ವಿಜಯಪುರ, ಮಾರ್ಚ್ 13: ವಿಜಯಪುರ ಜಿಲ್ಲೆಯಲ್ಲಿ ಸುಜ್ಲಾನ್ ನಿಂದ ₹30 ಸಾವಿರ ಕೋಟಿ, ರೆನೈಸಾನ್ಸ್ನಿಂದ ₹6 ಸಾವಿರ ಕೋಟಿ ಹೂಡಿಕೆಗೆ ಆಸಕ್ತಿ ಹೊಂದಿವೆ ಎಂದು ಕೈಗಾರಿಕಾ ಸಚಿವ ಎಂಬಿ ಪ...
ಎಲ್ಲರಿಗೂ ತಮ್ಮ ಜೇಬು ತುಂಬು ದುಡ್ಡು ಇರಬೇಕು. ಐಶಾರಾಮಿ ಜೀವನ ಶೈಲಿಯನ್ನು ತಾವು ಅಳವಡಿಸಿಕೊಳ್ಳಬೇಕು ಎಂಬ ಆಸೆ ಇದ್ದೇ ಇರುತ್ತದೆ. ಕೆಲವು ಜನರು ಮಾತ್ರ ಈ ಕನಸನ್ನು ಸಕಾರ ಗೊಳಿಸುವ ...
ಟಾಟಾ ಗ್ರೂಪ್ ಕಂಪನಿಗಳಾದ ಏರ್ ಇಂಡಿಯಾ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಕರ್ನಾಟಕದಲ್ಲಿ ಸುಮಾರು 1,650 ಜನರಿಗೆ ಉದ್ಯೋಗ ಒದಗಿಸುವ ವಿವಿಧ ಯೋಜನೆಗಳಿಗ...
ಗುರುವಾರ, ಫೆಬ್ರವರಿ 15 ರಂದು ಬಿಎಸ್ಇಯಲ್ಲಿನ ಇಂಟ್ರಾಡೇ ವಹಿವಾಟಿನಲ್ಲಿ ಜೊಮ್ಯಾಟೊ ಷೇರಿನ ಬೆಲೆಯು ಸುಮಾರು ಶೇಕಡ 5 ರಷ್ಟು ಜಿಗಿದು ತನ್ನ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದೆ. ...
ಮುಂಬೈ, ಜನವರಿ 27: ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಪ್ರಮುಖ ಎಚ್ಚರಿಕೆಯನ್ನು ನೀಡಿದೆ. ಹೂಡಿಕೆದಾರರ ಹಿತಾಸಕ್ತಿಗಳನ್ನು ಕಾಪಾಡುವ ಪ್ರಯತ್ನದಲ್...
ಕರ್ನಾಟಕ ಸರ್ಕಾರವು ಉದ್ಯೋಗಿಗಳನ್ನು ಏಪ್ರಿಲ್ 1, 2006 ಕ್ಕಿಂತ ಮೊದಲು ಸೂಚಿಸಿ ನಂತರದ ದಿನಾಂಕದಂದು ಹಳೆಯ ಪಿಂಚಣಿ ಯೋಜನೆಯಡಿಯಲ್ಲಿ ತರಲು ಅಧಿಸೂಚನೆಯನ್ನು ಹೊರಡಿಸಿದೆ. ಇದು ರಾಜ್ಯದ...