ವಿಮಾ ಪಾಲಿಸಿಗಳನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಿಸುವುದನ್ನು ಸರ್ಕಾರ ಕಡ್ಡಾಯ ಮಾಡಿದ್ದು, ಡಿಸೆಂಬರ್ 31, 2017ರ ವರೆಗೆ ಗಡುವು ನೀಡಿದೆ.ವಿಮಾ ಕ್ಷೇತ್ರದಲ್ಲಿನ ವಂಚನೆಗಳನ್ನು ತಡೆದು ವಿಮಾ ಪಾಲಿಸಿಗಳ ವ್ಯವಹಾರ ವೇಗವಾಗಿ ಸಾಗುವಂತೆ ಮಾಡುವುದು.
ವಿಮಾ ಪಾಲಿಸಿಗಳನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಿಸುವುದನ್ನು ಸರ್ಕಾರ ಕಡ್ಡಾಯ ಮಾಡಿದ್ದು, ಡಿಸೆಂಬರ್ 31, 2017ರ ವರೆಗೆ ಗಡುವು ನೀಡಿದೆ.
ವಿಮಾ ಕ್ಷೇತ್ರದಲ್ಲಿನ ವಂಚನೆಗಳನ್ನು ತಡೆದು ವಿಮಾ ಪಾಲಿಸಿಗಳ ವ್ಯವಹಾರ ವೇಗವಾಗಿ ಸಾಗುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಆಧಾರ್ ಸಂಖ್ಯೆಗಳನ್ನು ತಮ್ಮ ವಿಮಾ ಪಾಲಿಸಿಗಳಿಗೆ ಲಿಂಕ್ ಮಾಡುವಂತೆ ಕೋರಿ ವಿಮಾ ಕಂಪೆನಿಗಳು ಪಾಲಿಸಿದಾರರಿಗೆ ಸೂಚನೆಗಳನ್ನು ಕಳುಹಿಸುತ್ತಿವೆ ಎಂದು ಹೇಳಲಾಗುತ್ತಿದೆ.
ನೋಂದಾಯಿತ ಬಳಕೆದಾರರಿಗೆ ಆನ್ಲೈನ್ ಜೋಡಣೆ
ನೋಂದಣಿ ಆಗದ ಬಳಕೆದಾರರಿಗೆ ಆನ್ಲೈನ್ ಜೋಡಣೆ
ಪಾಲಿಸಿದಾರನು ನೋಂದಾಯಿತ ಆನ್ಲೈನ್ ಗ್ರಾಹಕನಲ್ಲದಿದ್ದರೂ ಕೂಡ ಅವನು ಅಥವಾ ಅವಳು ಆನ್ಲೈನ್ ಮೂಲಕ ಇನ್ಶುರೆನ್ಸ್ ಪಾಲಿಸಿಯನ್ನು ಆಧಾರ್ ಗೆ ಲಿಂಕ್ ಮಾಡಬಹುದು.
ಇದಕ್ಕಾಗಿ, ಪಾಲಿಸಿದಾರನು ಇನ್ಶುರೆನ್ಸ್ ಕಂಪೆನಿ ವೆಬ್ಸೈಟ್ ಗೆ ಭೇಟಿ ನೀಡಬೇಕು. ವೆಬ್ಸೈಟ್ ನಲ್ಲಿ ನೀಡಲಾಗುವ ವಿಧಾನಗಳ ಮೂಲಕ ವಿವರಗಳನ್ನು ಒದಗಿಸಬೇಕು. ನೀವು ಈ ಕೆಳಗಿನ ವಿವರಗಳನ್ನು ನೀಡಬೇಕು.
* ನಿಮ್ಮ ಪಾಲಿಸಿ ಸಂಖ್ಯೆ
* ಜನ್ಮ ದಿನಾಂಕ
* ಪ್ಯಾನ್
* ಇಮೇಲ್ ವಿವರ
* ಮೊಬೈಲ್ ಸಂಖ್ಯೆ
* ಆಧಾರ್ ಸಂಖ್ಯೆ ಜನ ಧನ ಖಾತೆದಾರರು ಈ ಪ್ರಯೋಜನಗಳನ್ನು ಪಡೆಯಬಹುದು
ಒಟಿಪಿ ಧೃಡೀಕರಣ
ಮೇಲಿನ ವಿಧಾನಗಳ ಮೂಲಕ ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ(one time password)ಕಳುಹಿಸಲಾಗುತ್ತದೆ. ಯುಐಡಿಎಐ ನೊಂದಿಗೆ ಪರಿಶೀಲನೆಯಾದ ನಂತರ, ಎಸ್ಎಂಎಸ್/ಮೇಲ್ ದೃಢೀಕರಣ ನಿಮಗೆ ಕಳುಹಿಸಲಾಗುತ್ತದೆ. ತದನಂತರ ಆಧಾರ್ ನಂಬರ್ ಯಶಸ್ವಿಯಾಗಿ ನೋಂದಣಿಯಾಗುತ್ತದೆ.
ಸೂಚನೆ
ಆಧಾರ್-ಇನ್ಸುರೆನ್ಸ್ ಪಾಲಿಸಿ ನೋಂದಣಿಗಾಗಿ ಪಾಲಿಸಿದಾರರ ಮೊಬೈಲ್ ಸಂಖ್ಯೆ ಆಧಾರ್ ಡೇಟಾಬೆಸ್ ಜತೆ ನೋಂದಣಿಯಾಗಿರಬೇಕಾಗುತ್ತದೆ. ನಿಮ್ಮ ಎಲ್ಲಾ ವಿಮಾ ಯೋಜನೆಗಳೊಂದಿಗೆ ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯವಾಗಿರುತ್ತದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ



Click it and Unblock the Notifications