ಹೋಮ್  » ವಿಷಯ

ಗ್ರಾಹಕ ಸುದ್ದಿಗಳು

BWSSB: ಬೆಂಗಳೂರು ಗ್ರಾಹಕರಿಗೆ ನಲ್ಲಿ ಏರೇಟರ್‌ ಕಡ್ಡಾಯ
ಬೆಂಗಳೂರು, ಮಾರ್ಚ್‌ 21: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ತೀವ್ರ ಕೊರತೆಯ ಹಿನ್ನೆಲೆ ನೀರನ್ನು ಸಂರಕ್ಷಿಸುವ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ. ಈ ಬ...

ಮಗ ಅನಂತ್‌ ಅಂಬಾನಿ ಮದುವೆ ಪ್ರಯುಕ್ತ ಜಿಯೋ ಬಳಕೆದಾರರಿಗೆ ಫ್ರೀ ರೀಚಾರ್ಜ್‌ ಕೊಡ್ತಾರಾ ಮುಕೇಶ್‌ ಅಂಬಾನಿ
ನವದೆಹಲಿ, ಮಾರ್ಚ್‌ 11: ಮುಖೇಶ್ ಅಂಬಾನಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, 96,1675 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಅವರ ಅತಿರಂಜಿತ ಜೀವನಶೈಲಿ, ರೂ 15,000 ಕೋಟಿ ಮನ...
ಈ ರೆಸ್ಟೊರೆಂಟ್‌ನಲ್ಲಿ ಒಂದು ಊಟಕ್ಕೆ 90 ಲಕ್ಷ ರೂಪಾಯಿ, ಬಿಲ್‌ ಕಂಡು ಬೆಚ್ಚಿಬಿದ್ದ ಗ್ರಾಹಕರು!
ದುಬೈ, ಜನವರಿ 25: ವಿಶೇಷ ಉಪ್ಪು-ಮಸಾಲೆ ಮಾಸ್ಟರ್, ಟರ್ಕಿಶ್ ಬಾಣಸಿಗ ನುಸ್ರೆಟ್ ಗೊಕ್ಸೆ ಅಕಾ ಸಾಲ್ಟ್ ಬೇ ಇತ್ತೀಚೆಗೆ ದುಬೈನಲ್ಲಿರುವ ತನ್ನ ರೆಸ್ಟೋರೆಂಟ್‌ನ ಬಿಲ್‌ ಚಿತ್ ನೆಟ್ಟಿಗ...
ಹೊಸ TV Install ಮಾಡುವಾಗ ಹಾನಿ ಕಂಪೆನಿ ಪ್ರತಿಕ್ರಿಯಿಸಿದ್ದೇನು ಗೊತ್ತೆ?
ಬೆಂಗಳೂರು, ಜನವರಿ 07: ವ್ಯಕ್ತಿಯೊಬ್ಬರು ಹೊಸದಾಗಿ ಖರೀದಿಸಿದ್ದ 40,000 ರೂಪಾಯಿ ಮೌಲ್ಯದ ಟಿವಿಯನ್ನು ಅಳವಡಿಸಲು ಬಂದಿದ್ದ ಕಂಪೆನಿ ಎಕ್ಸಿಕ್ಯೂಟಿವ್‌ ಹಾನಿ ಮಾಡಿದ್ದರು. ಈ ಸಂಬಂಧ ದೂರ...
Tata Motors: ಟಾಟಾ ಮೋಟರ್ಸ್ ಮತ್ತು ಎಚ್‌ಡಿಎಫ್‌ಸಿ ಒಪ್ಪಂದ, ಏನಿದು?, ವಿವರ
ಭಾರತದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟರ್ಸ್ ತನ್ನ ವಾಣಿಜ್ಯ ವಾಹನಗಳ ಗ್ರಾಹಕರಿಗೆ ಆಕರ್ಷಕ ಡಿಜಿಟಲ್ ಹಣಕಾಸು ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್...
Microfinance loans: ಮೈಕ್ರೋಫೈನಾನ್ಸ್ ಸಾಲಗಳಿಗೆ ಆದ್ಯತೆ ನೀಡುವ ಕರ್ನಾಟಕದ ಶೇ.89ರಷ್ಟು ಗ್ರಾಹಕರು
ಅಸೋಸಿಯೇಷನ್ ಆಫ್ ಕರ್ನಾಟಕ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವರದಿಯ ಪ್ರಕಾರ, ಸಣ್ಣ ಸಾಲಗಳನ್ನು ವಿಸ್ತರಿಸುವ ವಿಚಾರದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು (ಎಂಎಫ್‌ಐಗಳು) ಪ್ರಬಲವಾ...
Invoice Promotion Scheme: 'ನನ್ನ ಬಿಲ್ ನನ್ನ ಅಧಿಕಾರ' ಯೋಜನೆ, ಇಲ್ಲಿದೆ ಸಂಪೂರ್ಣ ವಿವರ
ಜನರು ಯಾವುದೇ ವಸ್ತುವನ್ನು ಖರೀದಿ ಮಾಡಿದರೂ ಅದಕ್ಕೆ ಸ್ಟೋರ್ ಮಾಲೀಕರಿಂದ ಬಿಲ್‌ಗಳನ್ನು ಖರೀದಿ ಮಾಡುವುದನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಮುಂದಾಗಿದೆ. ಕೇಂದ್ರ ಸರ್ಕಾರವ...
ಗ್ರಾಹಕರನ್ನು ದೇವರಂತೆ ನೋಡಿ: ಬ್ಯಾಂಕುಗಳಿಗೆ ಕೇಂದ್ರ ಸಚಿವರ ಮನವಿ
ಬ್ಯಾಂಕಿಂಗ್ ಸೇವೆಗಳನ್ನು ಇನ್ನಷ್ಟು ಸುಧಾರಿಸಲು ಕರೆ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕೆ ಕರದ್, ತಮ್ಮ ಗ್ರಾಹಕರನ್ನು ದೇವರಂತೆ ಕಾಣುವಂತೆ ಬ್ಯಾಂಕ್‌ಗಳಿಗೆ ಮನವಿ ಮಾ...
Bank of Baroda: ಬ್ಯಾಂಕ್ ಆಫ್ ಬರೋಡಾ ಅಲರ್ಟ್: ಈ ಕಾರ್ಯ ಮುಗಿಸಿ, ಇಲ್ಲದಿದ್ರೆ ಭಾರೀ ನಷ್ಟ!
ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಗ್ರಾಹಕರಿಗೆ ಪ್ರಮುಖ ಅಲರ್ಟ್ ಅನ್ನು ನೀಡಿದೆ. ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರು ಕೇಂದ್ರ ಕೆವೈಸಿಯನ್ನು (ಸಿ-ಕೆವೈಸಿ) ಮಾರ್ಚ್ 24, 2023ಕ್ಕೂ ಮುನ್ನವೇ ...
150 ಕೆಜಿಗೂ ಅಧಿಕ ತೂಕವಿದ್ದೀರಾ, ಈ ಹೋಟೆಲ್ ಉಚಿತ ಆಹಾರ ನೀಡುತ್ತೆ!
ಸಾಮಾನ್ಯವಾಗಿ ಅಧಿಕ ತೂಕವಿದ್ದವರು, ಕೊಂಚ ಡಯೆಟ್ ಮಾಡಬೇಕು, ವ್ಯಾಯಾಮ ಮಾಡಿ, ತೂಕ ಇಳಿಸಿಕೊಳ್ಳಬೇಕು. ತೂಕ ಕಡಿಮೆಯಾದರೆ ಆರೋಗ್ಯವಂತರಾಗಿರಲು ಸಾಧ್ಯ ಎಂದು ಹೇಳಲಾಗುತ್ತದೆ. ಆದರೆ ಇಲ...
ಧಾರವಾಡದಲ್ಲಿ ಎಲ್‌ಜಿ ಟಿವಿ ಖರೀದಿಸಿ ಮೋಸಹೋದ ಗ್ರಾಹಕನಿಗೆ ಕೋರ್ಟ್‌ನಿಂದ ನ್ಯಾಯ
ಧಾರವಾಡ, ಅ. 17: ಕಳಪೆ ಗುಣಮಟ್ಟದ ಎಲ್‌ಜಿ ಟಿವಿ ಖರೀದಿಸಿ ವಂಚನೆಗೊಳಗಾದ ಗ್ರಾಹಕನಿಗೆ ಇಲ್ಲಿಯ ಜಿಲ್ಲಾ ಗ್ರಾಹಕರ ಆಯೋಗದಿಂದ ನ್ಯಾಯ ಸಿಕ್ಕಿದೆ. ಮೂರು ಬಾರಿ ಟಿವಿ ಬದಲಿಸಿದರೂ ಟಿವಿ ಕ...
ಸೇವಾ ಶುಲ್ಕ: ಸರ್ಕಾರ, ಪ್ರಾಧಿಕಾರ ಮಧ್ಯಪ್ರವೇಶಿಸುವಂತಿಲ್ಲ ಎಂದ ರೆಸ್ಟೋರೆಂಟ್ ಅಸೋಸಿಯೇಷನ್
ಹೊಟೇಲ್ ಹಾಗೂ ರೆಸ್ಟೋರೆಂಟ್‌ಗಳು ಬಿಲ್‌ನಲ್ಲಿ ಸೇವಾ ಶುಲ್ಕವನ್ನು ಸೇರ್ಪಡೆ ಮಾಡುವಂತಿಲ್ಲ ಎಂದು ಕೇಂದ್ರೀಯ ಗ್ರಾಹಕರ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಸೋಮವಾರ ಆದೇಶ ನೀಡಿದೆ. ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X