ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊನೆಯ (ಮಧ್ಯಂತರ) ಬಜೆಟ್ ಅನ್ನು 2024 ರ ಸಾರ್ವತ್ರಿಕ ಚುನಾವಣೆಯ ಮೊದಲು ಮಂಡಿಸಲಿದ್ದಾರೆ. ಫೆಬ್ರವರಿ 1 ರಂದು ದೇಶಾದ್ಯಂತ ಲಕ್ಷಾಂತರ ತೆರಿಗ...
ಜನವರಿ 31 ರಿಂದ ಫೆಬ್ರವರಿ 9 ರವರೆಗೆ 17 ನೇ ಲೋಕಸಭೆಯ ಅಂತಿಮ ಅಧಿವೇಶನವು ನಡೆಯಲಿದೆ. ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಅನ್ನು ಮಂಡ...
ಬೆಂಗಳೂರು, ಜನವರಿ 17: ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯ ಸ್ಟಾರ್ಟ್ಅಪ್ ಶ್ರೇಯಾಂಕ 2022 ರಲ್ಲಿ ಅತ್ಯುತ್ತಮ ರಾಜ್ಯಗಳಾಗಿ ಅಗ್ರಸ್ಥಾನದಲ್ಲಿದೆ. ಕೇಂದ್ರ ವಾಣಿಜ್ಯ ಮತ್ತು ಕೈ...
ಫೆಬ್ರವರಿ 1, 2024 ರಂದು ಮಂಡಿಸಲಿರುವ 'ಬಜೆಟ್ 2024' ಮಧ್ಯಂತರ ಬಜೆಟ್ ಆಗಿದೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಸಂಸತ್ತಿನ ಚುನಾವಣೆಯಲ್ಲಿ ಹೊಸ ಸರ್ಕಾರವನ್ನು ಆಯ್ಕೆ ಮಾಡುವವರೆಗೆ ಸರ್ಕಾ...
ಇದೇ ವರ್ಷ ಏಪ್ರಿಲ್, ಮೇ ತಿಂಗಳಲ್ಲಿ (2024) ಲೋಕಸಭೆ ಚುನಾವಣೆ (Lok Sabha Election 2024) ನಡೆಯಲಿದೆ. ಈ ನಡುವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2024 ರಂದು ಬಜೆಟ್ 2024 ಅನ್ನು ಮಂಡಿಸಲ...
ನಮ್ಮ ಮನೆಯಲ್ಲಿ ಆಗಲಿ ಅಥವಾ ಯಾವುದೇ ಕಚೇರಿಯಲ್ಲಿ ಆಗಲಿ, ಬೇಡದ, ಯಾರಿಗೂ ಬಳಕೆ ಮಾಡಲು ಸಾಧ್ಯವಾಗದ ವಸ್ತುಗಳನ್ನು ನಾವು ಕಂಡರೆ ಅದನ್ನು ಗುಜರಿಗೆ ಮಾರಾಟ ಮಾಡುತ್ತೇವೆ. ಇದು ಸಾಮಾನ್...
ಶಿಕ್ಷಣ ಸಚಿವಾಲಯ ಮತ್ತು ಭಾರತ ಸರ್ಕಾರವು ಅಪಾರ್ ಐಡಿ ಕಾರ್ಡ್ (APAAR ID Card) ಅನ್ನು ಆರಂಭ ಮಾಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020 ರ ಪ್ರಕಾರ ಭಾರತದಾದ್ಯಂತ ಶಾಲಾ ವಿದ್ಯಾರ್ಥಿಗ...
ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (ಎನ್ಎಫ್ಎಸ್ಎ) 2013 ರ ಪ್ರಕಾರ, ಜಾಗತಿಕವಾಗಿ ಆಹಾರ ಭದ್ರತೆಯ ಮೂಲ ಪರಿಕಲ್ಪನೆಯು ಎಲ್ಲಾ ಜನರು, ಎಲ್ಲಾ ಸಮಯದಲ್ಲೂ, ತಮ್ಮ ಸಕ್ರಿಯ ಮತ್ತು ಆರೋ...
ಈಗಾಗಲೇ 2023 ರ ವರ್ಷ ಕೊನೆಯಾಗುತ್ತಿದೆ. ಇನ್ನು ಒಂದು ತಿಂಗಳಿನಲ್ಲಿಯೇ ಹೊಸ ವರ್ಷ ಅಂದರೆ 2024 ಆರಂಭವಾಗಲಿದೆ. ಹೊಸ ವರ್ಷದ ಕೇಂದ್ರ ಸರ್ಕಾರದ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ...
ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಯಲ್ಲಿ ಶೇಕಡ 4 ರಷ್ಟು ಹೆಚ್ಚಳಕ್ಕೆ ಕೇಂದ್ರ ಸಂಪುಟವು ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ಕೇಂದ್ರ ನೌಕರರು ಮತ್ತು ಪಿಂಚಣಿದಾ...