್ಲಿ ವಿಂಗಡಿಸಲಾಗಿದೆ.

ಕನಿಷ್ಠ 50 ಜನಸಂಖ್ಯೆಯ ಕೊರತೆಯಿರುವ ಸ್ಥಳಗಳಿಗೆ, X ಎಂದು ಪರಿಗಣಿಸಿದರೆ, 7ನೇ ವೇತನ ಆಯೋಗದ ಶಿಫಾರಸಿನಂತೆ ಶೇ. 24 ದರದಲ್ಲಿ ಎಚ್ಆರ್ಎ ನೀಡಲಾಗುತ್ತದೆ. 5,000 ಮತ್ತು 50,000 ನಡುವಿನ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶಗಳನ್ನು Y ಎಂದು ಗುರುತಿಸಲಾಗಿದ್ದು, ಇವರಿಗೆ ಶೇ.6ರಷ್ಟು ದರದಲ್ಲಿ ಹಾಗೂ ಐದಕ್ಕಿಂತ ಕ್ಕಿಂತ ಕಡಿಮೆ ಇರುವ ಜನಸಂಖ್ಯೆಯನ್ನು Z ಎಂದು ವಿಂಗಡಿಸಲಾಗಿತ್ತು, ಅಂತವರಿಗೆ ಶೇ. 8 ರಷ್ಟು ಮನೆ ಬಾಡಿಗೆ ಭತ್ಯೆ ಒದಗಿಸಲಾಗುವುದು ಎಂದು ತಿಳಿಸಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications