ಭಾರತ್ಪೇ ಮಾಜಿ ಎಂಡಿ ಅಶ್ನೀರ್ ಗ್ರೋವರ್ ಈ ಹಿಂದೆ ಅಂದರೆ 2021ರಲ್ಲಿ ಕೇವಲ ಎಂಟು ನಿಮಿಷದಲ್ಲಿಯೇ ಬರೋಬ್ಬರಿ 2.25 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ. ಆದರೆ ಅಷ್ಟು ಮೊತ್ತವನ್ನು ಬರೀ ಎಂಟು ನಿಮಿಷದಲ್ಲಿ ಸಂಪಾದಿಸಿದ್ದು ಹೇಗೆ ನೋಡಿ....
ಭಾರತ್ಪೇ ಮಾಜಿ ಎಂಡಿ ಅಶ್ನೀರ್ ಗ್ರೋವರ್ 2021ರಲ್ಲಿ ಷೇರು ಮಾರುಕಟ್ಟೆಯಲ್ಲಿ ನಡೆದ ಜೊಮ್ಯಾಟೊ ಐಪಿಒ ಮೂಲಕ ಬರೀ 8 ನಿಮಿಷದಲ್ಲೇ 2.25 ಕೋಟಿ ರೂಪಾಯಿಯನ್ನು ಸಂಪಾದಿಸಿದ್ದಾರೆ. ಈ ಬಗ್ಗೆ ತನ್ನ ಆತ್ಮಚರಿತ್ರೆಯಲ್ಲಿ ಉಲ್ಲೇಖ ಮಾಡಿದ್ದಾರೆ. ತಾನು ಹೇಗೆ ಇಷ್ಟೊಂದು ಹಣವನ್ನು ಸಂಪಾದನೆ ಮಾಡಿದೆ ಎಂದು ವಿವರಿಸಿದ್ದಾರೆ.
"ಡಾಗ್ಲಾಪ್ಯಾನ್: ದಿ ಹಾರ್ಡ್ ಟ್ರುತ್ ಅಬೌಟ್ ಲೈಫ್ ಆಂಡ್ ಸ್ಟಾರ್ಟ್ಅಪ್ಸ್" ಎಂಬ ತನ್ನ ಆತ್ಮಚರಿತ್ರೆಯಲ್ಲಿ ಅಶ್ನೀರ್ ಗ್ರೋವರ್ ಕೆಲವೇ ಕೆಲವು ನಿಮಿಷದಲ್ಲಿ ಕೋಟ್ಯಾಂತರ ರೂಪಾಯಿ ಗಳಿಸಿದ್ದು ಹೇಗೆ ಎಂದು ವಿವರಿಸಿದ್ದಾರೆ. ಹಾಗೆಯೇ ಇದು ಐಪಿಒ ಮೂಲಕ ಎಂದು ಕೂಡಾ ಉಲ್ಲೇಖಿಸಿದ್ದಾರೆ.
ಐಪಿಒ ಮೂಲಕ ಹಣ ಸಂಪಾದನೆ
"ಐಪಿಒ ಹೂಡಿಕೆ ಮೂಲಕ ಈ ಸಂಪಾದನೆಯನ್ನು ಮಾಡಲು ಸಾಧ್ಯವಾಗಿದೆ. ನಾನು 5 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಿದದಾಗ ವಾರಕ್ಕೆ ಶೇಕಡ 10ರಷ್ಟು ಬಡ್ಡಿದರದಂತೆ 95 ಕೋಟಿ ರೂಪಾಯಿ ಪಡೆಯಲು ಸಾಧ್ಯವಾಗುತ್ತದೆ. ಅಧಿಕವಾಗಿ 20 ಲಕ್ಷ ರೂಪಾಯಿ ಷೇರಿಗೆ ವೆಚ್ಚವಾಗಲಿದೆ," ಎಂದು ಅಶ್ನೀರ್ ಗ್ರೋವರ್ ತನ್ನ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
8 ನಿಮಿಷದಲ್ಲೇ ಎಲ್ಲ ಷೇರು ಮಾರಾಟ
ಅಧಿಕವಾಗಿ ಚಂದಾದಾರಿಕೆ ಮಾಡಿರುವ ಕಾರಣದಿಂದಾಗಿ ಗ್ರೋವರ್ ಈ ಆಹಾರ ಡೆಲಿವರಿ ಮಾಡುವ ಸಂಸ್ಥೆಯಾದ ಜೊಮ್ಯಾಟೊದಲ್ಲಿ 3 ಕೋಟಿ ರೂಪಾಯಿಯ ಷೇರುಗಳು ಅಥವಾ ಪ್ರತಿ ಷೇರಿಗೆ 76 ರೂಪಾಯಿಯಂತೆ ಖರೀದಿಸಲು ಅವಕಾಶ ದೊರೆತಿದೆ. ಈ ಎಲ್ಲ ಷೇರುಗಳನ್ನು ಗ್ರೋವರ್ ಪ್ರತಿ ಷೇರಿಗೆ 136 ರೂಪಾಯಿಯಂತೆ 8 ನಿಮಿಷದಲ್ಲಿ ಮಾರಾಟ ಮಾಡಿದ್ದಾರೆ. ಜುಲೈ 2021ರಲ್ಲಿ ಸ್ಟಾಕ್ ಬೆಲೆ 116 ರೂಪಾಯಿ ಆಗಿತ್ತು, ಆದರೆ ಅಧಿಕ ಮೊತ್ತಕ್ಕೆ ಮಾರಾಟ ಮಾಡಿ, ಇಷ್ಟೊಂದು ಹಣವನ್ನು ಸಂಪಾದನೆ ಮಾಡಿದ್ದಾರೆ.
ಟೀಕೆಗೆ ಒಳಗಾದ ಗ್ರೋವರ್
"ಎಲ್ಲ ಷೇರುಗಳ ಮಾರಾಟವಾದ ಬಳಿಕ ನನಗೆ ಪ್ರತಿ ಷೇರಿಗೆ 136 ರೂಪಾಯಿಯಂತೆ ಮೊತ್ತ ಲಭ್ಯವಾಗಿದೆ. ಬಡ್ಡಿದರ ಬಳಿಕ ನಾನು ಸುಮಾರು 2.25 ಕೋಟಿ ರೂಪಾಯಿ ಮೊತ್ತವನ್ನು ಸಂಪಾದನೆ ಮಾಡಿದ್ದೇನೆ," ಎಂದು ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಬಳಿಕ 2021ರಲ್ಲೇ ನಾಯ್ಕ ಷೇರುಗಳನ್ನು ನೀಡದಿರುವ ಬ್ಯಾಂಕಿನ ನಿರ್ಧಾರದ ಬಗ್ಗೆ ಕೋಟಾಕ್ ಮಹೀಂದ್ರಾ ಬ್ಯಾಂಕ್ನ ಸಿಬ್ಬಂದಿಗಳೊಂದಿಗೆ ವಾದ ಮಾಡಿ ಕಾರಣಕ್ಕೆ ಗ್ರೋವರ್ ವಿರುದ್ಧ ಟೀಕೆ ವ್ಯಕ್ತವಾಗಿದೆ. ಅಶ್ನೀರ್ ಗ್ರೋವರ್ ನೈಕಾ ಐಪಿಒ ಹಂಚಿಕೆಯನ್ನು ಪಡೆಯಲು ಕೋಟಾಕ್ ಬ್ಯಾಂಕ್ ಸಿಬ್ಬಂದಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಆಡಿಯೋ ರೆಕಾರ್ಡಿಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಅಶ್ನೀರ್ ಗ್ರೋವರ್ ಅದನ್ನು ಟೀಕೆ ಮಾಡಿದ್ದಾರೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications