ಕರ್ನಾಟಕ ರಾಜ್ಯ ಕಾಂಗ್ರೆಸ್ ಚುನಾವಣೆಗೂ ಮುನ್ನ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆಯನ್ನು ನೀಡಿದೆ. ಅದರಂತೆ ಈಗ ಎಲ್ಲ ಐದು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಪೈಕಿ...
ಯುವ ನಿಧಿಗಾಗಿ ನೋಂದಣಿ ಪ್ರಾರಂಭವಾದ ಸುಮಾರು 10 ದಿನಗಳ ನಂತರ, ಯೋಜನೆಗೆ ಇಲ್ಲಿಯವರೆಗೆ ಪದವೀಧರರಿಂದ ಒಟ್ಟು 32,184 ಅರ್ಜಿಗಳನ್ನು ಪಡೆಯಲಾಗಿದೆ. ಆರಂಭದಲ್ಲಿ ಕೆಲವು ತಾಂತ್ರಿಕ ಸಮಸ್ಯೆ...
ಕಾಂಗ್ರೆಸ್ ಸರ್ಕಾರದ ಐದನೇ ಮತ್ತು ಅಂತಿಮ ಚುನಾವಣಾ ಖಾತರಿಯಾದ ಯುವ ನಿಧಿ ಯೋಜನೆಯು ಪ್ರಾರಂಭವಾದ ಮೊದಲ 24 ಗಂಟೆಗಳಲ್ಲಿ ತಾಂತ್ರಿಕ ದೋಷಗಳನ್ನು ಎದುರಿಸಿದೆ. ಆದರೂ ಕೂಡಾ ಚುರುಕಾದ ಪ...
ಕರ್ನಾಟಕದ ಪದವೀಧರ ನಿರುದ್ಯೋಗಿ ಯುವಕರಿಗೆ ಮಾಸಿಕ 3,000 ರೂ ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯು ರಾಜ್ಯದಲ್ಲಿ ಜಾರಿಗೆ ಬರಲಿದೆ. ಕರ್ನಾಟಕ ಸರ್ಕಾರವು ಈ ಯೋಜನೆಗೆ 250 ಕೋಟಿ ರೂ...