ಲಂಡನ್, ಜೂನ್ 5: ಕೋವಿಡ್ -19 ಸಾಂಕ್ರಾಮಿಕ ರೋಗ ಮುಂದುವರೆದ ಯುರೋಪ್ ಖಂಡವನ್ನು ಅಕ್ಷರಶಃ ಅಲುಗಾಡಿಸಿದೆ. ಈಗ ಯುರೋಪ್ನ ಅನೇಕ ದೇಶಗಳು, ತಮ್ಮಲ್ಲಿ ಆಂತಕರಿಕವಾಗಿ ಹಾಗೂ ಬಾಹ್ಯದಲ್ಲಿ ಆರ್ಥಿಕ ಅಪರಾಧಗಳು ಬುಗಿಲೇಳುವ ಆತಂಕವನ್ನು ಎದುರಿಸುತ್ತಿವೆ
ಈ ಸಂಕಷ್ಟವನ್ನು ನಿಭಾಯಿಸಲು ಮತ್ತು ಹಣಕಾಸಿನ ಸಬ್ಸಿಡಿಗಳನ್ನು ವಂಚಿಸುವುದನ್ನು ತಡೆಯಲು ಯುರೋಪಿಯನ್ ಒಕ್ಕೂಟವು (ಯುರೋಪಿಯನ್ ಯುನಿಯನ್) ತನಿಖಾಧಿಕಾರಿಗಳ ಘಟಕವನ್ನು ಸ್ಥಾಪಿಸಿದೆ.
ಯುರೋಪಿಯನ್ ಹಣಕಾಸು ಮತ್ತು ಆರ್ಥಿಕ ಅಪರಾಧ ಕೇಂದ್ರವನ್ನು ಪ್ಯಾರಿಸ್ನ ಯುರೋಪಿಯನ್ ಯೂನಿಯನ್ನ ಕಾನೂನು ಜಾರಿ ಸಂಸ್ಥೆಯಲ್ಲಿ ಸ್ಥಾಪಿಸಲಾಗುವುದು ಮತ್ತು ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು 65 ನುರಿತ ತಜ್ಞರ ತಂಡವನ್ನು ರಚಿಸಲಾಗುವುದು ಎಂದು ಇಯು ತಿಳಿಸಿದೆ.
"ಕೋವಿಡ್ -19 ಪರಿಣಾಮವು ನಮ್ಮ ಆರ್ಥಿಕತೆಯನ್ನು ದುರ್ಬಲಗೊಳಿಸಿದೆ ಮತ್ತು ಆರ್ಥಿಕ ಅಪರಾಧಗಳು ಸಂಭವಿಸುವಂತೆ ಮಾಡಿದೆ" ಎಂದು ಯುರೋಪಾಲ್ ಮುಖ್ಯಸ್ಥರಾದ ಕ್ಯಾಥರೀನ್ ಡಿ ಬೊಲ್ಲೆ ಹೇಳಿದ್ದಾರೆ ಎಂದು ದಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ತನಿಖಾಧಿಕಾರಿಗಳ ಘಟಕವು ಮನಿ ಲಾಂಡರಿಂಗ್, ಹಣಕಾಸಿನ ವಂಚನೆ ಮತ್ತು ಭ್ರಷ್ಟಾಚಾರದ ಬಗ್ಗೆ ಕೇಂದ್ರೀಕರಿಸುತ್ತದೆ. ನಿರ್ಮಾಣ, ಹಾಸ್ಪಿಟಾಲಿಟಿ ಮತ್ತು ಪ್ರವಾಸೋದ್ಯಮದಂತಹ ಕ್ಷೇತ್ರಗಳ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಹಣಕಾಸಿನ ಅಪರಾಧಗಳು ಹೆಚ್ಚಾಗುವ ಸಂದರ್ಭ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?



Click it and Unblock the Notifications