ಹೋಮ್  » ವಿಷಯ

Parliament News in Kannada

ಬಜೆಟ್ 2021: ಸರ್ಕಾರದ ಘೋಷಣೆಯಿಂದ ಸೆನ್ಸೆಕ್ಸ್, ನಿಫ್ಟಿ ಖುಷಿ!
ನವದೆಹಲಿ, ಫೆಬ್ರವರಿ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಕೇಂದ್ರ ಬಜೆಟ್ ಮಂಡಿಸಿ ಮುಗಿಯುತ್ತಿದ್ದಂತೆಯೇ ಷೇರುಪೇಟೆಯಲ್ಲಿ ಸಂತಸ ಮೂಡಿದೆ. ಬಜೆಟ್ ಮಂಡನೆಯಲ್ಲಿ ...

ಬಜೆಟ್ 2021: ಹಿರಿಯ ನಾಗರಿಕರಿಗೆ ಆದಾಯ ತೆರಿಗೆಯಲ್ಲಿ ರಿಲೀಫ್
ನವದೆಹಲಿ, ಫೆಬ್ರವರಿ 1: ಆದಾಯ ತೆರಿಗೆ ಪಾವತಿಸುವ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ನೆಮ್ಮದಿಯ ಸುದ್ದಿ ನೀಡಿದೆ. ಇನ್ನು ಮುಂದೆ 75 ವರ್ಷ ದಾಟಿದ ಹಿರಿಯ ನಾಗರಿಕರ...
ಬಜೆಟ್ 2021: ಎನ್‌ಆರ್‌ಐಗಳಿಗೆ ಏಕ ವ್ಯಕ್ತಿ ಕಂಪೆನಿ ಸ್ಥಾಪನೆಗೆ ಅವಕಾಶ
ನವದೆಹಲಿ, ಫೆಬ್ರವರಿ 1: ಭಾರತದ ಉದ್ಯಮ ವಹಿವಾಟುಗಳಲ್ಲಿ ನೇರ ಪಾತ್ರ ವಹಿಸಲು ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಅವಕಾಶ ನೀಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಈ ಮೂಲ...
ಬಜೆಟ್ 2021: ರೈಲ್ವೆ ವಲಯದ ಅಭಿವೃದ್ಧಿಗೆ 1.1 ಲಕ್ಷ ಕೋಟಿ ರೂ ಅನುದಾನ ಘೋಷಣೆ
ನವದೆಹಲಿ, ಫೆಬ್ರವರಿ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೈಲ್ವೇ ವ್ಯವಸ್ಥೆಯ ಅಭಿವೃದ್ಧಿಗೆ ಹೊಸ ಘೋಷಣೆಗಳನ್ನು ಮಾಡಿದ್ದಾರೆ. 2021-22ನೇ ಸಾಲಿನ ರೈಲ್ವೆ ಯೋಜನೆಗಳಿಗೆ 1,10,055 ಕ...
ಬಜೆಟ್ 2021: ಹಳೆಯ ವಾಹನಗಳಿಗೆ ಸ್ಕ್ರಾಪಿಂಗ್ ನೀತಿ ಪ್ರಕಟಿಸಿದ ಸಚಿವೆ
ನವದೆಹಲಿ, ಫೆಬ್ರವರಿ 1: ವಾಹನ ಉದ್ಯಮ ಕ್ಷೇತ್ರದ ಬದಲಾವಣೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಬಜೆಟ್‌ನಲ್ಲಿ ಆದ್ಯತೆ ನೀಡಿದ್ದು, ಹಳೆಯ ವಾಹನಗಳನ್ನು ಸ್ಕ್ರಾಪ...
ಬಜೆಟ್ 2021: ಶೀಘ್ರದಲ್ಲಿಯೇ ಇನ್ನೂ ಎರಡು ಕೋವಿಡ್ ಲಸಿಕೆ
ನವದೆಹಲಿ, ಫೆಬ್ರವರಿ 1: ದೇಶದಲ್ಲಿ ಪ್ರಸ್ತುತ ಎರಡು ಕೊರೊನಾ ವೈರಸ್ ಲಸಿಕೆಗಳು ತುರ್ತು ಬಳಕೆಯ ಅನುಮತಿ ಪಡೆದುಕೊಂಡಿವೆ. ಇದಲ್ಲದೆ ಇನ್ನೂ ಅನೇಕ ಲಸಿಕೆಗಳು ಪ್ರಯೋಗದ ವಿವಿಧ ಹಂತಗಳಲ...
ಕೋವಿಡ್ ನಿರ್ವಹಣಾ ಪ್ಯಾಕೇಜ್‌ಗೆ ನೀಡಿದ್ದು 27.1 ಲಕ್ಷ ಕೋಟಿ ರೂ
ನವದೆಹಲಿ, ಫೆಬ್ರವರಿ 1: ಕೊರೊನಾ ವೈರಸ್ ಸೋಂಕಿನ ಸಂಕಷ್ಟದ ನಡುವೆ ಆರ್ಥಿಕವಾಗಿ ಹೊಡೆತ ಅನುಭವಿಸಿದ ವಿವಿಧ ವಲಯಗಳ ಜನರು, ಉದ್ಯಮಿಗಳಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ 2020ರ...
ಬಜೆಟ್ 2021: ಈ ಬಾರಿಯ ಬಜೆಟ್‌ನ ವಿಶೇಷ 'ಟ್ಯಾಬ್ಲೆಟ್'!
ನವದೆಹಲಿ, ಫೆಬ್ರುವರಿ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮೂರನೇ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಪ್ರತಿಬಾರಿಯೂ ಬಜೆಟ್ ಮಂಡಿಸುವ ಸಚಿವರ ದಿರಿಸು ಕೂಡ ಗಮನ ಸೆ...
ಬಜೆಟ್ 2021: ಪ್ರಧಾನಿ ಮೋದಿ ನೇತೃತ್ವದಲ್ಲಿ ಸಂಪುಟ ಸಭೆ
ನವದೆಹಲಿ, ಫೆಬ್ರುವರಿ 1: ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಅಧಿವೇಶ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ಸಂ...
ನಿರ್ಮಲಾ ಸೀತಾರಾಮನ್ ಮುಂದೆ ಇರುವ 3 ಪ್ರಮುಖ ಸವಾಲುಗಳು
ನವದೆಹಲಿ, ಫೆಬ್ರುವರಿ 1: ಕೇಂದ್ರ ಸರ್ಕಾರದ ಪಾಲಿಗೆ ಈ ಬಾರಿಯ ಬಜೆಟ್ ಅತ್ಯಂತ ಕಠಿಣ ಹಾಗೂ ಸವಾಲಿನದ್ದು. ಹತ್ತಾರು ಸಮಸ್ಯೆಗಳ ನಡುವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವ...
ಸಂಸತ್ ಕ್ಯಾಂಟೀನ್ ಸಸ್ತಾ ಆಹಾರಗಳು ಇನ್ನು ಮುಂದೆ ದುಬಾರಿ
ಇಷ್ಟು ಕಾಲ ಸಂಸತ್ ಕ್ಯಾಂಟೀನ್ ನಲ್ಲಿ ಸಸ್ತಾ ಬೆಲೆಗೆ ಸಿಗುತ್ತಿದ್ದ ಆಹಾರಗಳು ಇನ್ನು ಮುಂದೆ ದೊರೆಯುವುದಿಲ್ಲ. ದೇಶದ ಜನಪ್ರತಿನಿಧಿಗಳಿಗಾಗಿ ಇರುವ ಕ್ಯಾಂಟೀನ್ ಆಹಾರದ ಸಬ್ಸಿಡಿಯ...
ಸರ್ಕಾರಕ್ಕೆ ತೆರಿಗೆ ಆದಾಯ ತರುವ ಮಹತ್ವದ ಮಸೂದೆ ಲೋಕಸಭೆಯಲ್ಲಿ ಪಾಸ್
ಲೋಕಸಭೆಯಲ್ಲಿ ಬುಧವಾರ ನೇರ ತೆರಿಗೆ ವಿವಾದ್ ಸೇ ವಿಶ್ವಾಸ್ ಮಸೂದೆ- 2020ಕ್ಕೆ ಒಪ್ಪಿಗೆ ಸಿಕ್ಕಿದೆ. ನೇರ ತೆರಿಗೆಗೆ ಸಂಬಂಧಿಸಿದ 4,83,000 ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಅನುಕೂಲ ಆಗ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X