ಹೋಮ್  » ವಿಷಯ

ಬಜೆಟ್ 2021 ಸುದ್ದಿಗಳು

ಜಿಎಸ್‌ಟಿ ಆದಾಯ ಸಂಗ್ರಹದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ
ಕೊರೊನಾ ಸಾಂಕ್ರಾಮಿಕದ ನಡುವೆ ರಾಜ್ಯದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದಾಖಲೆಯ ಮಟ್ಟದಲ್ಲಿ ಸಂಗ್ರಹವಾಗಿದ್ದು, ಇಡೀ ದೇಶದಲ್ಲಿ ಎರಡನೇ ಸ್ಥಾನ ಪಡೆದಿದೆ ಎಂದು ಕರ್ನಾ...

ಕರ್ನಾಟಕ ರಾಜ್ಯ ಬಜೆಟ್: ಆದಾಯ ಮತ್ತು ವೆಚ್ಚದ ಲೆಕ್ಕಾಚಾರ ಇಲ್ಲಿದೆ
ಇಂದು (ಮಾ. 08) ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಂಟನೇ ಬಾರಿಗೆ ರಾಜ್ಯ ಬಜೆಟ್ ಮಂಡನೆ ಮಾಡಿದರು. ಈ ಬಾರಿ ಬಜೆಟ್ ಗಾತ್ರವು 2,46,406.92 ಕೋಟಿ ರೂಪಾಯಿ ಆಗಿದ್ದು, ಕಳೆದ ಬಾರಿ...
ಕರ್ನಾಟಕ ರಾಜ್ಯ ಬಜೆಟ್: ಕೃಷಿ ವಲಯಕ್ಕೆ 31,021 ಕೋಟಿ ರೂಪಾಯಿ ಅನುದಾನ
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೃಷಿ ವಲಯಕ್ಕೆ ಬರೋಬ್ಬರಿ 31,021 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಕೃಷಿ ವಲಯದ ಅಭಿವೃದ್ಧಿಗಾಗಿ ಹಲವಾರು ಹೊ...
ಕರ್ನಾಟಕ ರಾಜ್ಯ ಬಜೆಟ್: ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಹೆಚ್ಚಳವಿಲ್ಲ!
ಇಂದಿನ ಬಜೆಟ್‌ನಲ್ಲಿ ಹೆಚ್ಚಿನ ನಿರೀಕ್ಷೆಯಾಗಿದ್ದ ವಿಚಾರ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕವನ್ನು ಕಡಿತದ ವಿಚಾರವಾಗಿ, ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಉಳಿಸಿಕೊಳ್ಳಲಾಗಿ...
ಕರ್ನಾಟಕ ರಾಜ್ಯ ಬಜೆಟ್: ಮಹಿಳಾ ಉದ್ಯಮಿಗಳಿಗೆ ಶೇ. 4ರ ಬಡ್ಡಿ ದರದಲ್ಲಿ ಸಾಲ
ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಮಹಿಳಾ ದಿನಾಚರಣೆ ದಿನದಂದು ಮಹಿಳೆಯರಿಗೆ ವಿಶೇಷ ಯೋಜನೆಗಳನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರಕಟಿಸಿದ್ದಾರೆ. ಪ್ರಮುಖವಾಗಿ ಮಹಿಳಾ ಉದ್...
ಫೆ.14ರಂದು ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ?
ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಚೇತರಿಕೆ ಕಂಡಿದ್ದು, ಚಿನ್ನದ ಮೌಲ್ಯ ಏರಿಕೆ ಕಂಡಿದೆ. ನವದೆಹಲಿಯಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನ 10 ಗ್ರಾಂ 46,400ರೂಪಾಯಿ ದಾಖಲಾಗಿ...
ಸರ್ಕಾರಿ ಬ್ಯಾಂಕ್ ಗಳ ಒಕ್ಕೂಟದಿಂದ ಮಾರ್ಚ್ 15- 16ರಂದು ಮುಷ್ಕರ
ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್ ಗಳ ಖಾಸಗೀಕರಣ ಪ್ರಸ್ತಾವವನ್ನು ವಿರೋಧಿಸಿ ಮಾರ್ಚ್ 15ರಿಂದ ಎರಡು ದಿನಗಳ ಮುಷ್ಕರ ಮಾಡುವುದಾಗಿ ಒಂಬತ್ತು ಒಕ್ಕೂಟಗಳನ್ನು ಒಳಗೊಂಡ ಯುನೈಟೆಡ್ ಫ...
FY21ರಲ್ಲಿ ಕೇಂದ್ರಕ್ಕೆ ರು. 5.2 ಲಕ್ಷ ಕೋಟಿ ತೆರಿಗೆ ಸಂಗ್ರಹದಲ್ಲಿ ಕೊರತೆ
ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹವು 2020- 21ನೇ ಸಾಲಿನಲ್ಲಿ ರು. 5.2 ಲಕ್ಷ ಕೋಟಿ ಕಡಿಮೆ ಆಗಿದ್ದು, 19 ಲಕ್ಷ ಕೋಟಿ ರುಪಾಯಿ ಆಗಿದೆ. ಬಜೆಟ್ 2020- 21ರಲ್ಲಿ ಸಗಟು ತೆರಿಗೆ ಸಂಗ್ರಹದ ಅಂದಾಜು ರು. 24.2 ಕ...
ಸೀಮೆ ಎಣ್ಣೆಗೆ ಈ ಬಾರಿ ಸಬ್ಸಿಡಿ ಎತ್ತಿಟ್ಟಿಲ್ಲ, ಆದರೂ ಯಾರ ಗಮನಕ್ಕೂ ಬಂದಿಲ್ಲ
ಸಣ್ಣ ಪ್ರಮಾಣದಲ್ಲಿ ಪಾಕ್ಷಿಕವಾಗಿ ಬೆಲೆ ಏರಿಕೆ ಮಾಡುವ ಮೂಲಕ ಸರ್ಕಾರದಿಂದ ಸೀಮೆ ಎಣ್ಣೆ ಮೇಲಿನ ಸಬ್ಸಿಡಿಯನ್ನು ತೆಗೆಯಲಾಗಿದೆ. ಸಾರ್ವಜನಿಕ ವಿತರಣೆ ವ್ಯವಸ್ಥೆ (ಪಿಡಿಎಸ್)ಯಲ್ಲಿ ...
ಐಟಿಆರ್ ಫೈಲ್ ಮಾಡಿಲ್ಲವೆ? ಹೆಚ್ಚಿನ ಟಿಡಿಎಸ್ ಅಥವಾ ಟಿಸಿಎಸ್ ಕಡಿತಕ್ಕೆ ಸಿದ್ಧರಾಗಿ
ಯಾರು ಐಟಿಆರ್ ಫೈಲ್ ಮಾಡುವುದಿಲ್ಲವೋ ಅಂಥವರಿಗೆ ಬಜೆಟ್ 2021ರಲ್ಲಿ ಹೆಚ್ಚಿನ ಟಿಡಿಎಸ್ (ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್) ಅಥವಾ ಟಿಸಿಎಸ್ (ಟ್ಯಾಕ್ಸ್ ಕಲೆಕ್ಟಡ್ ಅಟ್ ಸೋರ್ಸ್) ಹಾಕಲ...
ಹೊಸ ಮನೆ ಖರೀದಿ, ನಿರ್ಮಾಣಕ್ಕೆ 2021ಕ್ಕಿಂತ ಸೂಕ್ತ ವರ್ಷ ಇದೆಯಾ!
ವರ್ಷಗಳಿಂದ ಮನೆ ಖರೀದಿಗೆ, ನಿರ್ಮಾಣಕ್ಕೆ ಎದುರು ನೋಡುತ್ತಿರುವವರಿಗೆ 2021ನೇ ಇಸವಿ ಉತ್ತಮ ವರ್ಷವಾಗಿದೆ. ಗೃಹ ಸಾಲದ ಬಡ್ಡಿ ದರವು ಆಸ್ತಿಗಳ ಬೆಲೆಯಂತೆಯೇ ಕಡಿಮೆ ಆಗಿದೆ. ಮಹಾರಾಷ್ಟ್ರ...
ಪೆಟ್ರೋಲ್ ದರ: ರಾಮನ ಭಾರತದಲ್ಲಿ ರು. 93, ಸೀತೆಯ ನೇಪಾಳದಲ್ಲಿ ರು. 53, ರಾವಣನ ಲಂಕೆಯಲ್ಲಿ ರು. 51
ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದಿಂದ ಕೇಂದ್ರ ಬಜೆಟ್ ಮಂಡಿಸಿದ ನಂತರ, ರಾಜ್ಯಸಭೆಯಿಂದ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟ್ವಿಟ್ಟರ್ ನಲ್ಲಿ ಮಾಡಿದ ಪೋಸ್ಟ್ ಭಾರೀ ಸುದ್ದಿ ಆಗುತ್...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X