ನವದೆಹಲಿ, ಮಾರ್ಚ್ 18: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಶುಕ್ರವಾರ (ಮಾರ್ಚ್ 18) ಸಂಜೆ ವೇಳೆಗೆ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸುವವರಿಗೆ ಆಘಾತ ನೀಡಿದೆ. ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್) ಸೇರಿದಂತೆ ಕೆಲ ಯೋಜನೆಗಳ ಬಡ್ಡಿ ದರವನ್ನು ಇಳಿಸಲಾಗಿದೆ. ಪಿಪಿಎಫ್ ದರ ಶೇ 8.7 ರಿಂದ ಶೇ 8.1ಕ್ಕೆ ಇಳಿಕೆಯಾಗಿದೆ.
ಉಳಿದಂತೆ ಕಿಸಾನ್ ವಿಕಾಸ್ ಪತ್ರ ದರ ಶೇ 8.7ರಿಂದ ಶೇ 7.8ಕ್ಕೆ ಇಳಿದಿದೆ.

* ಒಂದು ವರ್ಷ ಅವಧಿಗೆ ಅಂಚೆ ಕಚೇರಿಯಲ್ಲಿ ಹೂಡಿಕೆ ಮೇಲಿನ ಬಡ್ಡಿ ದರವನ್ನು ಶೇ 8.4 ರಿಂದ ಶೇ 7.1 ಕ್ಕೆ ಇಳಿಸಲಾಗಿದೆ.
* ಎರಡು ವರ್ಷ ಅವಧಿಗೆ ಅಂಚೆ ಕಚೇರಿಯಲ್ಲಿ ಹೂಡಿಕೆ ಮೇಲಿನ ಬಡ್ಡಿ ದರವನ್ನು ಶೇ 8.4 ರಿಂದ ಶೇ 7.2ಕ್ಕೆ ಇಳಿಸಲಾಗಿದೆ.
* ಮೂರು ವರ್ಷ ಅವಧಿಗೆ ಅಂಚೆ ಕಚೇರಿಯಲ್ಲಿ ಹೂಡಿಕೆ ಮೇಲಿನ ಬಡ್ಡಿ ದರವನ್ನು ಶೇ 8.4 ರಿಂದ ಶೇ 7.4ಕ್ಕೆ ಇಳಿಸಲಾಗಿದೆ.
* ಐದು ವರ್ಷ ಅವಧಿಗೆ ಎನ್ ಎಸ್ ಸಿ ಯಲ್ಲಿ ಹೂಡಿಕೆ ಮೇಲಿನ ಬಡ್ಡಿ ದರವನ್ನು ಶೇ 8.1 ಕ್ಕೆ ಇಳಿಸಲಾಗಿದೆ.
* ಐದು ವರ್ಷ ಅವಧಿಗೆ ಹಿರಿಯ ನಾಗರಿಕರ ಯೋಜನೆಯಲ್ಲಿ ಹೂಡಿಕೆ ಮೇಲಿನ ಬಡ್ಡಿ ದರವನ್ನು ಶೇ 9.3 ರಿಂದ ಶೇ 8.6ಕ್ಕೆ ಇಳಿಸಲಾಗಿದೆ.
* ಹೆಣ್ಣು ಮಕ್ಕಳ ಯೋಜನೆ ಮೇಲಿನ ಹೂಡಿಕೆಗೆ ಶೇ 9.2 ರಿಂದ ಶೇ 8.6ಕ್ಕೆ ಇಳಿಕೆ.
* ಅಂಚೆ ಕಚೇರಿ ಉಳಿತಾಯ ಯೋಜನೆ ಹೂಡಿಕೆ ದರವನ್ನು ಶೇ 4 ರಂತೆ ಉಳಿಸಲಾಗಿದೆ ( ಗುಡ್ ರಿಟರ್ನ್ಸ್ ,ಇನ್)
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications