ಲಕ್ನೋ, ಅ. 18: ಸರಕಾರಿ ನೌಕರರಿಗೆ ಡಿಎ ಹೆಚ್ಚಿಸಿರುವ ಹಲವು ರಾಜ್ಯಗಳ ಪಟ್ಟಿಗೆ ಈಗ ಉತ್ತರಪ್ರದೇಶ ಸೇರಿಕೊಂಡಿದೆ. ಇಲ್ಲಿನ ಎಲ್ಲಾ ಸರಕಾರಿ ನೌಕರರಿಗೂ ದೀಪಾವಳಿ ಉಡುಗೊರೆಯಾಗಿ ತುಟ್ಟಿ...
ಕೊರೊನಾವೈರಸ್ ಸೋಂಕಿನಿಂದ ದೇಶವು ಭಾರೀ ಪರಿಣಾಮ ಎದುರಿಸುತ್ತಿದ್ದು, ದಿನಗೂಲಿ ನೌಕರರಿಗೆ 1,000 ರುಪಾಯಿ ನೀಡುವುದಾಗಿ ಉತ್ತರ ಪ್ರದೇಶ ಸರ್ಕಾರ ಮುಖ್ಯಮಂತ್ರಿ ಯೋಗಿ ಆದಿದ್ಯನಾಥ್ ಘೋ...
ಉತ್ತರಪ್ರದೇಶದ ಸೋನ್ ಭದ್ರಾ ಜಿಲ್ಲೆ ಈಗ ವರ್ಲ್ಡ್ ಫೇಮಸ್. ಅಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾದ ಮೇಲೆ ಆಗಿರುವ ಬೆಳವಣಿಗೆ ಇದು. ಆದರೆ ಇಲ್ಲಿನ ಸೋನ್ ಪಹಾರಿ ಸುತ್ತಮುತ್ತ ಬದುಕುವ ಬು...
ಎರಡು ದಶಕಗಳ ಭಾರೀ ಪ್ರಯತ್ನ ಅಂತೂ ಫಲ ನೀಡಿದೆ. ಉತ್ತರ ಪ್ರದೇಶದ ಭೂವಿಜ್ಞಾನ ನಿರ್ದೇಶನಾಲಯ ಹಾಗೂ ಭಾರತ ಭೂವಿಜ್ಞಾನ ಇಲಾಖೆಯು ಎರಡು ಚಿನ್ನದ ಗಣಿಗಳನ್ನು ಪತ್ತೆ ಹಚ್ಚಿವೆ. ಸೋನ್ ಪಹ...
"ಒಂದು ಡಿಗ್ರಿ ಸರ್ಟಿಫಿಕೇಟ್ ಕೂಡ ಇಲ್ಲದೆ ಅದು ಹೇಗೆ ದುಡಿಯುವುದಕ್ಕೆ ಸಾಧ್ಯ? ಸರಿ, ಯಾವುದೋ ಬಿಜಿನೆಸ್ ಮಾಡಬೇಕು ಅಂದರೂ ಕನಿಷ್ಠ ಓದಿರಬೇಕಲ್ಲ?" -ಇಂಥ ಮಾತನ್ನು ಅದೆಷ್ಟು ಬಾರಿ ಕೇಳ...
ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರವು ತ್ರಿವಳಿ ತಲಾಖ್ ಸಂತ್ರಸ್ತೆಯರಿಗೆ ವಾರ್ಷಿಕ 6,000 ರುಪಾಯಿ ಪಿಂಚಣಿ ನೀಡಲಿದೆ. ಸರ್ಕಾರದ ಈ ತೀರ್ಮಾನವನ್ನು ಶಿಯಾ ಧಾರ್ಮಿಕ ಗ...
ಈರುಳ್ಳಿ ಬೆಲೆ ಅಟ್ಟಕ್ಕೆ, ಅದಕ್ಕೂ ಮೇಲಕ್ಕೆ, ಗಗನಕ್ಕೆ... ಹೀಗೆ ದಿನವೂ ಸುದ್ದಿ ನೋಡಿ, ಓದಿ ರೋಸತ್ತಿರುವವರಿಗೆ ಈ ಪ್ರತಿಭಟನೆ ಸುದ್ದಿ ವಿಭಿನ್ನ ಅನ್ನಿಸಬಹುದು. ಜತೆಗೆ ಎಂಥ ವಿಶಿಷ್...