ಇಂಜಿನಿಯರ್ ಆದ್ರೂ ಮಿಡಿ ಸೌತೆ ಬೆಳೆದು ಲಾಭ ಕಂಡ ಕೆ.ಆರ್.ಪೇಟೆಯ ಅರವಿಂದ್ ಕೃಷಿ ಕ್ಷೇತ್ರ ಲಾಭದಾಯಕವಲ್ಲ, ಹೆಚ್ಚು ವಿದ್ಯಾವಂತರಲ್ಲದವರು ಮಾಡುವ ಕೆಲಸ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಈ ಕ್ಷೇತ್ರಕ್ಕೂ ವಿದ್ಯಾವಂತರು ಕಾಲಿಟ್ಟು ಕೃಷಿಯಲ್ಲಿ ಆಧುನಿಕ ತ...
ಜೀವನದಲ್ಲಿ ಸಕ್ಸಸ್ ಕಾಣಲು ಮೊದಲು ಈ 6 ವಿಚಾರಗಳನ್ನು ನಿಮ್ಮ ತಲೆಯಿಂದ ತೆಗೆದು ಹಾಕಿ ಪ್ರತಿಯೊಬ್ಬರೂ ತಾವು ಜೀವನದಲ್ಲಿ ಸಕ್ಸಸ್ ಕಾಣಬೇಕು ಎಂದು ಬಯಸೋದು ಸಹಜ. ಯಶಸ್ಸಿನ ಕುದುರೆಯನ್ನೇರಲು ನಾನಾ ಪ್ರಯತ್ನಗಳನ್ನು ನಡೆಸುತ್ತಲೇ ಇರುತ್ತಾರೆ. ಯಶಸ್ಸನ್ನು ಬೆನ್ನತ್ತಿದ...
ಉದ್ಯೋಗದಲ್ಲಿ ಗೆಲುವಿಗಾಗಿ 6 ಸೂತ್ರಗಳು ನಾವು ಯಾವುದೇ ಕೆಲಸ ಮಾಡುವಾಗ ಅರ್ಥಪೂರ್ಣವಾಗಿ ಯಶಸ್ವಿಯಾಗಿ ಪೂರ್ಣಗೊಳ್ಳಬೇಕು ಎಂದು ಬಯಸುತ್ತೇವೆ. ಯಶಸ್ಸು ಎಂಬುದು ಪ್ರತಿಯೊಬ್ಬರ ನಿರೀಕ್ಷೆಯಾಗಿದೆ. ಭೇಷ್ ಎಂದು ಕರೆಸಿಕೊಳ್ಳ...