ಹೋಮ್  » ವಿಷಯ

Patanjali News in Kannada

ನಾವು ಕುರುಡರಲ್ಲ, ನಾಮಕಾವಸ್ತೆಗೆ ಕ್ಷಮೆಯಾಚಿಸಿದಂತಿದೆ: ಪತಂಜಲಿಯ ಕ್ಷಮಾಪಣೆ ತಿರಸ್ಕರಿಸಿದ ಸುಪ್ರೀಂ
ನವದೆಹಲಿ, ಏಪ್ರಿಲ್‌ 11: ಪತಂಜಲಿಯ ಔಷಧೀಯ ಉತ್ಪನ್ನಗಳ ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ "ಬೇಷರತ್ ಕ್ಷಮೆ"ಯ...

ಸುಪ್ರೀಂ ಕೋರ್ಟ್ ಮುಂದೆ ಕ್ಷಮೆಯಾಚಿಸಿದ ಬಾಬಾ ರಾಮ್‌ದೇವ್‌ನ ಪತಂಜಲಿ
ನವದೆಹಲಿ, ಮಾರ್ಚ್‌ 21: ಪತಂಜಲಿ ಆಯುರ್ವೇದದ ವ್ಯವಸ್ಥಾಪಕ ನಿರ್ದೇಶಕ ಮತ್ತು ಯೋಗ ಗುರು ರಾಮ್‌ದೇವ್ ಅವರ ಸಹಾಯಕ ಆಚಾರ್ಯ ಬಾಲಕೃಷ್ಣ ಅವರು ತಮ್ಮ ಉತ್ಪನ್ನಗಳು ಮತ್ತು ಅವುಗಳ ಔಷಧೀಯ ...
ದಾರಿತಪ್ಪಿಸುವ ಜಾಹೀರಾತು ನೀಡಿದ ಪತಂಜಲಿ ವಿರುದ್ಧ ಕ್ರಮಕ್ಕೆ ಪ್ರಧಾನಿ ಮೋದಿ ಕಚೇರಿ ನಿರ್ದೇಶನ
ನವದೆಹಲಿ, ಫೆಬ್ರವರಿ 5: ಉತ್ಪನ್ನಗಳ ತಪ್ಪುದಾರಿಗೆಳೆಯುವ ಜಾಹೀರಾತುಗಳೊಂದಿಗೆ ವ್ಯವಹರಿಸುವ ಕಾಯಿದೆಯನ್ನು ಪದೇ ಪದೇ ಉಲ್ಲಂಘನೆ ಮಾಡಿದ ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ...
ಪತಂಜಲಿಯ ಕೊರೊನಿಲ್ ಔಷಧಿಗೆ ಅನುಮತಿ: ದೇಶಾದ್ಯಂತ ಲಭ್ಯ!
ಹರಿದ್ವಾರ್: ಇತ್ತೀಚೆಗೆ ಕೊರೊನಾವೈರಸ್‌ಗೆ ಮದ್ದು ಕಂಡು ಹಿಡಿಯುವುದು ದೊಡ್ಡ ವಾದ ವಿವಾದಗಳನ್ನು ಸೃಷ್ಟಿಸುತ್ತಿದೆ. ಇದಕ್ಕೆ ಮೊನ್ನೆ ಮೊನ್ನೆಯ ಪತಂಜಲಿಯ ಕೊರೊನಿಲ್ ಮಾತ್ರೆ ವಿ...
ಕೊರೊನಾವೈರಸ್‌ಗೆ ಕೊರೊನಿಲ್ ಔಷಧಿ: ಉಲ್ಟಾ ಹೊಡೆದ ಪತಂಜಲಿ
ನವದೆಹಲಿ: ಮಾರಕ ಕೊರೊನಾವೈರಸ್‌ಗೆ ಔಷಧಿ ಕೊರೊನಿಲ್ ಕಂಡು ಹಿಡಿದಿದ್ದೇವೆ ಎಂದಿದ್ದ ಆಯುರ್ವೇದ ಉತ್ಪನ್ನಗಳ ತಯಾರಿಕಾ ಸಂಸ್ಥೆ ಪತಂಜಲಿ ಇದೀಗ ಉಲ್ಟಾ ಹೊಡೆದಿದೆ. ಕೊರೊನಿಲ್ ಕೊರೊನ...
ಕೊರೊನಾಕ್ಕೆ ಔಷಧಿ ಕಂಡು ಹಿಡಿದಿದ್ದೇವೆ ಎಂದ ಪತಂಜಲಿ ಮೇಲೆ ಎಫ್‌ಐಆರ್‌ ದಾಖಲು!
ಜೈಪುರ: ಜಗತ್ತಿನಲ್ಲಿ ತೀವ್ರ ಆತಂಕ ಹುಟ್ಟಿಹಾಕಿರುವ ಕೊರೊನಾವೈರಸ್ ಮಾರಿಗೆ ಔಷಧಿ ಕಂಡು ಹಿಡಿಯುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಆದರೆ, ಕೊರೊನಾವೈರಸ್ ಗೆ ನಾವು ಔಷಧಿ ಕಂಡು ಹಿಡ...
ಪತಂಜಲಿಯ ಮಹತ್ವಾಕಾಂಕ್ಷೆಯ ಕೊರೊನಿಲ್‌ಗೆ ಆರಂಭದಲ್ಲೇ ವಿಘ್ನ
ನವದೆಹಲಿ: ಕೋವಿಡ್ ಮಹಾಮಾರಿಗೆ ಆಯುರ್ವೇದ ಉತ್ಪನ್ನಗಳ ತಯಾರಿಕೆ ಸಂಸ್ಥೆಯಾದ ಪತಂಜಲಿ ಕೊರೊನಿಲ್ ಎಂಬ ಔಷಧಿ ಕಂಡು ಹಿಡಿದಿದ್ದೇವೆ ಎಂದು ನಿನ್ನೆಯಷ್ಟೇ ಹೇಳಿಕೊಂಡಿತ್ತು. ಆದರೆ, ಪತ...
ಕೋವಿಡ್‌ಗೆ ಪತಂಜಲಿಯ ಕೊರೊನಿಲ್ ಮಾತ್ರೆ; ಪ್ರಚಾರಕ್ಕೆ ತಡೆ ನೀಡಿದ ಆಯುಷ್ ಇಲಾಖೆ
ನವದೆಹಲಿ, ಜೂನ್ 23: ಆಯುರ್ವೇದ ಉತ್ಪನ್ನಗಳ ತಯಾರಿಕೆ ಸಂಸ್ಥೆಯಾದ ಪತಂಜಲಿ ಕೋವಿಡ್ -19 ಚಿಕಿತ್ಸೆಗಾಗಿ ಕೊರೊನಿಲ್ ಎಂಬ ಔಷಧಿ ಕಂಡು ಹಿಡಿದಿದ್ದೇವೆ ಎಂದು ಹೇಳಿದೆ. ಆದರೆ, ಔಷಧಿಯನ್ನು ಸ...
ಪತಂಜಲಿ ಘೋಷಿಸಿದೆ Buy 3, Get 3 free ಮತ್ತು 50% ರಿಯಾಯಿತಿ ಆಪರ್
ವೇಗವಾಗಿ ಬೆಳಯುತ್ತಿರುವ ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆಯು ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ.ಎಫ್ಎಂಸಿಜಿ ಕಂಪನಿಗಳೊಂದಿಗೆ ಭಾರೀ ಪೈಪೋಟಿ ನಿಡುತ್ತಿರುವ ...
ಬ್ರ್ಯಾಂಡ್ ದುರ್ಬಳಕೆ, 13 ಸಂಸ್ಥೆಗಳ ವಿರುದ್ಧ ಕೇಸು ಹಾಕಿದ ಪತಂಜಲಿ
ಪತಂಜಲಿ ಆಯುರ್ವೇದ ಉತ್ಪನ್ನಗಳ ಬ್ರ್ಯಾಂಡ್ ದುರ್ಬಳಕೆ ಮಾಡುತ್ತಿರುವ ಆರೋಪದ ಮೇಲೆ 13 ರಫ್ತುದಾರರ ಸಂಸ್ಥೆಗಳ ವಿರುದ್ಧ ಬಾಬಾ ರಾಮದೇವ್ ಅವರ ಕಂಪನಿ ದೂರು ನೀಡಿದ್ದು, ನ್ಯಾಯ ಕೋರಿ ದ...
ಬಾಬಾ ರಾಮದೇವ್ ರಿಂದ ಪತಂಜಲಿಯ ಹೊಸ ಉತ್ಪನ್ನಗಳ ಬಿಡುಗಡೆ,1000 ಕೋಟಿ ಆದಾಯ ನಿರೀಕ್ಷೆ
ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಪತಂಜಲಿ ಸಂಸ್ಥೆಯ ರಾಯಬಾರಿ ಯೋಗ ಗುರು ಬಾಬಾ ರಮದೇವ್ ಹಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ.ದೇಶಿ ಉತ್ಪನ್ನಗಳಿಗೆ ಹೆಚ್...
ಬಾಬಾ ರಾಮದೇವ್ ಅವರ ಪತಂಜಲಿ ಸ್ವದೇಶಿ ಸಿಮ್ ಕಾರ್ಡ್ ಬಿಡುಗಡೆ, ಗ್ರಾಹಕರಿಗೆ ಸಿಗಲಿರುವ ಸೌಲಭ್ಯಗಳೇನು?
ಪತಂಜಲಿ ಕಂಪನಿಯು ಭಾರತದ ಅತ್ಯಂತ ವಿಶ್ವಾಸಾರ್ಹ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಬ್ರಾಂಡ್ ಆದ ನಂತರ ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಟೆಲಿಕಾಂ ವಲಯವನ್ನು ಪ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X