ಹೋಮ್  » ವಿಷಯ

Government Schemes News in Kannada

Shakti Scheme: ಸಿಹಿಸುದ್ದಿ, 5500 ಬಸ್‌ಗಳ ಖರೀದಿಗೆ ಕರ್ನಾಟಕ ಸರ್ಕಾರ ಸಜ್ಜು
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅವಕಾಶವನ್ನು ನೀಡುವ ಶಕ್ತಿ ಯೋಜನೆ ಆರಂಭವಾದ ಬಳಿಕ ಬಸ್‌ಗಳ ಕೊರತೆಯು ಕಾಡುತ್ತಿದೆ. ಎಲ್ಲ ಬಸ್‌ಗಳು ಕೂಡಾ ತುಂಬಿರುವುದನ್ನು ನಾವು ನೋಡಬಹುದಾಗಿ...

PM SVANidhi Scheme: ಪಿಎಂ ಸ್ವನಿಧಿ ಯೋಜನೆ ಅರ್ಹತೆ, ಪ್ರಯೋಜನ ವಿವರ ತಿಳಿಯಿರಿ
ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯು ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆ ಕೂಡಾ ಆಗಿದೆ. ಇದು ಜೂನ್ 2020 ...
Yuvanidhi Scheme: ಯುವಕರಿಗೆ ಸಿಹಿಸುದ್ದಿ, ಮಹತ್ವದ ಯುವನಿಧಿ ಯೋಜನೆ ಜನವರಿಯಲ್ಲಿ ಆರಂಭ, ಅರ್ಹತೆ, ಇತರೆ ವಿವರ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಚುನಾವಣೆಗೂ ಮುನ್ನವೇ ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಚುನಾವಣೆಯಲ್ಲಿ ಗೆದ್ದ ಬಳಿಕ ಈ ಐದು ಯೋಜನೆಗಳನ್ನು ಜಾರ...
PMSSY 2023: ಏನಿದು ಪಿಎಂಎಸ್‌ಎಸ್‌ವೈ?, ಅರ್ಹತೆ, ಪ್ರಯೋಜನೆ ಇತರೆ ವಿವರ
ಕರ್ನಾಟಕ ಸರ್ಕಾರದಂತೆಯೇ ಕೇಂದ್ರ ಸರ್ಕಾರದಲ್ಲಿ ಹಲವಾರು ಹೂಡಿಕೆ ಯೋಜನೆಗಳನ್ನು ಇದೆ. ಹಾಗೆಯೇ ವರ್ಷ ವರ್ಷಕ್ಕೂ ಈ ಯೋಜನೆಗಳಲ್ಲಿ ಬದಲಾವಣೆ, ಅಪ್‌ಡೇಟ್‌ಗಳನ್ನು ಮಾಡಲಾಗುತ್ತಿ...
Shrama Shakti Scheme: ಕರ್ನಾಟಕ ಶ್ರಮ ಶಕ್ತಿ ಯೋಜನೆ, ಸಾಲಕ್ಕಾಗಿ ಅರ್ಜಿ ಸಲ್ಲಿಸಿ, ಮೊದಲು ಅರ್ಹತೆ ತಿಳಿಯಿರಿ
ಕರ್ನಾಟಕ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು...
Special Labour Card: ವಿಶೇಷ ಕಾರ್ಮಿಕ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ, ಅರ್ಹತೆ ಮತ್ತು ಪ್ರಯೋಜನಗಳೇನು?
ಭಾರತ ಸರ್ಕಾರವು ದೇಶದ ಶ್ರಮಿಕ ವರ್ಗಕ್ಕೆ ಸೌಲಭ್ಯಗಳನ್ನು ಒದಗಿಸಲೆಂದು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದಕ್ಕಾಗಿ ಈ ಹಿಂದೆ ಕಾರ್ಮಿಕ ಕಾರ್ಡ್‌ ಜಾರಿಗೊಳಿಸಿದ್ದು...
PMGKA Yojana: ಪಿಎಂಜಿಕೆಎ ಯೋಜನೆ ವಿಸ್ತರಣೆ, ಏನಿದು ಸ್ಕೀಮ್, ಯಾರಿಗೇನು ಪ್ರಯೋಜನ?
ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (ಎನ್‌ಎಫ್‌ಎಸ್‌ಎ) 2013 ರ ಪ್ರಕಾರ, ಜಾಗತಿಕವಾಗಿ ಆಹಾರ ಭದ್ರತೆಯ ಮೂಲ ಪರಿಕಲ್ಪನೆಯು ಎಲ್ಲಾ ಜನರು, ಎಲ್ಲಾ ಸಮಯದಲ್ಲೂ, ತಮ್ಮ ಸಕ್ರಿಯ ಮತ್ತು ಆರೋ...
Gruha Lakshmi: ಗೃಹಲಕ್ಷ್ಮೀ ಯೋಜನೆ ತಾಂತ್ರಿಕ ಸಮಸ್ಯೆ, ಯಾವಾಗ ಸರಿಯಾಗುವುದು, ಮುಂದೇನು ಕಥೆ?
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳು ರಾಜ್ಯದಲ್ಲಿ ಮಾತ್ರವಲ್ಲ ದೇಶದಾದ್ಯಂತ ಜನಮೆಚ್ಚುಗೆಗೆ ಪಾ...
Mera Bill Mera Adhikar: ಜಿಎಸ್‌ಟಿ ಫೈಲ್ ಮಾಡಿ ಲಕ್ಕಿ ಡ್ರಾ ಗೆಲ್ಲಿ, ಹೇಗೆ, ನೀವೇನು ಮಾಡಬೇಕು?
ಕೇಂದ್ರ ಹಣಕಾಸು ಸಚಿವಾಲಯವು ಜನರು ತಮ್ಮ ಖರೀದಿಗಳಿಗೆ ಜಿಎಸ್‌ಟಿ ಬಿಲ್‌ಗಳನ್ನು ಪಾವತಿಸುವುದಕ್ಕೆ ಉತ್ತೇಜನ ನೀಡುವ ಕ್ರಮವನ್ನು ಕೈಗೊಂಡಿದೆ. ಕೇಂದ್ರ ಹಣಕಾಸು ಸಚಿವಾಲಯವು ನನ...
Women Entrepreneurs: ಮಹಿಳಾ ಉದ್ಯಮಿಗಳಿಗೆ ಕರ್ನಾಟಕ ಸರ್ಕಾರದ ಉತ್ತೇಜನ, ಹೇಗೆ, ಯೋಜನೆಯೇನು?
ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣೆಗೂ ಮುನ್ನ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಹೇಳಿತ್ತು. ಅದರಂತೆಯೇ ಅಧಿಕಾರಕ್ಕೆ ಬಂದ ಬಳಿಕ ...
Shakti Scheme: 'ಸಾಕಾಗುತ್ತಿಲ್ಲ, ಅಧಿಕ ಬಸ್ ಬೇಕು'- ಶಕ್ತಿ ಯೋಜನೆ ಎಫೆಕ್ಟ್
ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯವನ್ನು ಕಲ್ಪಿಸುವ ಶಕ್ತಿ ಯೋಜನೆಯು ಕರ್ನಾಟಕದಲ್ಲಿ ಜುಲೈ 11 ರಂದು ಪ್ರಾರಂಭವಾಗಿದೆ. ಈ ಯೋಜನೆ ಆರಂಭವಾದ ಬಳಿಕ ನಿರಂತರವಾಗಿ ರಾಜ್ಯದಲ್ಲಿ ಕೆಎಸ್‌ಆ...
Gruha Jyoti: ಈ ತಿಂಗಳ ವಿದ್ಯುತ್ ದರ ಹೆಚ್ಚಳ?!, ಎಷ್ಟು?
ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಸದ್ಯ ರಾಜ್ಯದಲ್ಲಿ ಹಲವಾರು ಮನೆಗಳು ಶೂನ್ಯ ವಿದ್ಯುತ್ ಬಿಲ್ ಅನ್ನು ಪಡೆಯುತ್ತಿದೆ. ಆದರೆ ಈ ನಡುವೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X