ನವದೆಹಲಿ, ಏಪ್ರಿಲ್ 06: ಕೊರೊನಾವೈರಸ್ ನಿಂದ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಕಾರ್ಮಿಕರ ಭವಿಷ್ಯ ನಿಧಿ ವಿಥ್ ಡ್ರಾಗೆ ಸಂಬಂಧಿಸಿದಂತೆ ಹೊಸದಾಗಿ ವಿನಾಯಿತಿ ನೀಡಲಾಗಿದೆ. EPFO ಸದಸ್ಯರ...
ಕೊರೊನಾವೈರಸ್ ಸೋಂಕು ಹರಡುವ ಭೀತಿಯಿಂದ ದೇಶದೆಲ್ಲೆಡೆ ಲಾಕ್ ಡೌನ್ ಘೋಷಿಸಿದ್ದು, ಎಲ್ಲಾ ಬಗೆಯ ವ್ಯಾಪಾರ, ವಹಿವಾಟು ಬಂದ್ ಆಗಿವೆ. ಈ ಸಂದರ್ಭದಲ್ಲಿ ಸಂಘಟಿತ ವಲಯಕ್ಕೆ ಆರ್ಥಿಕ ಪ್ಯಾಕ...
ನವದೆಹಲಿ, ಜನವರಿ 28: ಜನವರಿ-ಮಾರ್ಚ್ ತ್ರೈಮಾಸಿಕಕ್ಕೆ ಸಾಮಾನ್ಯ ಭವಿಷ್ಯ ನಿಧಿ(General Provident Fund) ಮೇಲಿನ ಬಡ್ಡಿದರವನ್ನು ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಬಜೆಟ್ ವಿಭಾಗವು ಪ...
ನವದೆಹಲಿ, ಫೆಬ್ರವರಿ 21: ಆದಾಯ ತೆರಿಗೆ ಮೇಲಿನ ವಿನಾಯಿತಿಯ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಮಧ್ಯಮ ವರ್ಗದ ನೌಕರರಿಗೆ ಖುಷಿ ನೀಡಿದ್ದ ಕೇಂದ್ರ ಸರ್ಕಾರ, ಮತ್ತೊಂದು ಸಿಹಿ ಸುದ್ದಿ ನೀಡ...
ನವದೆಹಲಿ, ಫೆಬ್ರವರಿ 12: ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ (ಇಪಿಎಫ್ಒ) ಯ ಶಿಫಾರಸ್ಸಿನಂತೆ ಭವಿಷ್ಯ ನಿಧಿ ಬಡ್ಡಿದರ ಶೇ 8.55ರಷ್ಟು ಹೆಚ್ಚಿಸುವ ಸಾಧ್ಯತೆ ಕಂಡು ಬಂದಿದೆ. ಮುಂಬರುವ ಹಣಕಾಸ...
ಆರೋಗ್ಯ ವಿಮಾ ಯೋಜನೆ ವ್ಯಾಪ್ತಿ ಅಡಿಯಲ್ಲಿ ಪ್ರಸ್ತುತ ಇರುವ ರೂ. 15,000 ಮಾಸಿಕ ವೇತನವನ್ನು ರೂ. 21,000ಕ್ಕೆ ಏರಿಸಲು ಕಾರ್ಮಿಕರ ರಾಜ್ಯ ವಿಮಾ ನಿಗಮ(ESIC) ನಿರ್ಧರಿಸಿದೆ. ಇಂದು ನಡೆದ ಸಭೆಯಲ್ಲಿ ...
ಸಾರ್ವತ್ರಿಕ ಖಾತೆ ಸಂಖ್ಯೆ(UAN) ತುಂಬಾ ಮಹತ್ವದ್ದಾಗಿದ್ದು, ಉದ್ಯೋಗಿಗಳಿಗೆ ಕೆಲಸದ ಸಂದರ್ಭದಲ್ಲಿ, ಉದ್ಯೋಗ ಬದಲಾಯಿಸುವಾಗ, ಇಪಿಎಫ್ ವರ್ಗಾವಣೆ ಮಾಡುವಾಗ ಮಹತ್ವದ ಪಾತ್ರ ವಹಿಸುತ್ತ...
ನವದೆಹಲಿ, ಮಾರ್ಚ್ 18: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಶುಕ್ರವಾರ (ಮಾರ್ಚ್ 18) ಸಂಜೆ ವೇಳೆಗೆ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸುವವರಿಗೆ ಆಘಾತ ನೀಡಿದೆ. ಸಾರ್ವಜನಿಕ ...
ಬೆಂಗಳೂರು, ಮೇ.4: ಉದ್ಯೋಗಿಗಳ ಭವಿಷ್ಯನಿಧಿ ಮಾಹಿತಿ ಆನ್ ಲೈನ್ ನಲ್ಲಿ ಲಭ್ಯವಿರುವುದು ಎಲ್ಲರಿಗೂ ತಿಳಿದಿದೆ. ಈ ಸೌಲಭ್ಯ ಆರಂಭಿಸಿ ಎರಡು ವರ್ಷ ಕಳೆದಿದೆ. ಈಗ ಮೊಬೈಲ್ ಫೋನಿನಿಂದ ಎಸ್ಎ...
ನವದೆಹಲಿ, ಆ.27: 2014-15ನೆ ಹಣಕಾಸು ವರ್ಷದಲ್ಲಿ ನೌಕರರ ಭವಿಷ್ಯನಿಧಿಯ (ಇಪಿಎಫ್ಒ) ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಇಪಿಎಫ್ಒ ಸಂಸ್ಥೆ ನಿರ್ಧರಿಸಿದೆ. ಶೇಕಡ 8.75ರಲ್ಲೇ ...