ಹೋಮ್  » ವಿಷಯ

It Companies News in Kannada

ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು: ಐಟಿ ಕಂಪೆನಿಗಳನ್ನು ಕೇರಳಕ್ಕೆ ಆಹ್ವಾನಿಸಿದ ಸಚಿವ
ಬೆಂಗಳೂರು, ಮಾರ್ಚ್‌ 28: ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಇರುವುದರಿಂದ ಬೆಂಗಳೂರಿನ ಪ್ರಮುಖ ಐಟಿ ಕಂಪನಿಗಳನ್ನು ಕೇರಳದ ಕೈಗಾರಿಕೆ ಮತ್ತು ಕಾನೂನು ಸಚಿವ ಪಿ ರಾಜೀವ್ ಅವರು ಬೆಂ...

ಐಟಿ ವಲಯದ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ: ನೇಮಕಾತಿಯಲ್ಲಿ ಚೇತರಿಕೆ
ನವದೆಹಲಿ, ಮಾರ್ಚ್‌ 28: ಐಟಿ ವಲಯದ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿಯೊಂದಿದೆ. ಸ್ಟಾರ್ಟಪ್‌ ಮತ್ತು ಐಟಿ ವಲಯದಲ್ಲಿ ಉದ್ಯೋಗಿಗಳ ವಜಾ, ಪಿಂಕ್‌ ಸ್ಲಿಪ್‌ಗಳ ಬಗ್ಗೆ ವರದಿಯಾಗ...
Forex Earnings: ಐಟಿ ಕಂಪನಿಗಳ ವಿದೇಶೀ ವಿನಿಮಯ ಗಳಿಕೆ ಇತರೆ ಕಂಪನಿಗಳಿಗಿಂತ ಭಾರೀ ಅಧಿಕ!
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ಇನ್ಫೋಸಿಸ್, ವಿಪ್ರೋ ಮತ್ತು ಎಚ್‌ಸಿಎಲ್‌ ಟೆಕ್‌ನಂತಹ ಐಟಿ ಕಂಪನಿಗಳ ಒಟ್ಟು ವಿದೇಶೀ ವಿನಿಮಯ ಆದಾಯವು 2022-23ರಲ್ಲಿ ಭಾರೀ ಅಧಿಕವಾಗಿದ...
Zoom ವೀಡಿಯೋ ಕಮ್ಯೂನಿಕೇಷನ್ಸ್ ಬೇಡಿಕೆ ಕುಸಿತ: ಕಂಪನಿ ಷೇರುಗಳ ಭಾರೀ ನಷ್ಟ
Zoom ವೀಡಿಯೋ ಕಾನ್ಫರೆನ್ಸಿಂಗ್ ಕಂಪನಿ ಜೂಮ್ ವಿಡಿಯೋ ಕಮ್ಯುನಿಕೇಷನ್ಸ್ ಇಂಕ್ ಬೇಡಿಕೆಯಲ್ಲಿ ನಿರೀಕ್ಷೆಗಿಂತ ತೀವ್ರ ಕುಸಿತವನ್ನು ಕಂಡಿದೆ. ಈ ಕಾರಣದಿಂದಾಗಿ, ಜೂಮ್‌ನ ಷೇರುಗಳು ಮಂ...
ಡಿಜಿಟಲ್ ತಂತ್ರಜ್ಞರಿಗೆ ಬೇಡಿಕೆ: ಮುಂದಿನ 3 ವರ್ಷದಲ್ಲಿ 3 ಲಕ್ಷ ಉದ್ಯೋಗ ಸೃಷ್ಟಿ
ಕೋವಿಡ್-19 ಸಾಂಕ್ರಾಮಿಕದ ಎಂಟ್ರಿ ಬಳಿಕ ಕಾರ್ಪೋರೇಟ್‌ ವಲಯದಲ್ಲಿ ಡಿಜಿಟಲೀಕರಣದ ವೇಗ ಹೆಚ್ಚಾಗಿದ್ದು, ಮುಂದಿನ 3 ವರ್ಷಗಳಲ್ಲಿ 3 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ವರದಿಯಾಗಿ...
ಬೆಂಗಳೂರಿನಲ್ಲಿ ಕೊರೊನಾ ಬಿಕ್ಕಟ್ಟು: ಅಮೆರಿಕಾ ಕಂಪನಿಗಳ ಮೇಲೆ ಏನು ಪರಿಣಾಮ?
ಭಾರತದಲ್ಲಿ ದಿನೇ ದಿನೇ ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳು ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಕೊರೊನಾಗೆ ಬಲಿಯಾಗುತ್ತಿದ್ದಾ...
ವಿಪ್ರೋ ನಾಲ್ಕನೇ ತ್ರೈಮಾಸಿಕ ವರದಿ: ಆದಾಯ 16,334 ಕೋಟಿ ರೂಪಾಯಿ
ದೇಶದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾದ ವಿಪ್ರೊ 2020-21ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಮಾರ್ಚ್‌ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ಲಾ...
ಐಟಿ ಹಾರ್ಡ್‌ವೇರ್‌ ಉತ್ಪಾದನೆಗೆ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ: 7,325 ಕೋಟಿ ರೂ. ಪಿಎಲ್‌ಐ ಯೋಜನೆ
ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್-ಇನ್-ಒನ್-ಪರ್ಸನಲ್ ಕಂಪ್ಯೂಟರ್‌ಗಳು ಮತ್ತು ಸರ್ವರ್‌ಗಳಿಗಾಗಿ 7,325 ಕೋಟಿ ರೂ.ಗಳ ಉತ್ಪಾದನಾ ಲಿಂಕ್ಡ್ ಪ್ರೋತ್ಸಾಹಕ (ಪಿಎಲ್ಐ) ಯೋಜ...
ವಿಪ್ರೊ ಕಂಪನಿಯ ನೂತನ ಸಿಇಒ ಥಿಯೆರ‍್ರಿ ಡೆಲಾಪೋರ್ಟ್: ಮೊದಲ ಭಾರತೀಯೇತರ ಸಿಇಒ
ದೇಶದ ಬಹುದೊಡ್ಡ ಐಟಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾಗಿರುವ ವಿಪ್ರೊ, ಕ್ಯಾಪಜೆಮಿನಿಯ ಸಿಇಒ ಥಿಯೆರ‍್ರಿ ಡೆಲಾಪೋರ್ಟ್ ಅವರನ್ನು ತನ್ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರನ...
ಚೀನಾದಿಂದ ಹೊರ ಬರುವ ಕಂಪನಿಗಳಿಗೆ ರೆಡ್‌ ಕಾರ್ಪೆಟ್: 10 ವರ್ಷ ತೆರಿಗೆ ವಿನಾಯಿತಿ ಚಿಂತನೆ
ಚೀನಾ ಸಹವಾಸ ಸಾಕಪ್ಪ! ಎಂದು ಹೊರಬರಲು ಸಿದ್ಧತೆ ನಡೆಸಿರುವ ಕಂಪನಿಗಳನ್ನು ಭಾರತದತ್ತ ಸೆಳೆಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಎಂದೇ ಮಾಸ್ಟರ್ ಪ್ಲಾನ್‌ವೊಂದನ...
ಭಾರತದ ಐಟಿ ವಲಯ ಹಿಂದಿಗಿಂತಲೂ ಬಲಿಷ್ಟವಾಗಲಿದೆ: ಕ್ರಿಸ್ ಗೋಪಾಲಕೃಷ್ಣನ್
ಕೊರೊನಾವೈರಸ್ ವಿಶ್ವದಾದ್ಯಂತ ಆರ್ಥಿಕ ವ್ಯವಸ್ಥೆಯ ಮೇಲೆ ಭಾರೀ ಪರಿಣಾಮ ಬೀರಿದ್ದು, ಬಲಿಷ್ಟ ಅರ್ಥವ್ಯವಸ್ಥೆಗಳೇ ತತ್ತರಿಸಿ ಹೋಗಿವೆ. ಆದರೆ ಈ ಎಲ್ಲಾ ಸಮಸ್ಯೆಗಳು ಮುಗಿದ ಮೇಲೆ ಭಾ...
ಲಾಕ್‌ಡೌನ್ ಎಫೆಕ್ಟ್‌: 27 ಪರ್ಸೆಂಟ್ ಸಂಸ್ಥೆಗಳಿಗೆ ವೇತನ ನೀಡುವುದಕ್ಕೂ ಹಣವಿರುವುದಿಲ್ಲ
ಕೊರೊನಾವೈರಸ್‌ ಸೋಂಕು ತಡೆಗಟ್ಟಲು ಲಾಕ್‌ಡೌನ್‌ ಆಗಿರುವ ಹಿನ್ನೆಲೆಯಲ್ಲಿ ಉದ್ಯಮಗಳಿಗೆ ತೀವ್ರ ಹೊಡೆತಬಿದ್ದಿದ್ದು, ರಾಷ್ಟ್ರೀಯ ಷೇರು ವಿನಿಮಯ (ಎನ್ಎಸ್ಇ) ಅಡಿ ಬರುವ ಟಾಪ್ ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X