ಈಗಾಗಲೇ ಸಾಲದ ಹೊರೆಯಲ್ಲಿ ಕುಗ್ಗಿಹೋಗಿರುವ ಡಿಎಚ್ ಎಫ್ ಎಲ್ ನಲ್ಲಿ ಆರ್ಥಿಕ ವರ್ಷ 2007ರಿಂದ 2019ರ ಮಧ್ಯೆ 17,394 ಕೋಟಿ ರುಪಾಯಿ ಮೌಲ್ಯದ ವಂಚನೆ ನಡೆದಿದೆ ಎಂದು ಟ್ರಾನ್ಸಾಕ್ಷನ್ ಆಡಿಟರ್ ಗ್...
ಕೇರಳ ಮೂಲದ ಹಣಕಾಸು ಸಂಸ್ಥೆಯ ಮಾಲೀಕರನ್ನು ಪೊಲೀಸರು ಬಂಧಿಸಿದ್ದು, ವಿವಿಧ ಠೇವಣಿದಾರರು ಹಾಗೂ ಹೂಡಿಕೆದಾರರು ಇನ್ನೂರಕ್ಕೂ ಹೆಚ್ಚು ಪ್ರಕರಣ ದಾಖಲಿಸಿದ್ದರು. 2000 ಕೋಟಿ ರುಪಾಯಿ ಮೌಲ...
ಮೋಸ ಮಾಡುವವವರಲ್ಲಿ, ಮಾಡುವ ವಿಧಾನದಲ್ಲಿ ವಂಚಕರ ಸಾಮರ್ಥ್ಯ, ಅನುಭವ ಹಾಗೂ ಅವಕಾಶಕ್ಕೆ ತಕ್ಕಂತೆ ನಾನಾ ಮಾರ್ಗಗಳನ್ನು ಅನುಸರಿಸುತ್ತಾರೆ. ಈಗ ನೀವು ಓದುತ್ತಿರುವ ವರದಿ ಈ ವರೆಗೆ ಕೇಳ...
ಬೆಂಗಳೂರಿನ ಎನ್. ಆರ್. ಕಾಲೋನಿಯಲ್ಲಿನ, ಬಹುಕೋಟಿ ಹಗರಣಕ್ಕೆ ಕಾರಣವಾಗಿದ್ದ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮಾಜಿ ಸಿಇಒ ವಾಸುದೇವ ಮಯ್ಯ (73) ಅವರು ಸೋಮವಾರ (ಜುಲೈ 6, 2020) ಆತ್ಮಹತ್ಯೆ ಮ...
ಆರು ಬ್ಯಾಂಕ್ಗಳ ಒಕ್ಕೂಟದಿಂದ 411 ಕೋಟಿ ರೂಪಾಯಿ ವಂಚನೆ ಮಾಡಿದ್ದ ಆರೋಪದ ಮೇಲೆ ಇತ್ತೀಚೆಗಷ್ಟೇ ಎಸ್ಬಿಐ ಸಿಬಿಐಗೆ ದೂರು ನೀಡಿತ್ತು. ಆದರೆ ಕೇಸ್ ದಾಖಲಿಸೋಕು ಮೊದಲೇ ವಂಚಕರು ದೇಶ ...
ಬೆಂಗಳೂರು, ಜನವರಿ 13: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಆರ್ಥಿಕ ವ್ಯವಹಾರಗಳ ಮೇಲೆ ನಿರ್ಬಂಧ ಹೇರಲಾದ ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಂದ ಗ್ರಾಹಕರ ಜತೆಗ...
ಬೆಂಗಳೂರಿನ ಪ್ರಶಾಂತವಾದ ಬಡಾವಣೆಗಳಲ್ಲಿ ಎನ್. ಆರ್. ಕಾಲೋನಿ ಕೂಡ ಒಂದು. ಅಲ್ಲಿನ ನೆಟ್ಟಕಲ್ಲಪ್ಪ ಸರ್ಕಲ್ ಬಸ್ ಸ್ಟ್ಯಾಂಡ್ ಹತ್ತಿರವೇ ಜಾವಾ ಬೈಕ್ ಗಳ ಶೋರೂಮ್ ಇದ್ದು, ಅದರ ಎದುರಿಗೇ ...