ವಂಚನೆಯನ್ನು ತಡೆಯುವ ಉದ್ದೇಶದಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ದೊಡ್ಡ ಹೆಜ್ಜೆಯನ್ನು ಇರಿಸಿದೆ. ಈ ನಿಟ್ಟಿನಲ್ಲಿ ಫೆಬ್ರವರಿ 1, 2021ರಿಂದ ನಾನ್ EMV ಆಟೋಮೆಟೆಡ್ ಟೆಲ್ಲರ್ ಮಶೀನ್ಸ್ ...
ಸಂಕ್ರಾಂತಿ (ಪೊಂಗಲ್) ಹಬ್ಬಕ್ಕಾಗಿ ತಮಿಳುನಾಡು ಸರ್ಕಾರ ಘೋಷಿಸಿದ್ದ 2500 ರುಪಾಯಿ ನಗದು ನೆರವಿನ ವಿತರಣೆ ಸೋಮವಾರದಿಂದ ರಾಜ್ಯದಾದ್ಯಂತ ಎಲ್ಲ ನ್ಯಾಯಬೆಲೆ ಅಂಗಡಿಯಲ್ಲಿ ಶುರುವಾಗಿದೆ...
ಸರ್ಕಾರದಿಂದ ಅಪನಗದೀಕರಣ ಘೋಷಣೆಯಾಗಿ, ನಾಲ್ಕು ವರ್ಷ ಪೂರ್ಣಗೊಂಡಿದೆ. ಆದರೆ ಜನರು ಬಳಕೆ ಮಾಡುತ್ತಿರುವುದು ಬಹುತೇಕ ನಗದು ಅನ್ನೋದಿಕ್ಕೆ ಇಲ್ಲಿ ಉದಾಹರಣೆ ಇದೆ. ಅಕ್ಟೋಬರ್ 23, 2020ಕ್ಕೆ...
ಚಂಡೀಗಢ ಮೂಲದ ಮುಖ್ಯ ವಕೀಲರೊಬ್ಬರ ಮೇಲೆ ತೆರಿಗೆ ತಪ್ಪಿಸಿದ ಆರೋಪ ಬಂದಿದೆ. ಅದು ಎಷ್ಟು ಮೊತ್ತಕ್ಕೆ ಗೊತ್ತಾ? ಈ ವಕೀಲರು ಕನಿಷ್ಠ 217 ಕೋಟಿ ರುಪಾಯಿಯನ್ನು ತನ್ನ ಕಕ್ಷೀದಾರರಿಂದ ನಗದಿ...
ಸರ್ಕಾರಿ ರೈಲ್ವೆ ಪೊಲೀಸ್ (GRP)ರಿಂದ ಶನಿವಾರ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. 18 ಕೇಜಿಗೂ ಹೆಚ್ಚು ತೂಕದ ಚಿನ್ನ ಮತ್ತು 2.30 ಲಕ್ಷ ನಗದನ್ನು ಪಾಟ್ನಾ ಜಂಕ್ಷನ್ ರೈಲ್ವೆ ನಿಲ...
ಗ್ರಾಹಕರು 5000 ರುಪಾಯಿಗಿಂತ ಹೆಚ್ಚು ಹಣವನ್ನು ಎಟಿಎಂನಿಂದ ವಿಥ್ ಡ್ರಾ ಮಾಡುವ ಪ್ರತಿ ಸಲವೂ ಶುಲ್ಕ ವಿಧಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಮಿತಿಯು ಶಿಫಾರಸು ಮಾಡಿದೆ. ಇನ್ನೂ ಬಿ...
ಜನರು ಬ್ಯಾಂಕ್ ಗಳಿಗೆ ಭೇಟಿ ನೀಡುವ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ) ನಗದು ವಿಥ್ ಡ್ರಾಗೆ ಹೊಸ ನಿಯಮ ಪರಿಚಯಿಸಿದೆ. ದೇಶಾದ್ಯಂತ ಲಾಕ್ ...