ಹೋಮ್  » ವಿಷಯ

ಆಂಧ್ರಪ್ರದೇಶ ಸುದ್ದಿಗಳು

ಜಗತ್ತಿನ ಅತಿ ಎತ್ತರದ ಡಾ.ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆ ಅನಾವರಣ, ಸ್ಥಳ, ವಿಶೇಷತೆ ತಿಳಿಯಿರಿ
ವಿಜಯವಾಡ, ಜನವರಿ 19: ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ಆಂಧ್ರಪ್ರದೇಶ ಸರ್ಕಾರ ಇಂದು ವಿಜಯವಾಡದಲ್ಲಿ ಅನಾವರಣಗೊಳಿಸಲಿದೆ. ...

ಕೋಟಿಗಟ್ಟಲೆ ಮೌಲ್ಯದ ಅಕ್ಕಿ ಕಳ್ಳಸಾಗಣೆ ದಂಧೆಯ ಅಂತರರಾಷ್ಟ್ರೀಯ ಜಾಲ ಖೆಡ್ಡಾಗೆ
ಸಾರ್ವಜನಿಕ ವಿತರಣೆ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ನೀಡಲಾಗುವ ಅಕ್ಕಿ ಮತ್ತಿತರ ವಸ್ತುಗಳು ಕಳ್ಳಸಾಗಣೆ ಆಗಿರುವುದನ್ನು ಕೇಳಿರುತ್ತೀರಿ. ಭಾರತದಲ್ಲೇ ಮುಕ್ತ ಮಾರುಕಟ್ಟೆಗೆ ಕಳ್...
ಎಲ್ ಜಿ ಪಾಲಿಮರ್ಸ್ ವಿಷಾನಿಲ ದುರಂತವು ಕಂಪೆನಿ ಬೇಜವಾಬ್ದಾರಿ: ಸಮಿತಿ
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮೇ 7, 2020ರಲ್ಲಿ ನಡೆದಿದ್ದ ಎಲ್ ಜಿ ಪಾಲಿಮರ್ಸ್ ವಿಷಾನಿಲ ದುರಂತ, ಆ ದಿನ ಹನ್ನೆರಡು ಮಂದಿ ಸಾವನ್ನಪ್ಪಿದ್ದು ನೆನಪಿದೆಯಾ? ಆ ದುರಂತದ ಬಗ್ಗೆ ವರದಿ ...
LG ಪಾಲಿಮರ್ಸ್ ಕಂಪೆನಿಗೆ 50 ಕೋಟಿ ಠೇವಣಿ ಇಡುವಂತೆ NGT ಸೂಚನೆ
ವಿಶಾಖಪಟ್ಟಣದಲ್ಲಿ ನಡೆದ ವಿಷಾನಿಲ ಸೋರಿಕೆ ದುರಂತದಲ್ಲಿ ಹನ್ನೊಂದು ಮಂದಿ ಸಾವನ್ನಪ್ಪಿದ್ದು, ಎಲ್.ಜಿ. ಪಾಲಿಮರ್ಸ್ ಪ್ರೈವೇಟ್ ಲಿಮಿಟೆಡ್ ಗೆ ಆರಂಭಿಕ ಮೊತ್ತವಾಗಿ 50 ಕೋಟಿ ರುಪಾಯಿ ...
ಆಂಧ್ರದಲ್ಲಿ ಎಲ್ಲರಿಗೂ ಸರ್ಕಾರದಿಂದಲೇ ಮಾಸ್ಕ್; 16 ಕೋಟಿ ಮಾಸ್ಕ್ ಖರೀದಿ
ಕೊರೊನಾ ಹರಡದಂತೆ ತಡೆಯುವ ಉದ್ದೇಶದಿಂದ ಆಂಧ್ರಪ್ರದೇಶದ ಪ್ರತಿಯೊಬ್ಬ ಪ್ರಜೆಗೂ ಮಾಸ್ಕ್ ವಿತರಿಸಲು ಅಲ್ಲಿನ ರಾಜ್ಯ ಸರ್ಕಾರ ಭಾನುವಾರ ತೀರ್ಮಾನಿಸಿದೆ. ಈ ಉದ್ದೇಶಕ್ಕಾಗಿಯೇ 16 ಕೋಟ...
ಬ್ರಾಹ್ಮಣ ಸಮುದಾಯಕ್ಕಾಗಿಯೇ ಮೀಸಲಾದ ನಿಗಮ ಹಾಗೂ ಯೋಜನೆಗಳು
ಬ್ರಾಹ್ಮಣರಿಗಾಗಿಯೇ ಮೀಸಲಾದ ಯೋಜನೆಗಳ ಬಗ್ಗೆ ನಿಮಗೆಷ್ಟು ಗೊತ್ತು? ಆಂಧ್ರಪ್ರದೇಶ ಸರ್ಕಾರದ ಅಧೀನಕ್ಕೆ ಒಳಪಟ್ಟ ಬ್ರಾಹ್ಮಣ ಕಲ್ಯಾಣ ನಿಗಮದಿಂದ ಉಪಯುಕ್ತವಾದ ಯೋಜನೆಗಳನ್ನು ರೂಪಿ...
ತಿರುಮಲ ವೆಂಕಟೇಶ್ವರ ದೇಗುಲಕ್ಕೆ ವಿಶಾಖಪಟ್ಟಣ ಭಕ್ತರ 1 ಕೋಟಿ ದೇಣಿಗೆ
ಆಂಧ್ರಪ್ರದೇಶ ರಾಜ್ಯದ ವಿಶಾಖಪಟ್ಟಣದ ಭಕ್ತರೊಬ್ಬರು ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ 1 ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ. ಈ ಹಣವನ್ನು ಭಕ್ತರ ಉಚಿತ ಅನ್ನ ಸಂತರ್ಪಣೆ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X