ಚೆನ್ನೈ: ಕೊರೊನಾವೈರಸ್ ಹಾವಳಿ ಬಹುತೇಕ ಕ್ಷೇತ್ರಗಳ ಮೇಲೆ ವ್ಯಾಪಕವಾದ ನಷ್ಟವನ್ನುಂಟು ಮಾಡಿದೆ. ಮನರಂಜನಾ ಕ್ಷೇತ್ರವಾದ ಸಿನಿಮಾ ಕ್ಷೇತ್ರವಂತೂ ಮಕಾಡೆ ಮಲಗಿದೆ.
ಈ ವೇಳೆಯಲ್ಲಿ ಸಿನಿಮಾಗಳಿಗೆ ಹಣ ತೊಡಗಿಸಿ ಬಿಡುಗಡೆಗೆ ಸಿದ್ದವಾಗಿದ್ದ ಸಿನಿಮಾ ನಿರ್ಮಾಪಕರುಗಳು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಕೊರೊನಾವೈರಸ್ ಲಾಕ್ಡೌನ್ನಿಂದ ತಮಗೆ ಬಂದಿರುವ ಸಂಕಷ್ಟದಿಂದ ತಮಿಳುನಾಡಿನ ಸಿನಿಮಾ ನಿರ್ಮಾಪಕರು ಸ್ಟಾರ್ ನಟರ ವೇತನವನ್ನು ಕಡಿತ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ದೇಶದಲ್ಲಿ ಕೊರೊನಾ ನಂತರ ಇದೇ ಮೊದಲ ಬಾರಿಗೆ ಚಿತ್ರೋದ್ಯಮವೊಂದು ಈ ರೀತಿಯ ನಿರ್ಧಾರ ತೆಗೆದುಕೊಂಡು ಸ್ಟಾರ್ ನಟ ನಟಿಯರಿಗೆ ಬಿಸಿ ಮುಟ್ಟಿಸಿದೆ.
ಕೊರೊನಾ ನಂತರ ಇದೇ ಮೊದಲ ಬಾರಿಗೆ
ಕೊರೊನಾವೈರಸ್ ಲಾಕ್ಡೌನ್ನಿಂದ ತಮಗೆ ಬಂದಿರುವ ಸಂಕಷ್ಟದಿಂದ ತಮಿಳುನಾಡಿನ ಸಿನಿಮಾ ನಿರ್ಮಾಪಕರು ಸ್ಟಾರ್ ನಟರ ವೇತನವನ್ನು ಕಡಿತ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ದೇಶದಲ್ಲಿ ಕೊರೊನಾ ನಂತರ ಇದೇ ಮೊದಲ ಬಾರಿಗೆ ಚಿತ್ರೋದ್ಯಮವೊಂದು ಈ ರೀತಿಯ ನಿರ್ಧಾರ ತೆಗೆದುಕೊಂಡು ಸ್ಟಾರ್ ನಟ ನಟಿಯರಿಗೆ ಬಿಸಿ ಮುಟ್ಟಿಸಿದೆ.
ಶೇ 50ರಷ್ಟು ವೇತನ ಕಡಿತ
ದೊಡ್ಡ ದೊಡ್ಡ ನಟರ ಹಾಗೂ ತಂತ್ರಜ್ಞರ ಸಂಭಾವನೆಯನ್ನು ಕಡಿತ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಶೇ 50ರಷ್ಟು ವೇತನವನ್ನು ಕಡಿತ ಮಾಡಲು ತಮಿಳುನಾಡು ಚಲನಚಿತ್ರ ನಿರ್ಮಾಪಕರ ಮಂಡಳಿ ನಿರ್ಧರಿಸಿದೆ. ಕಳೆದ ಮಂಗಳವಾರ ವಿಡಿಯೋ ಕಾನ್ಪರೆನ್ಸ ಮೂಲಕ ಸಭೆ ಕರೆದಿತ್ತು ಮಂಡಳಿ.
ಕೋಟ್ಯಾಂತರ ರುಪಾಯಿ ಲೆಕ್ಕದಲ್ಲಿ
ತಮಿಳುನಾಡಿನಲ್ಲಿ ರಜನಿಕಾಂತ್, ಕಮಲ್ ಹಾಸನ್, ವಿಜಯ್, ಸೂರ್ಯ, ವಿಕ್ರಮ್, ತ್ರಿಶಾ, ನಯನತಾರಾ, ತಮನ್ನಾ, ಇನ್ನೂ ಮುಂತಾದವರು ಕೋಟ್ಯಾಂತರ ರುಪಾಯಿ ಲೆಕ್ಕದಲ್ಲಿ ಒಂದೊಂದು ಸಿನಿಮಾಗಳಿಗೆ ಸಂಭಾವನೆ ಪಡೆಯುತ್ತಾರೆ.
ನಟ ನಟಿಯರಿಗಂತೂ ಬಿಗ್ ಶಾಕ್
ತಮಿಳುನಾಡು ಚಲನಚಿತ್ರ ನಿರ್ಮಾಪಕರ ನಿರ್ಧಾರದಿಂದ ಸ್ಟಾರ್ ನಟ ನಟಿಯರಿಗಂತೂ ಬಿಗ್ ಶಾಕ್ ಸಿಕ್ಕಂತಾಗಿದೆ. ಇದು ಕೊರೊನಾದ್ದೇ ನೇರ ಪ್ರಭಾವವಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಚಿತ್ರೋದ್ಯಮವೊಂದು ಈ ರೀತಿಯ ನಿರ್ಧಾರ ತೆಗೆದುಕೊಂಡು ಸ್ಟಾರ್ ನಟ ನಟಿಯರಿಗೆ ಬಿಸಿ ಮುಟ್ಟಿಸಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications