ಹೋಮ್  » ವಿಷಯ

Share News in Kannada

ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ವಿಲೀನಕ್ಕೆ ಅಸ್ತು ಎಂದ NSE, BSE
ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಎಚ್‌ಡಿಎಫ್‌ಸಿ) ಲಿಮಿಟೆಡ್ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ ವಿಲೀನ ಘೋಷಣೆಯಾಗಿ ಎರಡು ತಿಂಗಳ ಬಳಿಕ ಷೇರು ಮಾರುಕಟ್ಟ...

ಹೋಲ್ಸಿಮ್ ಡೀಲ್ ಬಳಿಕ ಎಸಿಸಿ, ಅಂಬುಜಾ ಸಿಮೆಂಟ್ಸ್ ಷೇರಿಗೆ ಭಾರೀ ಡಿಮ್ಯಾಂಡ್!
ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿರುವ ಗೌತಮ್ ಅದಾನಿ ಹೋಲ್ಸಿಮ್‌ನೊಂದಿಗೆ ಮೂಲ ಸೌಕರ್ಯ, ಸಿಮೆಂಟ್ ವಲಯದ ಅತಿದೊಡ್ಡ ಡೀಲ್ ಕುದುರಿಸಿದ ಬಳಿಕ ಎಸಿಸಿ ಹಾಗೂ ಅಂಬುಜಾ ಸಿಮೆಂಟ್ಸ್ ...
ಎಚ್‌ಡಿಎಫ್‌ಸಿ-ಎಚ್‌ಡಿಎಫ್‌ಸಿ ಬ್ಯಾಂಕ್‌ ವಿಲೀನ: ಪ್ರಮುಖ ಮಾಹಿತಿ ಗಮನಿಸಿ
ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಎಚ್‌ಡಿಎಫ್‌ಸಿ) ಲಿಮಿಟೆಡ್ ಸೋಮವಾರ ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ವಿಲೀನಗೊಳ್ಳುವುದಾಗಿ ಘೋಷಣೆ ಮಾಡಿದೆ. ಸೋಮ...
ರಷ್ಯಾ- ಉಕ್ರೇನ್ ಯುದ್ಧದ ನಡುವೆ ಷೇರುಪೇಟೆ ಮತ್ತೆ ಕುಸಿತ
ಮುಂಬೈ, ಮಾರ್ಚ್ 02: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ಪರಿಮಾಣ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಪ್ರತಿ ಕ್ಷಣ ವ್ಯತ್ಯಯ ಉಂಟಾಗುತ್ತಿದೆ. ಭಾರತದಲ್ಲಿ ಷೇರುಪೇಟೆಯಲ್ಲಿ ಮತ್ತೊ...
ಶೇ.34 ಲಾಭಕ್ಕಾಗಿ ಈ ಪೆಟ್ರೋಲಿಯಂ ಸ್ಟಾಕ್‌ ಖರೀದಿಸಿ!
ಷೇರು ಮಾರುಕಟ್ಟೆ ಕುರಿತಾದ ಸುದ್ದಿಯು ಭಾರತದ ಜನರಲ್ಲಿ ಆಸಕ್ತಿಯನ್ನು ಹೆಚ್ಚಳ ಮಾಡುತ್ತಿದೆ. ಈ ಕೊರೊನಾವೈರಸ್‌ ಸೋಂಕು ಸಂದರ್ಭದಲ್ಲಿ ಭಾರತದ ಷೇರು ಮಾರುಕಟ್ಟೆಯು ಹೊಸ ಹೂಡಿಕೆದ...
ಬಜೆಟ್ ನಂತರವೂ ಉತ್ತಮ ಆರಂಭ ಪಡೆದ ಷೇರುಪೇಟೆ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 4ನೇ ಬಾರಿಗೆ ಬಜೆಟ್ ಮಂಡನೆ ಮಾಡಿದ್ದು, ಷೇರುಪೇಟೆ ಮೇಲೆ ಹೆಚ್ಚಿನ ಪರಿಣಾಮ ಬೀರಲ್ಲ. ಫೆಬ್ರವರಿ 02ರಂದು ಕೂಡಾ ಆರಂಭಿಕ ವಹಿವಾಟಿನಲ್ಲಿ ಉತ್ತ...
Budget 2022: ಸೆನ್ಸೆಕ್ಸ್‌ 50 ಸಾವಿರದ ಗಡಿ ದಾಟಿ ವಹಿವಾಟು ಅಂತ್ಯ
ಇಂದು ಕೇಂದ್ರ ಸರ್ಕಾರದ ಬಜೆಟ್‌ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡನೆ ಮಾಡಿದ್ದಾರೆ. ಬಜೆಟ್‌ ಆರಂಭಕ್ಕೂ ಮುನ್ನ ಆರಂಭಿಕವಾಗಿ ಏರಿಕೆ ಕಂಡಿದ್ದ ಸೆನ್ಸೆ...
ಬಜೆಟ್‌ ನಡುವೆ ಸೆನ್ಸೆಕ್ಸ್ 58,920 ಪಾಯಿಂಟ್‌ಗೆ ಏರಿಕೆ
ಕೇಂದ್ರ ಸರ್ಕಾರವು ಈ ಹಣಕಾಸು ವರ್ಷದ ಬಜೆಟ್‌ ಅನ್ನು ಮಂಡನೆ ಮಾಡುತ್ತಿದೆ. ಈ ನಡುವೆ ಸ್ಟಾಕ್ ಮಾರುಕಟ್ಟೆ ಸೂಚ್ಯಂಕಗಳು ಪಾಸಿಟಿವ್‌ ಆಗಿದೆ. ದಿನದ ಆರಂಭಿಕ ವಹಿವಾಟಿನಲ್ಲಿ ಸೆನ್ಸ...
ಸೆನ್ಸೆಕ್ಸ್ ಇಂದು 1,700 ಅಂಕ ಕುಸಿಯಲು ಕಾರಣವೇನು?
ತಂತ್ರಜ್ಞಾನ ಮತ್ತು ಲೋಹದ ಷೇರುಗಳು ತೀವ್ರವಾಗಿ ಕುಸಿತ ಕಂಡ ಕಾರಣದಿಂದಾಗಿ ಸತತ ಐದನೇ ದಿನವೂ ಷೇರು ಮಾರುಕಟ್ಟೆ ದುರ್ಬಲವಾಗಿದೆ. ಕೇಂದ್ರ ಸರ್ಕಾರವು ಬಜೆಟ್‌ ಮಂಡನೆ ಮಾಡಲು ಇನ್ನ...
ಈ ಟಾಟಾ ಸ್ಟಾಕ್‌ನಿಂದ 1 ವರ್ಷದಲ್ಲಿ ಅತ್ಯುತ್ತಮ ಆದಾಯ!, ರಾಕೇಶ್‌ ಜುಂಜುನ್‌ವಾಲಾರ 3.92 ಕೋಟಿ ಷೇರು
ಷೇರು ಮಾರುಕಟ್ಟೆ ಕುರಿತಾದ ಸುದ್ದಿಯು ಭಾರತದ ಜನರಲ್ಲಿ ಆಸಕ್ತಿಯನ್ನು ಹೆಚ್ಚಳ ಮಾಡುತ್ತಿದೆ. ಈ ಕೊರೊನಾವೈರಸ್‌ ಸೋಂಕು ಸಂದರ್ಭದಲ್ಲಿ ಭಾರತದ ಷೇರು ಮಾರುಕಟ್ಟೆಯು ಹೊಸ ಹೂಡಿಕೆದ...
ರಾಕೇಶ್ ಜುಂಜುನ್ ವಾಲಾರ 14 ಅಂತಸ್ತಿನ ಐಷಾರಾಮಿ ಬಂಗಲೆ ಹೇಗಿರಲಿದೆ?
ಭಾರತದ ಷೇರುಪೇಟೆ ದಿಗ್ಗಜ, ದೇಶದ ವಾರೆನ್ ಬಫೆಟ್ ಖ್ಯಾತಿಯ ರಾಕೇಶ್‌ ಜುಂಜುನ್‌ವಾಲಾ ಹಾಗೂ ಅವರ ಕುಟುಂಬವು ಶೀಘ್ರದಲ್ಲೇ ಹೊಸ, ಐಷಾರಾಮಿ ಬಂಗಲೆಗೆ ಶಿಫ್ಟ್‌ ಆಗಲಿದ್ದಾರೆ. ಷೇರು...
15 ನಿಮಿಷದಲ್ಲೇ 2.75 ಲಕ್ಷ ಕೋಟಿ ರೂ. ಗಳಿಸಿದ ಷೇರು ಮಾರುಕಟ್ಟೆ ಹೂಡಿಕೆದಾರರು
ಷೇರುಪೇಟೆಯಲ್ಲಿ ಹೂಡಿಕೆದಾರರು ಕೇವಲ 15 ನಿಮಿಷಗಳಲ್ಲಿ 2.75 ಲಕ್ಷ ಕೋಟಿ ರೂ.ಗಳ ಲಾಭ ಗಳಿಸಿದ್ದಾರೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಬುಧವಾರದ ಬೆಳಗಿನ ವಹಿವಾಟಿನಲ್ಲಿ ಬಿಎಸ್&zwn...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X