ಹೋಮ್  » ವಿಷಯ

Piyush Goyal News in Kannada

ಸ್ಟಾರ್ಟ್‌ಅಪ್‌ಗಳು ನವ ಭಾರತದ ಬೆನ್ನೆಲುಬು: ಪಿಯೂಷ್ ಗೋಯಲ್
ನವದೆಹಲಿ, ಫೆಬ್ರವರಿ 28: ಭಾರತೀಯ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ಸವಾಲುಗಳ ನಡುವೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸ್ಟಾರ್ಟ್&...

ಭಾರತೀಯ ರೈಲ್ವೆ ಶೇ 100 ರಷ್ಟು ವಿದ್ಯುದೀಕರಣ ಆಗುವುದು ಯಾವಾಗ?
ನವದೆಹಲಿ: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಕೈಗೊಂಡಿರುವ ಪ್ರಗತಿಯನ್ನು ರೈಲ್ವೆ ಹಾಗೂ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಗುರುವಾರ ಶ್ಲಾಘಿಸಿದ್ದಾರೆ. ಮುಂದಿನ ಮೂರೂವರೆ ...
ಭಾರತ ಆಮದಿನ ವಿರುದ್ಧವಾಗಿ ಇಲ್ಲ ಎಂದ ಕೇಂದ್ರ ವಾಣಿಜ್ಯ ಸಚಿವ
ಇತ್ತೀಚಿನ ಭಾರತ ಚೀನಾ ಗಡಿ ತಂಟೆಯ ನಂತರ ಚೀನಾ ಮೂಲದ ವಸ್ತುಗಳನ್ನು ಬಹಿಷ್ಕರಿಸಲು ಭಾರತದಲ್ಲಿ ಅಭಿಯಾನಗಳು ನಡೆಯುತ್ತಿವೆ. ಹಲವಾರು ವ್ಯಾಪಾರ ಸಂಘಟನೆಗಳು ಬೆಂಬಲ ಸೂಚಿಸಿವೆ. ಸ್ವತ...
Sheshnag ರೈಲು: 2.8 ಕಿ.ಮೀ. ಉದ್ದದ ರೈಲು ಓಡಿಸಿ ಹೊಸ ದಾಖಲೆ
ಆಗ್ನೇಯ ಕೇಂದ್ರ ರೈಲ್ವೆ ವಲಯ ಹೊಸ ದಾಖಲೆ ಬರೆದಿದೆ. ಇದು ಭಾರತೀಯ ರೈಲ್ವೆಯ ಸಾಧನೆ ಅಂತಲೇ ಕರೆದುಕೊಳ್ಳುವುದಕ್ಕೆ ಅಡ್ಡಿ ಇಲ್ಲ. ಈ ರೈಲಿಗೆ (ಸಾಹಸಕ್ಕೆ) ಶೇಷನಾಗ್ ಎಂದು ಹೆಸರಿಡಲಾಗಿ...
ರಿಯಲ್ ಎಸ್ಟೇಟ್ ಬುಡ ಅಲುಗಾಡಿಸಿದ ವಾಣಿಜ್ಯ ಸಚಿವ ಗೋಯಲ್ ಹೇಳಿಕೆ
ನವದೆಹಲಿ, ಜೂನ್ 4: ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ನೀಡಿರುವ ಹೇಳಿಕೆ ದೇಶದ ರಿಯಲ್ ಎಸ್ಟೇಟ್ ಕ್ಷೇತ್ರದ ಬುಡವನ್ನೇ ಅಲುಗಾಡಿಸಿದೆ. ಅಮೆಜಾನ್ 1 ಬಿಲಿಯನ್ ಡಾಲರ್ ಹೂಡಿಕೆ...
PSU ಫಾರ್ಮಾಸ್ಯುಟಿಕಲ್ ಬಂಡವಾಳ ಹಿಂತೆಗೆಯಲು ಸರ್ಕಾರ ನಿರ್ಧಾರ
ಸಾರ್ವಜನಿಕ ವಲಯದ (ಪಿಎಸ್ ಯು) ಕೆಲವು ಫಾರ್ಮಾಸ್ಯುಟಿಕಲ್ ಕಂಪೆನಿಗಳ ಬಂಡವಾಳ ಹಿಂತೆಗೆತಕ್ಕೆ ಸರ್ಕಾರವು ನಿರ್ಧಾರ ಮಾಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ...
ದೇಶಾದ್ಯಂತ ಮೇ 22 ರಿಂದ 1.7 ಲಕ್ಷ ಸೇವಾ ಕೇಂದ್ರಗಳಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಪುನರಾರಂಭ : ಪಿಯೂಷ್ ಗೋಯಲ್
ದೇಶಾದ್ಯಂತ ಮೇ 22 ರಿಂದ ಸುಮಾರು 1.7 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಪುನರಾರಂಭಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾ...
ಜೂನ್ 1ರಿಂದ 200 ನಾನ್ ಏಸಿ ರೈಲುಗಳ ಸಂಚಾರ ಆರಂಭ
ಭಾರತೀಯ ರೈಲ್ವೆಯಿಂದ 200 ನಾನ್ ಏಸಿ ರೈಲುಗಳ ಸಂಚಾರ ಆರಂಭಿಸಲಾಗುವುದು. ಜೂನ್ 1ನೇ ತಾರೀಕಿನಿಂದ ಪ್ರತಿ ದಿನ ವೇಳಾಪಟ್ಟಿಯಂತೆ ಈ ರೈಲುಗಳು ಸಂಚರಿಸಲಿವೆ ಎಂದು ರೈಲ್ವೆ ಸಚಿವ ಪಿಯೂಷ್ ಗ...
2024ರ ವೇಳೆಗೆ ಭಾರತೀಯ ರೈಲ್ವೆ ಸಂಪೂರ್ಣ ವಿದ್ಯುತ್ತೀಕರಣ: ಪಿಯೂಷ್ ಗೋಯೆಲ್
2024ರ ವೇಳೆಗೆ ಭಾರತೀಯ ರೈಲ್ವೆ ಇಲಾಖೆಯು ಸಂಪೂರ್ಣ ವಿದ್ಯುತ್ತೀಕರಣದ ಗುರಿ ಹೊಂದಿದ್ದು ಎಲ್ಲಾ ರೈಲುಗಳು ವಿದ್ಯುತ್‌ಗೆ ಬದಲಾಗುವ ನಿರೀಕ್ಷೆಯಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯ...
'ನಾನು ಸಚಿವ ಆಗಿರದಿದ್ದರೆ ಏರ್ ಇಂಡಿಯಾ ಖರೀದಿಗೆ ಬಿಡ್ ಮಾಡ್ತಿದ್ದೆ'
ಸಾಲ ಬಾಧೆಯಲ್ಲಿ ನರಳುತ್ತಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾವನ್ನು ಮಾರಿದರೆ ಸಾಕು ಎಂದಿದೆ ಕೇಂದ್ರ ಸರ್ಕಾರ. ಗುರುವಾರದಂದು ಮಾತನಾಡಿರುವ ಕೇಂದ್ರ ಸಚಿವ ಪಿಯೂಷ್ ಗೋಯೆಲ್, ಒಂ...
ಏಕತಾ ಪ್ರತಿಮೆಯು 1 ಲಕ್ಷ ಕೋಟಿ ಆರ್ಥಿಕ ಪರಿಸರ ವ್ಯವಸ್ಥೆಯನ್ನು ರಚಿಸಲಿದೆ-ಪಿಯೂಷ್ ಗೋಯೆಲ್
ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯಾದ ಏಕತಾ ಪ್ರತಿಮೆಯು ಮುಂಬರುವ ವರ್ಷಗಳಲ್ಲಿ 1 ಲಕ್ಷ ಕೋಟಿ ಆರ್ಥಿಕ ಪರಿಸರ ವ್ಯವಸ್ಥೆಯನ್ನು ರಚಿಸಲಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಶುಕ...
ಅಮೆಜಾನ್ 1 ಬಿಲಿಯನ್ ಡಾಲರ್ ಹೂಡಿಕೆಯಿಂದ ಭಾರತಕ್ಕೆ ಉಪಕಾರವಿಲ್ಲ : ಪಿಯೂಷ್ ಗೋಯೆಲ್
ಇ-ಕಾಮರ್ಸ್ ದಿಗ್ಗಜ ಅಮೆಜಾನ್ 1 ಬಿಲಿಯನ್ ಡಾಲರ್ ಹೂಡಿಕೆಯಿಂದ ಭಾರತಕ್ಕೆ ಪ್ರಯೋಜನವಾಗುವುದಿಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯೆಲ್ ಟೀಕಿಸಿದ್ದಾರೆ. ''ಬಹುರಾ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X