ಹೋಮ್  » ವಿಷಯ

Onion News in Kannada

Onion Export Ban: ರಫ್ತು ನಿರ್ಬಂಧ: ಈರುಳಿ ಬೆಲೆ ಕುಸಿತ- ಸರ್ಕಾರ ಹಿಂಪಡೆಯದ ನಿಷೇಧ
ಈರುಳ್ಳಿ ರಫ್ತು ಮೇಲಿನ ನಿಷೇಧವು 31 ಮಾರ್ಚ್ 2024 ರವರೆಗೆ ನಿಷೇಧವನ್ನು ಮುಂದುವರಿಸುವುದಾಗಿ ಸರ್ಕಾರ ಸ್ಪಷ್ಟಪಡಿಸಿದೆ. ಅಲ್ಲದೆ ಈರುಳ್ಳಿ ಮೇಲಿನ ನಿಷೇಧ ತೆಗೆದು ಹಾಕಿರುವ ವರದಿಯನ್ನ...

Onion price: ಈರುಳ್ಳಿ ಬೆಲೆ ಏರಿಕೆ, ರಫ್ತು ನಿಷೇಧ, ಮುಂದೇನು?
ಈರುಳ್ಳಿ ಬೆಲೆ ಹಾಗೂ ಟೊಮೆಟೊ ಬೆಲೆ ಏರಡೂ ಕೂಡಾ ದೇಶದಲ್ಲಿ ಏರಿಕೆಯಾಗುತ್ತಿದೆ. ಈರುಳ್ಳಿಯು ದೇಶದಲ್ಲಿ ಸ್ಥಳೀಯವಾಗಿ ಲಭ್ಯವಾಗುವಂತೆ ಮಾಡಲು ಈಗ ಸರ್ಕಾರವೊಂದು ಕ್ರಮವನ್ನು ಕೈಗೊಂ...
Price Hike in Karnataka: ಈರುಳ್ಳಿ ಮಾತ್ರವಲ್ಲ ಗಗನಕ್ಕೇರಿದೆ ತರಕಾರಿ, ಧಾನ್ಯ ಬೆಲೆ, ಎಷ್ಟು ಏರಿಕೆ?
ದೀಪಾವಳಿ ಹಬ್ಬ ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ನಡುವೆ ಎಲ್ಲ ವಸ್ತುಗಳ ಬೆಲೆಯು ಏರಿಕೆಯಾಗುತ್ತಾ ಸಾಗುತ್ತಿದೆ. ಈಗಾಗಲೇ ಈರುಳ್ಳಿ ಬೆಲೆಯು ಭಾರೀ ಪ್ರಮಾಣದಲ್ಲ...
Onions At Rs 25: ಬೆಲೆ ಏರಿಕೆ ನಡುವೆ 25 ರೂಪಾಯಿಗೆ ಸರ್ಕಾರದಿಂದ ಈರುಳ್ಳಿ ಮಾರಾಟ, ಎಲ್ಲಿ ಖರೀದಿ?
ಕಳೆದೊಂದು ವಾರದಲ್ಲಿ ಈರುಳ್ಳಿ ಬೆಲೆ ಡಬಲ್ ಆಗಿದೆ. ಕೆಜಿಗೆ 30-35 ರೂ ಆಗಿದ್ದ ಈರುಳ್ಳಿ ಬೆಲೆ ಈಗ ಕೆಜಿಗೆ 60-90 ರೂಪಾಯಿಗೆ ತಲುಪಿದೆ. ಈ ನಡುವೆ ಸರ್ಕಾರವು ಈರುಳ್ಳಿಯನ್ನು ತನ್ನ ಬಫರ್ ಸ್ಟ...
Onions Price Hike: ಈರುಳ್ಳಿ ಬೆಲೆ ದಿಡೀರ್ ಏರಿಕೆಯಾಗಲು ಕಾರಣವೇನು?
ಪ್ರತಿ ವರ್ಷವೂ ಹಬ್ಬದ ಸೀಸನ್ ಸಮೀಪಿಸುತ್ತಿದ್ದಂತೆ ಈರುಳ್ಳಿ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತದೆ. ಈ ವರ್ಷವೂ ಹಬ್ಬದ ಸೀಸನ್‌ಗೂ ಮುನ್ನ ಈರುಳ್ಳಿ ಬೆಲೆ ಗಣನೀಯ ಪ್ರಮಾಣದಲ್ಲಿ ಏ...
Onions price in Bengaluru: ಬೆಂಗಳೂರಿನಲ್ಲಿ ಈರುಳ್ಳಿ ಬೆಲೆ ಕೆಜಿಗೆ 70 ರೂಪಾಯಿ, ಇನ್ನಷ್ಟು ಏರಿಕೆ ನಿರೀಕ್ಷೆ!
ದಕ್ಷಿಣ ರಾಜ್ಯದ ಬರಗಾಲದ ನಡುವೆ ಭಾರೀ ಬೇಡಿಕೆಯ ನಂತರ ಕರ್ನಾಟಕದಾದ್ಯಂತ ಈರುಳ್ಳಿ ಬೆಲೆ ತೀವ್ರ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಈರುಳ್ಳಿ ಬೆಲೆ ಪ್ರತಿ ಕಿಲೋಗ್ರಾಂಗೆ 75 ರೂಪಾಯಿಗ...
Bangalore Rose Onion: ಬೆಂಗಳೂರು ಗುಲಾಬಿ ಈರುಳ್ಳಿಗೆ ರಫ್ತು ಸುಂಕದಿಂದ ವಿನಾಯಿತಿ, ಇಲ್ಲಿದೆ ವಿವರ
ಬೆಂಗಳೂರು ಗುಲಾಬಿ ಈರುಳ್ಳಿ ಮೇಲಿನ ರಫ್ತು ತೆರಿಗೆಯನ್ನು ಹಣಕಾಸು ಸಚಿವಾಲಯ ಶುಕ್ರವಾರ ಕೆಲವು ಷರತ್ತುಗಳನ್ನು ವಿಧಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಮನ್ನಾ ಮಾಡಿದೆ. ಈ ಬಗ್ಗೆ ಶ...
Tax On Onions: ಈರುಳ್ಳಿ ಮೇಲೆ ಶೇ. 40ರಷ್ಟು ರಫ್ತು ಸುಂಕ, ರೈತರು- ಗ್ರಾಹಕರ ಮೇಲೆ ಪ್ರಭಾವವೇನು?
ಕಳೆದ ಎರಡು ತಿಂಗಳಲ್ಲಿ ಟೊಮೆಟೊ ದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಕಳೆದ ಕೆಲವು ದಿನಗಳಲ್ಲಿ ಕೊಂಚ ಇಳಿಕೆ ಕಾಣುತ್ತಿದೆ. ಇದರಿಂದಾಗಿ ಗ್ರಾಹಕರು ಕೊಂಚ ನಿಟ್ಟುಸಿರು ಬಿಡ...
ಭಾರತ ಈರುಳ್ಳಿ ರಫ್ತಿನ ಮೇಲೆ ಸುಂಕ ವಿಧಿಸಿದ್ದೇಕೆ, ಸಚಿವರು ಹೇಳುವುದೇನು?
ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರವು ಶೇಕಡ 40 ರಷ್ಟು ಸುಂಕವನ್ನು ವಿಧಿಸಿದೆ. ಇದಾದ ಕೆಲವೇ ದಿನಗಳಲ್ಲಿ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಕೇಂದ್ರದ ನಿಲುವನ್ನು ಸಮರ್ಥಿಸಿಕೊಂಡಿ...
ಟೊಮೆಟೊ ಬಳಿಕ ಈರುಳ್ಳಿ ಬೆಲೆ ಏರಿಕೆ ಈಗ ಬಹುದೊಡ್ಡ ಪೈಪೋಟಿ?
ಬೆಂಗಳೂರು, ಆಗಸ್ಟ್‌ 7: ಟೊಮೇಟೊ ನಂತರ ಮುಂಬರುವ ತಿಂಗಳುಗಳಲ್ಲಿ ಪೂರೈಕೆಯಲ್ಲಿನ ಕೊರತೆಯಿಂದಾಗಿ ಈರುಳ್ಳಿ ಬೆಲೆಗಳು ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಇದು ಅಂತಿಮವಾಗಿ ಈ...
ಟೊಮೇಟೊ ನಂತರ ಈಗ ಈರುಳ್ಳಿ ಬೆಲೆ ಏರಿಕೆ, ಗ್ರಾಹಕರ ಕಣ್ಣಲ್ಲಿ ನೀರು ತರಿಸುವ ಸಾಧ್ಯತೆ ?
ಬೆಂಗಳೂರು, ಆಗಸ್ಟ್‌ 5: ಇತ್ತೀಚೆಗೆ ದೇಶದ ವಿವಿಧ ಭಾಗಗಳಲ್ಲಿ ಟೊಮೇಟೊ ಕೆಜಿಗೆ 250 ರೂ.ಗೆ ತಲುಪಿದ ಬೆನ್ನಲ್ಲೇ ಈಗ ಆಗಸ್ಟ್ ಅಂತ್ಯದ ವೇಳೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆ...
World Onion Crisis: ಈರುಳ್ಳಿ ಬಿಕ್ಕಟ್ಟಿನ ನಡುವೆ ಭಾರತೀಯ ರೈತರು ಸ್ಟಾಕ್‌ ಎಸೆಯುತ್ತಿರುವುದು ಏಕೆ?
ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವಾರು ದೇಶಗಳು ವಿಶ್ವ ಈರುಳ್ಳಿ ಬಿಕ್ಕಟ್ಟಿನಿಂದ ಬಳಲುತ್ತಿದೆ. ಈ ನಡುವೆ ರೈತರಿಗೆ ಲಭಿಸುವ ತರಕಾರಿ ಬೆಲೆಗಳು ದಿನದಿಂದ ದಿನಕ್ಕೆ ಕುಸಿಯುತ್ತಿ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X