ಹೋಮ್  » ವಿಷಯ

ಭಾರತ ಸುದ್ದಿಗಳು

'ಹೆಲ್ತ್ ಡ್ರಿಂಕ್ಸ್' ವರ್ಗದಿಂದ ಬೋರ್ನ್‌ವೀಟಾ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಆದೇಶ
ನವದೆಹಲಿ, ಏಪ್ರಿಲ್‌ 13: ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ಕಂಪನಿಗಳಿಗೆ ಅವರ ಪೋರ್ಟಲ್ ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ಬೋರ್ನ್‌ವೀಟಾ ಸೇರಿದಂತೆ ಎಲ್ಲಾ ಪ...

ಗೇಮರ್‌ಗಳೊಂದಿಗೆ ಆಟವಾಡಿದ ಪ್ರಧಾನಿ ಮೋದಿ: ಗೇಮಿಂಗ್ ಉದ್ಯಮದ ಬಗ್ಗೆ ಚರ್ಚೆ
ಬೆಂಗಳೂರು, ಏಪ್ರಿಲ್‌ 13: ಭಾರತದ ಕೆಲವು ಆಯ್ದ ಭಾರತೀಯ ಗೇಮರ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಮತ್ತು ಸಂವಾದ ನಡೆಸಲು ಅಪರೂಪದ ಅವಕಾಶ ಸಿಕ್ಕಿದೆ. ಹೌದು ಇತ...
ಅವಧಿಗಿಂತ ಮುಂಚೆ ಮಾನ್ಸೂನ್‌ ಆಗಮನ, ಬರಲಿದೆ ಬೃಹತ್ ಎಲ್‌ ನಿನಾ
ನವದೆಹಲಿ, ಏಪ್ರಿಲ್‌ 12: ಬಿಸಿಲಿನ ಬೆಗೆಯಿಂದ ಬಳಲಿದ್ದ ನಾಡಿಗೆ ಹಲವೆಡೆ ಉತ್ತಮ ಮಳೆಯಾಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಈಗ ಭಾರತೀಯ ಹವಾಮಾನ ಇಲಾಖೆಯೂ ಸಿಹಿಸುದ್ದಿ ನೀ...
Ramzan: ಆರು ಮಿಲಿಯನ್‌ ಪ್ಲೇಟ್‌ ಬಿರಿಯಾನಿ ಸಪ್ಲೈ ಮಾಡಿದ ಸ್ವಿಗ್ಗಿ
ಬೆಂಗಳೂರು, ಏಪ್ರಿಲ್‌ 11: ಜನಪ್ರಿಯ ಆಹಾರ ವಿತರಣಾ ವೇದಿಕೆ ಸ್ವಿಗ್ಗಿ ಮೂಲಕ ರಂಜಾನ್ ಅವಧಿಯಲ್ಲಿ ಸುಮಾರು 6 ಮಿಲಿಯನ್ ಪ್ಲೇಟ್‌ಗಳ ಬಿರಿಯಾನಿಯನ್ನು ಆರ್ಡರ್ ಮಾಡಲಾಗಿದೆ. ಇದು ಸಾಮಾ...
4,500 ರೂ. ಪಾವತಿಸಿ ಟಿಕೆಟ್ ಖರೀದಿಸಿದ ಐಪಿಎಲ್ ಅಭಿಮಾನಿ, ಆದರೆ ಕ್ರೀಡಾಂಗಣದಲ್ಲಿ ಆಗಿದ್ದೇ ಬೇರೆ!
ನವದೆಹಲಿ, ಏಪ್ರಿಲ್‌ 11: ದೇಶದಲ್ಲಿ ಈಗೇನಿದ್ದರೂ ಲೋಕಸಭೆಯ ಸಾರ್ವತ್ರಿಕ ಚುನಾವಣೆ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹವಾ ಜೋರಾಗಿದೆ. ತಮ್ಮ ನೆಚ್ಚಿನ ತಂಡದ ಆಟವನ್ನು ಒ...
ಭಾರತಕ್ಕೆ ಮಾನ್ಸೂನ್‌ ಮಳೆ ಆಗಮನ ಯಾವಾಗ, ಹವಾಮಾನ ಸೂಚನೆ ತಿಳಿಯಿರಿ
ನವದೆಹಲಿ, ಏಪ್ರಿಲ್‌ 11: ಭಾರತವು ಜೂನ್ ಮತ್ತು ಸೆಪ್ಟೆಂಬರ್ ನಡುವೆ ಸಾಮಾನ್ಯ ಮುಂಗಾರು ಕಾಣುವ ನಿರೀಕ್ಷೆಯಿದೆ ಎಂದು ಹವಾಮಾನ ಮುನ್ಸೂಚನೆ ಕಂಪನಿ ಸ್ಕೈಮೆಟ್ ತಿಳಿಸಿದೆ. ಭಾರತದ ದಕ್...
ಮಧ್ಯಪ್ರದೇಶದಲ್ಲಿ ಮಿನಿ ಐಪಿಎಲ್ ಆರಂಭಿಸಲು ಸಜ್ಜಾಗಿರುವ ಯುವ ಉದ್ಯಮಿ!
ಬೆಂಗಳೂರು, ಏಪ್ರಿಲ್‌ 10: ರಾಜಮನೆತನದ ಹಿನ್ನಲೆಯುಳ್ಳ ಪ್ರಸಿದ್ಧ ರಾಜಕಾರಣಿ ಹಾಗೂ ದೇಶದ ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಜ್ಯೋತಿರಾದಿತ್ಯ ಮಾಧವರಾವ್ ಸಿಂಧಿಯ...
ಷೇರು ಮಾರುಕಟ್ಟೆಯಲ್ಲಿ ಹೊಸ ಇತಿಹಾಸ: 400 ಲಕ್ಷ ಕೋಟಿ ರೂಪಾಯಿ ದಾಟಿದ ಎಂ-ಕ್ಯಾಪ್‌!
ಬೆಂಗಳೂರು, ಏಪ್ರಿಲ್‌ 10: ಭಾರತೀಯ ಷೇರು ಮಾರುಕಟ್ಟೆ ಹೊಸ ಹೊಸ ದಾಖಲೆ ಬರೆಯುತ್ತಿದೆ. ಈ ಪೈಕಿ ಜಾಗತಿಕ ಮಟ್ಟದಲ್ಲಿ ಕೂಡ ಭಾರತೀಯ ಷೇರು ಮಾರುಕಟ್ಟೆ ದೊಡ್ಡ ನಂಬಿಕೆ ಗಳಿಸುತ್ತಿದೆ. ಇನ...
ಏರ್ ಇಂಡಿಯಾದ ಗ್ಲೋಬಲ್ ಏರ್‌ಪೋರ್ಟ್ ಆಪರೇಷನ್ಸ್ ನ ಮುಖ್ಯಸ್ಥರಾಗಿ ಜಯರಾಜ್ ಷಣ್ಮುಗಂ ನೇಮಕ
ನವದೆಹಲಿ, ಏಪ್ರಿಲ್‌ 9: ಟಾಟಾ-ಗ್ರೂಪ್ ಒಡೆತನದ ಏರ್ ಇಂಡಿಯಾ ಇಂದು (ಏ.೮ರಂದು) ಜಯರಾಜ್ ಷಣ್ಮುಗಂ ಅವರನ್ನು ಗ್ಲೋಬಲ್ ಏರ್‌ಪೋರ್ಟ್ ಆಪರೇಷನ್ಸ್ ನ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ...
Happy Ugadi 2024: ಇಲ್ಲಿದೆ ಶುಭಾಶಯಗಳು, ವಿಶೇಷ ಸಂದೇಶಗಳು
ಬೆಂಗಳೂರು, ಏಪ್ರಿಲ್‌ 9: ಭಾರತದ ಹೊಸ ವರ್ಷದ ಆರಂಭವೆಂದೇ ಕರೆಯಲ್ಪಡುವ ಮೊದಲ ಹಬ್ಬ ಯುಗಾದಿಗೆ ಮಹತ್ವದ ಸ್ಥಾನವಿದೆ. ದೇಶದುದ್ದಕ್ಕೂ ಹಲವು ಹೆಸರುಗಳಲ್ಲಿ ಈ ಹಬ್ಬವನ್ನು ಸಡಗರದಿಂದ ...
ವಿಪ್ರೋದ ನೂತನ ಸಿಇಒ ಶ್ರೀನಿವಾಸ್ ಪಲ್ಲಿಯಾ ಯಾರು? ಅವರ ಹಿನ್ನಲೆ ಏನು?
ನವದೆಹಲಿ, ಏಪ್ರಿಲ್‌ 9: ಭಾರತದ ಪ್ರಮುಖ ಐಟಿ ದೈತ್ಯ ಕಂಪನಿಯಾಗಿರುವ ವಿಪ್ರೋ ಸಿಇಒ ಥಿಯೆರಿ ಡೆಲಾಪೋರ್ಟೆ ಅವರು ಶನಿವಾರ ತಮ್ಮಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆ ಸ್ಥಾನಕ್ಕೆ ಶ್ರ...
ನೌಕರರಿಗಾಗಿ ಆಪಲ್ ಆವಾಸ್ ಯೋಜನೆ? ಏನಿದರ ವಿಶೇಷತೆ ತಿಳಿಯಿರಿ
ಬೆಂಗಳೂರು, ಏಪ್ರಿಲ್‌ 8: ಭಾರತದಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ಈಗಾಗಲೇ 1,50,000 ನೇರ ಉದ್ಯೋಗಗಳನ್ನು ಸೃಷ್ಟಿಸಿರುವ ಆಪಲ್‌ನ ಪರಿಸರ ವ್ಯವಸ್ಥೆಯು ಈಗ ತನ್ನ ಕಾರ್ಖಾನೆಯ ಉದ್ಯೋಗಿ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X