ದೇಶಾದ್ಯಂತ ಲಾಕ್ಡೌನ್ ಸಾಕಷ್ಟು ನಷ್ಟವನ್ನುಂಟು ಮಾಡುತ್ತಿದ್ದು, ಇತರೇ ರಾಜ್ಯಗಳಂತೆ ಕರ್ನಾಟಕದಲ್ಲಿಯೂ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ನಿರುದ್ಯೋಗ ದರವು 26.3 ಪರ್ಸೆಂಟ್ನಷ್ಟು ಅಂಕಗಳು ಹೆಚ್ಚಾಗಿ 2020ರ ಏಪ್ರಿಲ್ನಲ್ಲಿ 29.8 ಪರ್ಸೆಂಟ್ ಏರಿಕೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್ಐಇ) ನಡೆಸಿದ ಸಮೀಕ್ಷೆಯೊಂದು ತಿಳಿಸಿದೆ.
ನಿರುದ್ಯೋಗ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದ್ದು ದೀರ್ಘಾವಧಿಯಲ್ಲಿ, ನಿರುದ್ಯೋಗವು 2019 ರ ಏಪ್ರಿಲ್ನಲ್ಲಿ 0.5 ಪರ್ಸೆಂಟ್ ರಿಂದ ಅದರ ಪ್ರಸ್ತುತ ದರಕ್ಕೆ ಸಾಗಿದೆ.

ಇನ್ನು ಆಶ್ಚರ್ಯಕರ ವಿಚಾರ ಎಂದರೆ ಕರ್ನಾಟಕದಲ್ಲಿ ನಿರುದ್ಯೋಗವು ರಾಷ್ಟ್ರೀಯ ದರ 23.5 ಪರ್ಸೆಂಟ್ಗಿಂತಲೂ ಹೆಚ್ಚಾಗಿದೆ. ರಾಷ್ಟ್ರವ್ಯಾಪಿ, ನಿರುದ್ಯೋಗವು ತಮಿಳುನಾಡು, ಜಾರ್ಖಂಡ್ ಮತ್ತು ಬಿಹಾರದಲ್ಲಿ ಕ್ರಮವಾಗಿ 49.8%, 47.1% ಮತ್ತು 46.6% ರಷ್ಟಿದೆ. ಇನ್ನು ಪಂಜಾಬ್, ಛತ್ತೀಸ್ಗಢ ಮತ್ತು ತೆಲಂಗಾಣದಲ್ಲಿ ಕ್ರಮವಾಗಿ 2.9%, 3.4% ಮತ್ತು 6.2% ರಷ್ಟಿದೆ.
ಭಾರತದಲ್ಲಿ, ವಿಶೇಷವಾಗಿ ಅನೌಪಚಾರಿಕ ವಲಯದಲ್ಲಿ ಉದ್ಯೋಗಗಳನ್ನು ಪತ್ತೆಹಚ್ಚಲು ಆಗಾಗ್ಗೆ ನವೀಕರಿಸಲಾದ ಕೆಲವು ಸರ್ಕಾರಿ ಮಾಪನಗಳಿವೆ. ಇದರ ಪರಿಣಾಮವಾಗಿ, CMIE ನಿರುದ್ಯೋಗ ಸಮೀಕ್ಷೆಯಂತಹ ಹೆಚ್ಚಿನ ಆವರ್ತನ ಸೂಚಕಗಳನ್ನು ಕಾರ್ಮಿಕ ಮಾರುಕಟ್ಟೆಯ ಮೌಲ್ಯಮಾಪನ ಮಾಡಲು ಪ್ರಾಕ್ಸಿಯಾಗಿ ಬಳಸಲಾಗುತ್ತದೆ. ಸಮೀಕ್ಷೆಯು ತಿಂಗಳಿಗೆ 43,600 ಮನೆಗಳ ಮಾದರಿ ಗಾತ್ರವನ್ನು ಹೊಂದಿದೆ, ಅದು ಭೌಗೋಳಿಕವಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮವಾಗಿ ವಿತರಿಸಲ್ಪಟ್ಟಿದೆ.
More From GoodReturns

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

LPG cylinder shortage: ಬೆಂಗಳೂರಲ್ಲಿ 1,700ರೂ. ಸಿಲಿಂಡರ್ 5,000 ರೂ.ಗೆ ಮಾರಾಟ..ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ

Pink Line Metro: ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ; ಶೀಘ್ರದಲ್ಲಿ ಆರಂಭ, ಹೊಸ ರೈಲಿನ ಆಗಮನ

Tumkur Railway: ತುಮಕೂರಿನ ಈ ಭಾಗದಲ್ಲಿ ಲೆವೆಲ್ ಕ್ರಾಸಿಂಗ್ ಕಾಮಗಾರಿ; ಸುಮಾರು 25 ರೈಲುಗಳ ಸಂಚಾರ ವ್ಯತ್ಯಯ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

New Income Tax: ತೆರಿಗೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ: ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿ

Indian Railways: ತುಮಕೂರು ಪ್ರಯಾಣಿಕರೇ ಇಲ್ಲಿ ಗಮನಿಸಿ; ಇನ್ನೆರಡು ದಿನ ಈ ರೈಲುಗಳ ಸಂಚಾರ ರದ್ದು

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ



Click it and Unblock the Notifications