ಇಂದು (ಮಾ. 08) ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಂಟನೇ ಬಾರಿಗೆ ರಾಜ್ಯ ಬಜೆಟ್ ಮಂಡನೆ ಮಾಡಿದರು. ಈ ಬಾರಿ ಬಜೆಟ್ ಗಾತ್ರವು 2,46,406.92 ಕೋಟಿ ರೂಪಾಯಿ ಆಗಿದ್ದು, ಕಳೆದ ಬಾರಿ...
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೃಷಿ ವಲಯಕ್ಕೆ ಬರೋಬ್ಬರಿ 31,021 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಕೃಷಿ ವಲಯದ ಅಭಿವೃದ್ಧಿಗಾಗಿ ಹಲವಾರು ಹೊ...
ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಚೇತರಿಕೆ ಕಂಡಿದ್ದು, ಚಿನ್ನದ ಮೌಲ್ಯ ಏರಿಕೆ ಕಂಡಿದೆ. ನವದೆಹಲಿಯಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನ 10 ಗ್ರಾಂ 46,400ರೂಪಾಯಿ ದಾಖಲಾಗಿ...
ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹವು 2020- 21ನೇ ಸಾಲಿನಲ್ಲಿ ರು. 5.2 ಲಕ್ಷ ಕೋಟಿ ಕಡಿಮೆ ಆಗಿದ್ದು, 19 ಲಕ್ಷ ಕೋಟಿ ರುಪಾಯಿ ಆಗಿದೆ. ಬಜೆಟ್ 2020- 21ರಲ್ಲಿ ಸಗಟು ತೆರಿಗೆ ಸಂಗ್ರಹದ ಅಂದಾಜು ರು. 24.2 ಕ...
ಯಾರು ಐಟಿಆರ್ ಫೈಲ್ ಮಾಡುವುದಿಲ್ಲವೋ ಅಂಥವರಿಗೆ ಬಜೆಟ್ 2021ರಲ್ಲಿ ಹೆಚ್ಚಿನ ಟಿಡಿಎಸ್ (ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್) ಅಥವಾ ಟಿಸಿಎಸ್ (ಟ್ಯಾಕ್ಸ್ ಕಲೆಕ್ಟಡ್ ಅಟ್ ಸೋರ್ಸ್) ಹಾಕಲ...
ವರ್ಷಗಳಿಂದ ಮನೆ ಖರೀದಿಗೆ, ನಿರ್ಮಾಣಕ್ಕೆ ಎದುರು ನೋಡುತ್ತಿರುವವರಿಗೆ 2021ನೇ ಇಸವಿ ಉತ್ತಮ ವರ್ಷವಾಗಿದೆ. ಗೃಹ ಸಾಲದ ಬಡ್ಡಿ ದರವು ಆಸ್ತಿಗಳ ಬೆಲೆಯಂತೆಯೇ ಕಡಿಮೆ ಆಗಿದೆ. ಮಹಾರಾಷ್ಟ್ರ...