ಹೋಮ್  » ವಿಷಯ

Frauds News in Kannada

ಆನ್‌ಲೈನ್ ಮೂಲಕ ವಂಚನೆಗೊಳಗಾದರೆ ನಿಮ್ಮ ಹಣವನ್ನು ಮರಳಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ನವದೆಹಲಿ, ಏಪ್ರಿಲ್‌ 7: ಇತ್ತೀಚೆಗೆ ಸೈಬರ್ ವಂಚನೆ ಪ್ರಕರಣ ಅಥವಾ ಆನ್‌ಲೈನ್ ವಂಚನೆಯಿಂದ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆನ್‌ಲೈನ್ ವಹಿವಾಟುಗಳ ಹೆಚ...

ಎಷ್ಟು ಜಾಗರೂಕರಾಗಿದ್ರೂ ಸಾಲದು ವ್ಯಾಪಕವಾಗಿ ಹಬ್ಬಿದೆ ಸೈಬರ್ ವಂಚನೆಯ ಜಾಲ!
ನವದೆಹಲಿ, ಏಪ್ರಿಲ್‌ 4: ಈ ಸೈಬರ್ ಕ್ರೈಂ ಕೃತ್ಯಗಳು ಬಂದಿದ್ದೆ ಬಂದಿದ್ದು ಬ್ಯಾಂಕ್ ಅಕೌಂಟ್‌ನಲ್ಲಿ ಇಡುವ ನಮ್ಮ ಹಣ ಎಷ್ಟು ಸೇಫ್ ಅನ್ನೋ ಪ್ರಶ್ನೆ ಉದ್ಬವವಾಗಿದೆ. ಮೇಲಿಂದ ಮೇಲೆ ಸೈ...
ಆನ್‌ಲೈನ್‌ನಲ್ಲಿ ಕೆಟ್ಟುಹೋದ ಹಾಲನ್ನು ಹಿಂದಿರುಗಿಸಲು ಹೋಗಿ 77,000 ರೂ. ಕಳೆದುಕೊಂಡ ಮಹಿಳೆ!
ಬೆಂಗಳೂರು, ಮಾರ್ಚ್‌ 27: ಬೆಂಗಳೂರಿನ ಮಹಿಳೆಯೊಬ್ಬರು ಇತ್ತೀಚೆಗೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದ ಹಾಲು ಕೆಟ್ಟು ಹೋಗಿದ್ದರಿಂದ ಅದನ್ನು ಹಿಂದಿರುಗಿಸಲು ಪ್ರಯತ್ನಿಸಿ 77,...
ಆನ್‌ಲೈನ್‌ನಲ್ಲಿ 23,000 ಶೂ ಆರ್ಡರ್ ಮಾಡಿದ ವ್ಯಕ್ತಿಗೆ ಸಿಕ್ಕಿದ್ದು ಚಪ್ಪಲ್!
ನವದೆಹಲಿ, ಮಾರ್ಚ್‌ 11: ಆನ್‌ಲೈನ್‌ನಲ್ಲಿ 23,000 ರೂಪಾಯಿ ಮೌಲ್ಯದ ಸ್ನೀಕರ್‌ ಶೂಗಳನ್ನು ಖರೀದಿಸಿದ ವ್ಯಕ್ತಿಯೊಬ್ಬರಿಗೆ ಶೂ ಬದಲಿಗೆ ಒಂದು ಜೊತೆ ಚಪ್ಪಲಿಯನ್ನು ಬಂದು ತಲುಪಿದ್ದು,...
Courier fraud: 2.3 ಕೋಟಿ ರೂಪಾಯಿ ಕಳೆದುಕೊಂಡ ಬೆಂಗಳೂರು ಐಟಿ ಸಂಸ್ಥೆಯ ಸಿಇಒ, ಹೇಗೆ?
ವಂಚಕರು ಜನರಿಂದ ಹಣ ಎಗರಿಸಲು ಹಲವಾರು ಮಾರ್ಗಗಳನ್ನು ಹೊಂದಿದ್ದಾರೆ. ಅದರಲ್ಲಿ ಕೊರಿಯರ್ ವಂಚನೆ ಕೂಡಾ ಒಂದಾಗಿದೆ. ಕೊರಿಯರ್ ವಂಚನೆಯ ಇತ್ತೀಚಿನ ಪ್ರಕರಣದಲ್ಲಿ, 66 ವರ್ಷದ ಸಾಫ್ಟ್‌...
ವಿಮಾನ ಟಿಕೆಟ್ ಖರೀದಿಸಲು ಹೋಗಿ 2.77 ಕೋಟಿ ರೂಪಾಯಿ ಕಳೆದುಕೊಂಡ ಕರ್ನಾಟಕದ ಶಿಕ್ಷಕಿ!
ಪ್ರಸ್ತುತ ಆನ್‌ಲೈನ್ ವಂಚನೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಪ್ರತಿದಿನ ಒಂದಾದರೂ ಆನ್‌ಲೈನ್ ವಂಚನೆ, ಸೈಬರ್ ಕ್ರೈಮ್ ಪ್ರಕರಣಗಳು ನಮ್ಮ ಕಿವಿಗೆ ಬೀಳದೆ ಇರುವುದಿಲ...
ತಾಯಿಯ ಫೋನ್ ಬಳಸುತ್ತಿದ್ದ ಪುತ್ರ- ಖಾತೆಯಿಂದ 1.4 ಲಕ್ಷ ರೂಪಾಯಿ ಮಂಗಮಾಯ, ನಡೆದಿದ್ದೇನು?
ಎಂದಿಗೂ ಕೂಡಾ ನೀವು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಮಕ್ಕಳಿಗೆ ನೀಡಿದಾಗ, ಅವರಿಗೆ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಬಗ್ಗೆ ಸೂಚನೆ ನೀಡಿ. ಅವರು ಏನು ಮಾಡುತ್ತಿದ್ದಾರೆ ಎಂಬುದರ ...
ಹಾಲಿನ ಚಂದಾದಾರಿಕೆ ಬೇಡವೆಂದು 99 ಸಾವಿರ ಕಳೆದುಕೊಂಡ, ಹೇಗಪ್ಪ?
ಆನ್‌ಲೈನ್ ಕಿರಾಣಿ ಅಂಗಡಿಯಿಂದ ಹಾಲು ಖರೀದಿಸುತ್ತಿದ್ದ 68 ವರ್ಷದ ಬ್ಯಾಂಕ್‌ನ ನಿವೃತ್ತ ಮುಖ್ಯ ಪ್ರಧಾನ ವ್ಯವಸ್ಥಾಪಕರು ಇತ್ತೀಚೆಗೆ ಸೈಬರ್‌ಕ್ರೂಕ್‌ಗಳ ಜಾಲಕ್ಕೆ ಬಲಿಯಾಗಿ...
ಪಾರ್ಟ್‌ ಟೈಮ್ ಕೆಲಸದ ಆಮಿಷ- ಒಂದೆರಡಲ್ಲ ಬರೋಬ್ಬರಿ 28 ಲಕ್ಷ ರೂಪಾಯಿ ವಂಚನೆ!
ಸೈಬರ್ ಅಪರಾಧಿಗಳ ಗುಂಪು ಪ್ರತಿ ದಿನವೂ ಜನರನ್ನು ವಂಚಿಸಲು ಬೇರೆ ಬೇರೆ ಮಾರ್ಗಗಳನ್ನು ಬಳಸುತ್ತಿದೆ. 31 ವರ್ಷದ ಖಾಸಗಿ ಸಂಸ್ಥೆಯ ಉದ್ಯೋಗಿಗೆ ಅರೆಕಾಲಿಕ ಉದ್ಯೋಗವನ್ನು ನೀಡುವ ಆಮಿಷವ...
ಧೋನಿ ಮ್ಯಾನೇಜರ್‌ಗೆ ಪಂಗನಾಮ ಹಾಕಿದ ನಕಲಿ ಐಎಎಸ್ ಅಧಿಕಾರಿ!
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಖಾಸಗಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಐಎಎಸ್‌ ಅಧಿಕಾರಿ ಎಂದು ತನ್ನನ್ನು ತಾನು ಹೇಳಿಕೊಂಡ ದುಷ್ಕರ್ಮಿಯೊಬ್ಬ ತಾನು ಮತ...
ವರ್ಕ್ ಫ್ರಮ್ ಹೋಮ್ ಆಮಿಷ- ಒಂದಲ್ಲ ಎರಡಲ್ಲ 158 ಕೋಟಿ ರೂಪಾಯಿ ವಂಚನೆ!
ಪಾರ್ಟ್‌ಟೈಮ್‌ ವರ್ಕ್‌ ಫ್ರಮ್‌ ಹೋಮ್‌ (ಡಬ್ಲ್ಯುಎಫ್‌ಎಚ್‌) ಕೆಲಸ ನೀಡುವುದಾಗಿ ಜನರನ್ನು ವಂಚಿಸುತ್ತಿದ್ದ ಸೈಬರ್‌ ಕ್ರಿಮಿನಲ್‌ ಜಾಲದ ಒಂಬತ್ತು ಮಂದಿಯನ್ನು ನಗರ ಪ...
ಬೆಂಗಳೂರಿಗರೇ ಎಚ್ಚರ, ಗ್ರಾಹಕರಿಂದ 1 ಕೋಟಿ ಎಗರಿಸಿದ ಟ್ರಾವೆಲ್ ಏಜೆನ್ಸಿ ದಂಪತಿ!
ತಮ್ಮ ಟ್ರಾವೆಲ್ ಏಜೆನ್ಸಿ ವ್ಯವಹಾರದಲ್ಲಿ ತಮ್ಮ ಹೂಡಿಕೆಯ ಮೇಲೆ ಲಾಭದಾಯಕ ಆದಾಯದ ಭರವಸೆಯೊಂದಿಗೆ ಆಮಿಷವೊಡ್ಡುವ ಮೂಲಕ ಕನಿಷ್ಠ ಒಂಬತ್ತು ಜನರನ್ನು 1 ಕೋಟಿ ರೂಪಾಯಿಗೂ ಅಧಿಕ ಮೊತ್ತ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X