ಭಾರತ ಸರ್ಕಾರ 'ಪ್ರಧಾನಮಂತ್ರಿ ವಯ ವಂದನ ಯೋಜನೆ'ಯನ್ನು ಘೋಷಿಸಿದ್ದು, ಭಾರತೀಯ ಜೀವ ವಿಮೆ(ಎಲ್ಐಸಿ) ಸಂಸ್ಥೆ ಇದನ್ನು ಕಾರ್ಯಗತಗೊಳಿಸುತ್ತಿದೆ. ಮೇ 14ರಂದು ಈ ಯೋಜನೆಯನ್ನು ಲಾಂಚ್ ಮಾಡಲಾಗಿದೆ.
ಭಾರತ ಸರ್ಕಾರ 'ಪ್ರಧಾನಮಂತ್ರಿ ವಯ ವಂದನ ಯೋಜನೆ'(PMVVY)ಯನ್ನು ಘೋಷಿಸಿದ್ದು, ಭಾರತೀಯ ಜೀವ ವಿಮೆ(ಎಲ್ಐಸಿ) ಸಂಸ್ಥೆ ಇದನ್ನು ಕಾರ್ಯಗತಗೊಳಿಸುತ್ತಿದೆ. ಮೇ 14ರಂದು ಈ ಯೋಜನೆಯನ್ನು ಲಾಂಚ್ ಮಾಡಲಾಗಿದೆ.
ಪ್ರಧಾನಮಂತ್ರಿ ವಯ ವಂದನ ಯೋಜನೆ(ಪಿಎಂವಿವಿವೈ) ಕುರಿತು ತಿಳಿದುಕೊಳ್ಳಬೇಕಾದ ಪ್ರಮುಖ ಸಂಗತಿಗಳು ಇಲ್ಲಿವೆ ನೋಡಿ...
1. ಯಾವಾಗ ಖರೀದಿಸಬೇಕು?
ಪ್ರಧಾನಮಂತ್ರಿ ವಯ ವಂದನ ಯೋಜನೆ(PMVVY)ಯನ್ನು ಮೇ 14 2017ರಿಂದ, ಮೇ 3 2018ರವರೆಗಿನ ಒಂದು ವರ್ಷದ ಅವಧಿ ಒಳಗಾಗಿ ಖರೀದಿಸಬೇಕು. ಪ್ರಧಾನಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
2. ಹಿರಿಯ ನಾಗರಿಕರು
ಪ್ರಧಾನಮಂತ್ರಿ ವಯ ವಂದನ ಯೋಜನೆ(ಪಿಎಂವಿವಿವೈ) ಹಿರಿಯ ನಾಗರಿಕರು(60 ಮತ್ತು ಅದಕ್ಕಿಂತ ಮೇಲ್ಪಟ್ಟ) ಪಿಂಚಣಿ ಸೌಲಭ್ಯ ಒದಗಿಸುವ ಯೋಜನೆಯಾಗಿದೆ. ಈ ಸ್ಕೀಮ್ ಎಲ್ಐಸಿ ಮುಖಾಂತರ ಖರೀದಿಸಿ ಸೌಲಭ್ಯಗಳನ್ನು ನಿಮ್ಮದಾಗಿಸಬಹುದು.
3. ಬಡ್ಡಿ/ಅವಧಿ
ಪಿಎಂವಿವಿವೈ ಪಿಂಚಣಿ ದರ ಶೇ. 8ರಷ್ಟಿದ್ದು, 10 ವರ್ಷಗಳ ಪಿಂಚಣಿ ಅವಧಿ/ಪಾಲಿಸಿ ಅವಧಿ ಇರುತ್ತದೆ. ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಹೀಗೆ ನೀವು ಆಯ್ಕೆ ಮಾಡಿದ ಅವಧಿಯ ಕೊನೆಯಲ್ಲಿ ಪಿಂಚಣಿ ಪಡೆಯಬಹುದು.
4. ಹೂಡಿಕೆ ಮೊತ್ತ, ಅವಧಿ
ಮಾಸಿಕ ಅವಧಿ:
ಕನಿಷ್ಟ ಹೂಡಿಕೆ: ರೂ. 1.5೦ ಲಕ್ಷ
ಗರಿಷ್ಠ ಹೂಡಿಕೆ: ರೂ. 7.5೦ ಲಕ್ಷ
ತ್ರೈಮಾಸಿಕ ಅವಧಿ:
ಕನಿಷ್ಟ ಹೂಡಿಕೆ: ರೂ. 1,49,068
ಗರಿಷ್ಠ ಹೂಡಿಕೆ: ರೂ. 7,45,342
ಅರ್ಧವಾರ್ಷಿಕ ಅವಧಿ:
ಕನಿಷ್ಟ ಹೂಡಿಕೆ: ರೂ. 1,47,601
ಗರಿಷ್ಠ ಹೂಡಿಕೆ: ರೂ. 7,38,007
ವಾರ್ಷಿಕ ಅವಧಿ:
ಕನಿಷ್ಟ ಹೂಡಿಕೆ: ರೂ. 1,44,578
ಗರಿಷ್ಠ ಹೂಡಿಕೆ: ರೂ. 7,22,892
5. ಪಿಂಚಣಿ ಮೊತ್ತ, ಅವಧಿ
ಹಿರಿಯ ನಾಗರಿಕರು ಪಿಂಚಣಿ ಮೊತ್ತವನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿ ಮೋಡ್ ಗಳಲ್ಲಿ ಪಡೆಯಬಹುದು.
ಮಾಸಿಕ ಅವಧಿ:
ಕನಿಷ್ಟ ಪಿಂಚಣಿ: ರೂ. 1,000/
ಗರಿಷ್ಠ ಪಿಂಚಣಿ: ರೂ. 5,000/
ತ್ರೈಮಾಸಿಕ ಅವಧಿ:
ಕನಿಷ್ಟ ಪಿಂಚಣಿ: ರೂ. 3,000/
ಗರಿಷ್ಠ ಪಿಂಚಣಿ: ರೂ. 15,000/
ಅರ್ಧವಾರ್ಷಿಕ ಅವಧಿ:
ಕನಿಷ್ಟ ಪಿಂಚಣಿ: ರೂ. 6,000/
ಗರಿಷ್ಠ ಪಿಂಚಣಿ: ರೂ. 30,000/
ವಾರ್ಷಿಕ ಅವಧಿ:
ಕನಿಷ್ಟ ಪಿಂಚಣಿ: ರೂ. 12,000/
ಗರಿಷ್ಠ ಪಿಂಚಣಿ: ರೂ. 60,000/
6. ಮರಣ
ಪಿಎಂವಿವಿವೈ ಪಾಲಿಸಿ ಅವಧಿಯಲ್ಲಿ ಪಿಂಚಣಿದಾರರು ಮರಣ ಹೊಂದಿದಲ್ಲಿ, ಖರೀದಿ ಮೊತ್ತವನ್ನು ನಾಮಿನಿಗೆ/ಫಲಾನುಭವಿಗೆ ಹಿಂದಿರುಗಿಸಲಾಗುತ್ತದೆ. (ನಾಮಿನಿ ಇಲ್ಲದಿದ್ದರೆ ಕಾನೂನುಬದ್ದ ಉತ್ತರಾಧಿಕಾರಿ)
7. ಅಕಾಲಿಕ ನಿರ್ಗಮನ
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications