ಹೋಮ್  » ವಿಷಯ

ಉತ್ತರಪ್ರದೇಶ ಸುದ್ದಿಗಳು

ಎಲ್ಲಾ ನೌಕರರಿಗೂ ಡಿಎ, ಬೋನಸ್ ಪ್ರಕಟಿಸಿದ ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್
ಲಕ್ನೋ, ಅ. 18: ಸರಕಾರಿ ನೌಕರರಿಗೆ ಡಿಎ ಹೆಚ್ಚಿಸಿರುವ ಹಲವು ರಾಜ್ಯಗಳ ಪಟ್ಟಿಗೆ ಈಗ ಉತ್ತರಪ್ರದೇಶ ಸೇರಿಕೊಂಡಿದೆ. ಇಲ್ಲಿನ ಎಲ್ಲಾ ಸರಕಾರಿ ನೌಕರರಿಗೂ ದೀಪಾವಳಿ ಉಡುಗೊರೆಯಾಗಿ ತುಟ್ಟಿ...

ಕೊರೊನಾ ಎಫೆಕ್ಟ್: ದಿನಗೂಲಿ ನೌಕರರಿಗೆ 1,000 ರುಪಾಯಿ ಘೋಷಿಸಿದ ಉತ್ತರ ಪ್ರದೇಶ ಸರ್ಕಾರ
ಕೊರೊನಾವೈರಸ್ ಸೋಂಕಿನಿಂದ ದೇಶವು ಭಾರೀ ಪರಿಣಾಮ ಎದುರಿಸುತ್ತಿದ್ದು, ದಿನಗೂಲಿ ನೌಕರರಿಗೆ 1,000 ರುಪಾಯಿ ನೀಡುವುದಾಗಿ ಉತ್ತರ ಪ್ರದೇಶ ಸರ್ಕಾರ ಮುಖ್ಯಮಂತ್ರಿ ಯೋಗಿ ಆದಿದ್ಯನಾಥ್ ಘೋ...
1,13,18,400 ರುಪಾಯಿ- ಉತ್ತರಪ್ರದೇಶದಲ್ಲಿ ವಿದ್ಯುತ್ ಬಿಲ್ ನಿಂದ ಶಾಕ್
ಉತ್ತರಪ್ರದೇಶದ ಸೋನ್ ಭದ್ರಾ ಜಿಲ್ಲೆ ಈಗ ವರ್ಲ್ಡ್ ಫೇಮಸ್. ಅಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾದ ಮೇಲೆ ಆಗಿರುವ ಬೆಳವಣಿಗೆ ಇದು. ಆದರೆ ಇಲ್ಲಿನ ಸೋನ್ ಪಹಾರಿ ಸುತ್ತಮುತ್ತ ಬದುಕುವ ಬು...
ಭಾರತದ ಈ ರಾಜ್ಯದಲ್ಲಿ 12 ಲಕ್ಷ ಕೋಟಿ ರುಪಾಯಿ ಮೌಲ್ಯದ ಚಿನ್ನದ ಗಣಿ ಪತ್ತೆ
ಎರಡು ದಶಕಗಳ ಭಾರೀ ಪ್ರಯತ್ನ ಅಂತೂ ಫಲ ನೀಡಿದೆ. ಉತ್ತರ ಪ್ರದೇಶದ ಭೂವಿಜ್ಞಾನ ನಿರ್ದೇಶನಾಲಯ ಹಾಗೂ ಭಾರತ ಭೂವಿಜ್ಞಾನ ಇಲಾಖೆಯು ಎರಡು ಚಿನ್ನದ ಗಣಿಗಳನ್ನು ಪತ್ತೆ ಹಚ್ಚಿವೆ. ಸೋನ್ ಪಹ...
ಯೋಗಿ ರಾಜ್ಯದಲ್ಲಿ ಬೆಳಗ್ಗೆ ನಾಲ್ಕರವರೆಗೆ ಹೋಟೆಲ್ ಗಳಲ್ಲಿ ಮದ್ಯ ಪೂರೈಕೆ
ಉತ್ತರಪ್ರದೇಶದಲ್ಲಿ ಏಪ್ರಿಲ್ ಒಂದರಿಂದ ಅನ್ವಯ ಆಗುವಂತೆ ಬೆಳಗ್ಗೆ ನಾಲ್ಕು ಗಂಟೆ ತನಕ ಮದ್ಯ ಪೂರೈಕೆ ಮಾಡಲು ಅವಕಾಶ ನೀಡಲಾಗುತ್ತಿದೆ. ಮೆಟ್ರೋಪಾಲಿಟನ್ ನಗರಗಳಲ್ಲಿ, ಪ್ರವಾಸಿಗರು ...
ಹೈಸ್ಕೂಲ್ ಗೆ ಶಾಲೆ ಬಿಟ್ಟ ವ್ಯಕ್ತಿಯಿಂದ ಈಗ ವರ್ಷಕ್ಕೆ ಕೋಟಿ ಕೋಟಿ ವ್ಯಾಪಾರ
"ಒಂದು ಡಿಗ್ರಿ ಸರ್ಟಿಫಿಕೇಟ್ ಕೂಡ ಇಲ್ಲದೆ ಅದು ಹೇಗೆ ದುಡಿಯುವುದಕ್ಕೆ ಸಾಧ್ಯ? ಸರಿ, ಯಾವುದೋ ಬಿಜಿನೆಸ್ ಮಾಡಬೇಕು ಅಂದರೂ ಕನಿಷ್ಠ ಓದಿರಬೇಕಲ್ಲ?" -ಇಂಥ ಮಾತನ್ನು ಅದೆಷ್ಟು ಬಾರಿ ಕೇಳ...
ತ್ರಿವಳಿ ತಲಾಖ್ ಸಂತ್ರಸ್ತೆಯರಿಗೆ ವರ್ಷಕ್ಕೆ 6,000 ರುಪಾಯಿ ಪಿಂಚಣಿ
ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರವು ತ್ರಿವಳಿ ತಲಾಖ್ ಸಂತ್ರಸ್ತೆಯರಿಗೆ ವಾರ್ಷಿಕ 6,000 ರುಪಾಯಿ ಪಿಂಚಣಿ ನೀಡಲಿದೆ. ಸರ್ಕಾರದ ಈ ತೀರ್ಮಾನವನ್ನು ಶಿಯಾ ಧಾರ್ಮಿಕ ಗ...
ಈರುಳ್ಳಿ ಖರೀದಿಗೆ 'ಸಾಲ'; ಆಧಾರ್ ಕಾರ್ಡ್ 'ಅಡಮಾನ'
ಈರುಳ್ಳಿ ಬೆಲೆ ಅಟ್ಟಕ್ಕೆ, ಅದಕ್ಕೂ ಮೇಲಕ್ಕೆ, ಗಗನಕ್ಕೆ... ಹೀಗೆ ದಿನವೂ ಸುದ್ದಿ ನೋಡಿ, ಓದಿ ರೋಸತ್ತಿರುವವರಿಗೆ ಈ ಪ್ರತಿಭಟನೆ ಸುದ್ದಿ ವಿಭಿನ್ನ ಅನ್ನಿಸಬಹುದು. ಜತೆಗೆ ಎಂಥ ವಿಶಿಷ್...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X