ಹೋಮ್  » ವಿಷಯ

ಉದ್ಯೋಗಿ ಸುದ್ದಿಗಳು

ಉದ್ಯೋಗಿಗಳಿಗೆ 80 ಲಕ್ಷ ರೂ ಬೋನಸ್ ಘೋಷಿಸಿದ ಬಾಸ್!
ವಿಶ್ವದ ಹಲವಾರು ದೇಶಗಳಲ್ಲಿ ಹಣದುಬ್ಬರ ಕಾರಣದಿಂದಾಗಿ ಪ್ರಮುಖ ಸಂಸ್ಥೆಗಳು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿದೆ. ಟ್ವಿಟ್ಟರ್‌ನಿಂದ ಹಿಡಿದು ಎಚ್‌ಪಿ ಸಂಸ್ಥೆಯವರೆಗ...

ಬಾಸ್‌ ಅಂದ್ರೆ ಇವರಪ್ಪ: 'ಡಿಸ್ನಿ ವರ್ಲ್ಡ್‌ಗೆ ಹೋಗಲು', 10 ಸಾವಿರ ಉದ್ಯೋಗಿಗಳಿಗೆ ಹಣ ಪಾವತಿ!
ಉದ್ಯೋಗಿಗಳು ಪ್ರವಾಸಕ್ಕಾಗಿ ರಜೆ ಕೇಳಿದಾಗ ಎಲ್ಲ ಕೆಲಸ ಮುಗಿಸಿ ರಜೆ ತೆಗೆದುಕೊಳ್ಳಿ ಎಂದು ಹೇಳುವ ಬಾಸ್‌ಗಳ ನಡುವೆ ಇಲ್ಲೊಂದು ಸಂಸ್ಥೆಯ ಬಾಸ್ ತನ್ನ ಉದ್ಯೋಗಿಗಳಿಗೆ ಹಾಗೂ ಅವರ ಕ...
ಎರಡೆರಡು ಕಡೆ ಕೆಲಸ ಮಾಡುತ್ತಿದ್ದ ಐಟಿ ಉದ್ಯೋಗಿಗಳು ಸಿಕ್ಕಿಬಿದ್ದದ್ದು ಹೇಗೆ?
ಇತ್ತಿಚಿನ ದಿನಗಳಲ್ಲಿ ಮೂನ್‌ಲೈಟಿಂಗ್ ವಿಚಾರ ಬಹಳ ಚರ್ಚೆಗೆ ಕಾರಣವಾಗಿದೆ. ಮೂನ್‌ಲೈಟಿಂಗ್ ಎಂದರೆ ಒಬ್ಬ ಉದ್ಯೋಗಿ ಎರಡೆರಡು ಕಡೆ ಕೆಲಸ ಮಾಡುವುದು. ಎರಡು ಪಾರ್ಟ್‌ಟೈಮ್ ಕೆಲಸವ...
ಸರ್ಕಾರಿ ನೌಕರರಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆ ಮುಚ್ಚಲು ಸೂಚನೆ, ಯಾಕೆ?
ಪಂಜಾಬ್ ಸರ್ಕಾರದ ಜಲಸಂಪನ್ಮೂಲ ಇಲಾಖೆಯು ತನ್ನ ಮುಖ್ಯ ಎಂಜಿನಿಯರ್‌ಗಳು, ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಮತ್ತು ಸೂಪರಿಂಟೆಂಡಿಂಗ್ ಎಂಜಿನಿಯರ್‌ಗಳು ಸೇರಿದಂತೆ ತನ್ನ ಉದ್...
ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಶೀಘ್ರವೇ ಸಂಬಳ ಹೆಚ್ಚಳ!
ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ ಇದೆ. ಸರ್ಕಾರ ಶೀಘ್ರದಲ್ಲೇ ಅವರ ತುಟ್ಟಿಭತ್ಯೆಯನ್ನು (ಡಿಎ) ಹೆಚ್ಚಿಸುವ ಸಾಧ್ಯತೆ ಇದೆ. ಸರ್ಕಾರ ವರ್ಷಕ್ಕೆ ಎರಡು ಬಾರಿ ಡಿಎ ಹೆಚ್ಚಿಸು...
ಮೇ 25 ರಂದು ಭಾರತ್ ಬಂದ್‌ ಯಾಕಾಗಿ?
ಮೇ 25 ರಂದು ಭಾರತ್ ಬಂದ್ ನಡೆಯಲಿದೆ. ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನೌಕರರ ಒಕ್ಕೂಟವು ಬುಧವಾರ ಅಂದರೆ ಮೇ 25 ರಂದು ಭಾರತ್ ಬಂದ್‌ಗೆ ಕರೆ ನೀಡಿದೆ. ಈ ವೇಳೆ ಹಲವ...
ಮೇ ಅಂತ್ಯದಲ್ಲಿ ಮುಷ್ಕರಕ್ಕೆ ಬ್ಯಾಂಕ್ ನೌಕರರ ಎಚ್ಚರಿಕೆ, ಕಾರಣವೇನು?
ಬ್ಯಾಂಕ್ ನೌಕರರು ಈಗಾಗಲೇ ಹಲವಾರು ಬಾರಿ ಸರ್ಕಾರದ ವಿರುದ್ಧ ಮುಷ್ಕರವನ್ನು ನಡೆಸಿದ್ದಾರೆ. ಹಲವಾರು ಬ್ಯಾಂಕುಗಳನ್ನು ಖಾಸಗೀಕರಣ ಮಾಡುವುದರ ವಿರುದ್ಧವಾಗಿ ಈ ಪ್ರತಿಭಟನೆಯನ್ನು ಬ...
ಏರ್‌ ಇಂಡಿಯಾ ಖರೀದಿಸಿದ ಟಾಟಾ : ಉದ್ಯೋಗಿಗಳ ಭವಿಷ್ಯ ಏನಾಗಬಹುದು?
ಏರ್‌ ಇಂಡಿಯಾ ಬಿಡ್‌ ಗೆದ್ದ ಖುಷಿಯಲ್ಲಿ ಟಾಟಾ ಸನ್ಸ್‌ ಸಂಭ್ರಮಾಚರಣೆ ಒಂದೆಡೆಯಾದ್ರೆ, ಇಷ್ಟು ದಿನಗಳ ಕಾಲ ಸರ್ಕಾರದ ಹಿಡಿತದಲ್ಲಿದ್ದ ಏರ್‌ಇಂಡಿಯಾ ಉದ್ಯೋಗಿಗಳು ಇದೀಗ ಖಾಸಗ...
ರೈಲ್ವೇ ಉದ್ಯೋಗಿಗಳಿಗೆ ಶುಭಸುದ್ದಿ: ಬೋನಸ್ ರೂಪದಲ್ಲಿ 78 ದಿನಗಳ ಸಂಬಳ
ಹಬ್ಬದ ಸೀಸನ್‌ಗೂ ಮೊದಲೇ ರೈಲ್ವೇ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಕಳೆದ ವರ್ಷದಂತೆ ರೈಲ್ವೆ ಉದ್ಯೋಗಿಗಳಿಗೆ ದೊಡ್ಡ ಮೊತ್ತದ ಬೋನಸ್ ಸಿಗಲಿದ್ದು, ಈ ವರ್...
ವಾರಕ್ಕೆ ಮೂರೇ ದಿನ ಕೆಲಸ: ಬೆಂಗಳೂರಿನ ಸ್ಟಾರ್ಟ್‌ಅಪ್‌ವೊಂದರ ಭರ್ಜರಿ ಆಫರ್!
ಸಿಲಿಕಾನ್ ಸಿಟಿ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಫಿನ್‌ಟೆಕ್ ಉದ್ಯೋಗಿಗಳನ್ನ ಆಕರ್ಷಿಸಲು ಬಂಪರ್ ಆಫರ್ ಒಂದನ್ನ ನೀಡಿದೆ. ಅದೇನಂದ್ರೆ ವಾರಕ್ಕೆ ಮೂರೇ ದಿನ ಕೆಲಸ!. ಹೌದು ಇದು ಕೇಳ...
ಬ್ಯಾಂಕ್ ಉದ್ಯೋಗಿಗಳ ಕುಟುಂಬ ಪಿಂಚಣಿ 30% ಏರಿಕೆ: 30,000 ರಿಂದ 35,000 ರೂ.ಗೆ ಹೆಚ್ಚಳ
ಬ್ಯಾಂಕ್ ಉದ್ಯೋಗಿಗಳ ಕುಟುಂಬಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರವು ಬುಧವಾರ ಪಿಂಚಣಿ ಸ್ಲ್ಯಾಬ್ ಅನ್ನು ಹೆಚ್ಚಿಸಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಬ್ಯಾಂಕ್ ನ...
ಬೆಂಗಳೂರಿನ ಐಟಿ ಉದ್ಯೋಗಿಗಳಿಗೆ ಡಿಸೆಂಬರ್ 2022ರವರೆಗೆ ವರ್ಕ್ ಫ್ರಮ್‌ ಹೋಮ್..!
ಕರ್ನಾಟಕ ಸರ್ಕಾರವು ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರಂ ವರೆಗಿನ ಹೊರ ವರ್ತುಲ ರಸ್ತೆ (ಒಆರ್‌ಆರ್) ಆಧಾರಿತ ಐಟಿ ಕಂಪನಿಗಳಿಗೆ ತನ್ನ ಬಹುತೇಕ ಉದ್ಯೋಗಿಗಳಿಗೆ 2022 ರ ಡಿಸೆಂಬರ್‌ವರ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X