ಹೋಮ್  » ವಿಷಯ

ಕೃಷಿ ಸುದ್ದಿಗಳು

ದಿಢೀರ್‌ ಕುಸಿದ ಮೆಣಸಿನಕಾಯಿ ಬೆಲೆ, ಆಕ್ರೋಶಗೊಂಡ ರೈತರಿಂದ ಎಪಿಎಂಸಿಗೆ ಮುತ್ತಿಗೆ
ಹಾವೇರಿ, ಮಾರ್ಚ್‌ 12: ಮೆಣಸಿನಕಾಯಿ ಬೆಲೆಯಲ್ಲಿ ದಿಢೀರ್ ಕುಸಿತವಾಗಿದೆ ಎಂದು ಆರೋಪಿಸಿ ರೈತರ ಗುಂಪು ಹಾವೇರಿ ಜಿಲ್ಲೆಯ ಬ್ಯಾಡಗಿ ಪ್ರದೇಶದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ...

Karnataka budget: ಕೃಷಿ ಕ್ಷೇತ್ರಕ್ಕೆ ಸಿದ್ಧು ಲೆಕ್ಕಾಚಾರವೇನು, ಎಷ್ಟು ಅನುದಾನ ಘೋಷಣೆ?
ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ತನ್ನ 15ನೇ ಬಜೆಟ್ ಮಂಡಿಸುತ್ತಿದ್ದು, ದೀರ್ಘ ಬಜೆಟ್ ಭಾಷಣದ ದಾಖಲೆಯನ್ನು ಮುರಿಯುವ ನಿರೀಕ್ಷೆಯಿದೆ. ಕೃಷಿ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಹ...
G20 Expectations: ಜಿ20 ಶೃಂಗಸಭೆ- ಶಿಕ್ಷಣ, ರಿಯಲ್ ಎಸ್ಟೇಟ್, ಕೃಷಿ ಕ್ಷೇತ್ರದ ನಿರೀಕ್ಷೆಗಳು
ಭಾರತದ ರಾಷ್ಟ್ರ ರಾಜಧಾನಿ ದೆಹಲಿಯು 2023 ರ ಜಿ20 ಶೃಂಗಸಭೆಗೆ ವಿಶ್ವ ನಾಯಕರನ್ನು ಸ್ವಾಗತಿಸಲು ಸಿದ್ಧವಾಗಿದೆ. ಶುಕ್ರವಾರ ಯುಎಸ್ ಅಧ್ಯಕ್ಷ ಜೋ ಬೈಡೆನ್ ಆಗಮನದ ಬಳಿಕ ಬೈಡೆನ್ ಮತ್ತು ಪ್ರ...
PM Kisan: ಪಿಎಂ ಕಿಸಾನ್ 14ನೇ ಕಂತು ಜಮೆಯಾಗದಿದ್ದರೆ ಹೀಗೆ ದೂರು ನೀಡಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಜುಲೈ 27ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14 ನೇ ಕಂತಿನ ಮೊತ್ತವನ್ನು ಬಿಡುಗಡೆ ಮಾಡಿದ್ದಾರೆ. ಈ ಬಾರಿ ಪಿಎಂ-ಕಿಸಾನ್ ಯೋಜನೆಯಡಿ ಸ...
PM Kisan: ಪಿಎಂ ಕಿಸಾನ್ 14ನೇ ಕಂತಿನ ಮೊತ್ತ, ನಿಮಗೆ ಲಭ್ಯವಾಗಿದೆಯೇ ಚೆಕ್ ಮಾಡಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು (ಜುಲೈ 27) ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14 ನೇ ಕಂತಿನ ಮೊತ್ತವನ್ನು ಬಿಡುಗಡೆ ಮಾಡಿದ್ದಾರೆ. ಪ್ರಧಾನಿ ಡಿಬಿಟಿ ಮೂಲಕ ಪಿಎಂ-ಕಿ...
Krushi Aranya Protsaha Yojane: ಏನಿದು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ, ಯಾರಿಗೆ ಲಾಭ?
ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗಾಗಿ ಹಲವಾರು ಯೋಜನೆಗಳು ಇರುವಂತೆಯೇ ಕರ್ನಾಟಕದ ರೈತರಿಗಾಗಿಯೂ ಯೋಜನೆಗಳು ಇದೆ. ಈ ಪೈಕಿ ಕರ್ನಾಟಕ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಕೂಡಾ ಒಂದಾಗಿ...
PM Kisan: ಮುಂದಿನ ವಾರವೇ ಪಿಎಂ ಕಿಸಾನ್ ಮೊತ್ತ ಬಿಡುಗಡೆ, ಸ್ಟೇಟಸ್ ಚೆಕ್ ಮಾಡಿಕೊಳ್ಳಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪಿಎಂ ಕಿಸಾನ್ ಯೋಜನೆ) 14 ನೇ ಕಂತಿನ ಮೊತ್ತವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದಿನ ವಾರದಲ್ಲೇ ಬಿಡುಗಡೆ ಮಾಡಲಿದ್ದಾರೆ. ಜು...
ಸರ್ಕಾರಿ ಕೆಲಸ ತೊರೆದು 7 ಕೋಟಿಯ ಹೆಲಿಕಾಪ್ಟರ್‌ ಖರೀದಿಸುವ ಹಂತಕ್ಕೆ ಬೆಳೆದ ಕೃಷಿಕ
ಸರ್ಕಾರಿ ಕೆಲಸ ತೊರೆದು ಕೃಷಿಯಲ್ಲಿ ತೊಡಗಿಸಿ 7 ಕೋಟಿಯ ಹೆಲಿಕಾಪ್ಟರ್‌ ಖರೀದಿಗೆ ಸಿದ್ಧರಾದ ರಾಜಾರಾಂ ತ್ರಿಪಾಠಿ, ಮೂಲತ: ಛತ್ತೀಸ್‌ಗಢ ರಾಜ್ಯದ ಬಸ್ತರ್ ನವರು. ಕೃಷಿ ಮೂಲಕ ಹೆಲಿಕ...
PM PRANAM Scheme: ಪಿಎಂ ಪ್ರಣಾಮ್ ಅನುಮೋದನೆಗೆ ಸಂಸತ್ತು ಸಜ್ಜು, ಏನಿದು ಯೋಜನೆ ತಿಳಿಯಿರಿ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2023-24ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಈ ಸಂದರ್ಭದಲ್ಲೇ ಹಲವಾರು ಯೋಜನೆಗಳನ್ನು ಸರ್ಕಾರ...
PM Kisan Yojana: 14ನೇ ಕಂತಿನ ಪಿಎಂ ಕಿಸಾನ್ ಮೊತ್ತ ಪಡೆಯಲು ಯಾರು ಅರ್ಹರಲ್ಲ?
ಈಗಾಗಲೇ ಫೆಬ್ರವರಿ 27ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪಿಎಂ ಕಿಸಾನ್) 13ನೇ ಕಂತಿನ ಮೊತ್ತವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. ಈಗ ರೈ...
PM Kisan: ಪಿಎಂ ಕಿಸಾನ್ 14ನೇ ಕಂತು ಶೀಘ್ರ ಬಿಡುಗಡೆ, ಹೀಗೆ ಅರ್ಜಿ ಸಲ್ಲಿಸಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ) 14ನೇ ಕಂತಿನ ಮೊತ್ತಕ್ಕಾಗಿ ಅರ್ಹ ರೈತರುಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ 13ನೇ ಕಂತಿನ ಮೊತ್ತವ...
PM Kisan: ಪಿಎಂ ಕಿಸಾನ್ 14ನೇ ಕಂತಿನಲ್ಲಿ 4000 ರೂಪಾಯಿ ಲಭ್ಯ, ಅರ್ಹತೆ ತಿಳಿಯಿರಿ
ಅರ್ಹ ರೈತರುಗಳು ಪ್ರಸ್ತುತ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ) 14ನೇ ಕಂತಿನ ಮೊತ್ತಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಪಿಎಂ ಕಿಸಾ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X