ಹೋಮ್  » ವಿಷಯ

ಕಾರ್ಮಿಕ ಸುದ್ದಿಗಳು

ಕಳೆದ ಹತ್ತು ವರ್ಷಗಳಿಂದ ಏರಿಕೆಯಾಗಿಲ್ಲ ಕಾರ್ಮಿಕರ ಆದಾಯ: ವರದಿ
ನವದೆಹಲಿ, ಮಾರ್ಚ್‌ 26: ಕಳೆದ ಹತ್ತು ವರ್ಷಗಳಲ್ಲಿ ದೇಶದ ಕಾರ್ಮಿಕರ ಆದಾಯದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ, ಅವರ ವರಮಾನವು ಏರಿಕೆಯಾಗಿಲ್ಲ ಎಂದು ದಿ ಹಿಂದೂ ವರದಿ ಮಾಡಿದೆ. ಮಾರ್ಚ್...

Special Labour Card: ವಿಶೇಷ ಕಾರ್ಮಿಕ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ, ಅರ್ಹತೆ ಮತ್ತು ಪ್ರಯೋಜನಗಳೇನು?
ಭಾರತ ಸರ್ಕಾರವು ದೇಶದ ಶ್ರಮಿಕ ವರ್ಗಕ್ಕೆ ಸೌಲಭ್ಯಗಳನ್ನು ಒದಗಿಸಲೆಂದು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದಕ್ಕಾಗಿ ಈ ಹಿಂದೆ ಕಾರ್ಮಿಕ ಕಾರ್ಡ್‌ ಜಾರಿಗೊಳಿಸಿದ್ದು...
Working Hours: ವಿಶೇಷಚೇತನ ಮಕ್ಕಳ ಪೋಷಕರಿಗೆ ಕೆಲಸ ಸಮಯ ಸಡಿಲಿಸಿದ ಕೇರಳ ಸರ್ಕಾರ, ನಿಯಮ ಏನು ಹೇಳುತ್ತೆ?
ಕೆಲಸ ಸರ್ಕಾರವು ಉದ್ಯೋಗ ಅವಧಿಯ ವಿಚಾರದಲ್ಲಿ ಮಹತ್ವ ಹೆಜ್ಜೆಯನ್ನು ಇಟ್ಟಿದೆ. ವಿಶೇಷ ಅಗತ್ಯವುಳ್ಳ ಮಕ್ಕಳ ಪೋಷಕರಿಗೆ ಕೆಲಸದ ಸಮಯವನ್ನು ಸಡಿಲಿಸುವ ಮೂಲಕ ಅವರಿಗೆ ಬೆಂಬಲ ನೀಡಲು ಕ...
ಜುಲೈ 1ರಿಂದ ಏನೆಲ್ಲಾ ಬದಲಾವಣೆ?, ವೈಯಕ್ತಿಕ ಹಣಕಾಸಿಗೆ ಏಟು
ಈಗಾಗಲೇ ಜೂನ್ ತಿಂಗಳು ಕೊನೆಯಾಗುತ್ತಿದೆ, ಜುಲೈ ತಿಂಗಳು ಆರಂಭವಾಗಲು ಇನ್ನು ಕೆಲವೇ ದಿನಗಳು ಇದೆ. ಜುಲೈ ತಿಂಗಳ ಆರಂಭದಿಂದಲೇ ಹೊಸ ಬದಲಾವಣೆಗಳು ಆಗಲಿದೆ. ಹೊಸ ತಿಂಗಳಿನಲ್ಲಿ ಆಗುವ ಹ...
ಜು.1ರಿಂದ ಹೊಸ ಕಾರ್ಮಿಕ ನೀತಿ ಜಾರಿ: ಅವಧಿ, ವೇತನ, ರಜೆಯಲ್ಲಿ ಏನು ಬದಲಾವಣೆ ನೋಡಿ
ಜುಲೈ ಒಂದರಿಂದ ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ನೀತಿ ಜಾರಿ ಆಗುವ ಎಲ್ಲಾ ಸಾಧ್ಯತೆ ಇದೆ. ಈ ನೀತಿ ಜಾರಿಯಾದ ಬಳಿಕ ಹಲವಾರು ವಲಯಗಳಲ್ಲಿ ಗಮನಾರ್ಹ ಬದಲಾವಣೆಗಳು ಆಗಲಿದೆ. ನಮ್ಮ ಕೆಲಸದ ಅ...
ರಿಕ್ಷಾ ಎಳೆಯುವ ಕಾರ್ಮಿಕನಿಗೆ 3 ಕೋಟಿ ತೆರಿಗೆ ಪಾವತಿಸುವಂತೆ ಐಟಿ ಇಲಾಖೆಯ ನೋಟಿಸ್!
ಮಥುರಾ, ಅಕ್ಟೋಬರ್ 25: ಭಾರತದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು, ವ್ಯಾಪಾರಸ್ಥರು ಹಾಗೂ ಶ್ರೀಮಂತ ವಲಯದಲ್ಲಿ ಗುರುತಿಸಿಕೊಂಡವವರೇ ವರ್ಷಕ್ಕೆ ಕೋಟಿ ಕೋಟಿ ರೂಪಾಯಿ ತೆರಿಗೆ ಕಟ್ಟುವುದು ...
ಕೇಂದ್ರ ಸರ್ಕಾರದಿಂದ e-SHRAM ಆರಂಭ: ಏನಿದರ ಪ್ರಯೋಜನ?
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಈ-ಶ್ರಮ ಎಂಬ ಪೋರ್ಟಲ್‌ ಅನ್ನು ಇಂದು, 2021 ರ ಆಗಸ್ಟ್‌ 26 ರಂದು ಆರಂಭ ಮಾಡಿದೆ. ಈ e-SHRAM ಪ...
ನೂತನ ಕಾರ್ಮಿಕ ನೀತಿಯ ಸಮಸ್ಯೆಗಳೇನು?: ಕೆಲಸದ ಅವಧಿ, ವೇತನ ಬದಲಾಗಲಿದೆ ಗಮನಿಸಿ!
ಕೇಂದ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮುಂದಿನ ಅಕ್ಟೋಬರ್‌ 1 ರಿಂದ ನೂತನ ಕಾರ್ಮಿಕ ನೀತಿಯನ್ನು ಜಾರಿಗೆ ತರುವ ಸಾಧ್ಯತೆ ಇದೆ ಎಂಬ ಸುದ್ದಿಗಳನ್ನು ಮಾಧ್ಯ...
VSSಗೆ ಒಪ್ಪದ 1,086 ಕಾರ್ಮಿಕರನ್ನ ವಜಾಗೊಳಿಸಿದ ಜಿಎಂ ಇಂಡಿಯಾ
ಪುಣೆ ಬಳಿಕ ವಾಹನ ತಯಾರಕ ಸ್ಥಾವರದಲ್ಲಿ ವಿಎಸ್‌ಎಸ್‌ಗೆ ಒಪ್ಪದ 1,086 ಕಾರ್ಮಿಕರನ್ನು ಜಿಎಂ ಇಂಡಿಯಾ ವಜಾಗೊಳಿಸಿದ್ದು, ಕಂಪನಿಯ ವಿರುದ್ಧ ಕಾರ್ಮಿಕರು ನ್ಯಾಯಾಲಯದ ಮೆಟ್ಟಿಲೇರಿದ್ದ...
ಇನ್ನು 20 ದಿನದೊಳಗಾಗಿ ವಿಸ್ಟ್ರಾನ್ ಕಾರ್ಪೊರೇಷನ್ ಕಾರ್ಖಾನೆ ಮತ್ತೆ ಕಾರ್ಯ ನಿರ್ವಹಣೆ
ಕೋಲಾರ ಜಿಲ್ಲೆಯ ನರಸಾಪುರದಲ್ಲಿ ಐಫೋನ್ ತಯಾರಿಸುವ ತೈವಾನ್ ಮೂಲದ ವಿಸ್ಟ್ರಾನ್ ಕಾರ್ಪೊರೇಷನ್ ಕಾರ್ಖಾನೆಯು ಇನ್ನು 20 ದಿನದೊಳಗಾಗಿ ಮತ್ತೆ ಕಾರ್ಯ ನಿರ್ವಹಣೆಗೆ ಪೂರ್ಣವಾಗಿ ಸಿದ್ಧ...
ಯಾವ ದೇಶದ ಕಾರ್ಮಿಕರಿಗೆ ದಿನ- ವಾರಕ್ಕೆ ಎಷ್ಟು ಗಂಟೆಯ ಕೆಲಸ?
ಭಾರತದಲ್ಲಿ ಕಳೆದ ವಾರ ಕಾರ್ಯ ನಿರ್ವಹಣೆ ಅವಧಿಯನ್ನು ದಿನಕ್ಕೆ 10.5 ಗಂಟೆ ಇದ್ದದ್ದನ್ನು 12 ಗಂಟೆಗೆ ವಿಸ್ತರಿಸುವುದಕ್ಕೆ ಒಪ್ಪಿಗೆ ನೀಡಿದ್ದು, ಒಂದು ವಾರಕ್ಕೆ ಗರಿಷ್ಠ ನಲವತ್ತೆಂಟು ...
ಸೌದಿ ಅರೇಬಿಯಾದಲ್ಲಿ ವಲಸಿಗ ಕಾರ್ಮಿಕರಿಗೆ ಪ್ರಮುಖ ನಿರ್ಬಂಧಗಳ ತೆರವು
ಸೌದಿ ಅರೇಬಿಯಾವು ಬುಧವಾರದಂದು ಮಹತ್ತರವಾದ ಸುಧಾರಣೆ ಘೋಷಣೆ ಮಾಡಲಾಗಿದೆ. ಆ ಮೂಲಕ ಹತ್ತಾರು ಲಕ್ಷ ಮಂದಿ, ಕಡಿಮೆ ಸಂಬಳದ ಮತ್ತು ದುರ್ಬಲ ವರ್ಗದ ಕಾರ್ಮಿಕರಿಗೆ ತಮ್ಮ ಉದ್ಯೋಗದಾತರ ಶೋ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X