ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗೌರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ, ವಿವಿಧ ಘೋಷಣೆ, ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೊರೊನಾದ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಜನರು ಮತ್ತು ದೇಶದ ಆರ್ಥಿಕತೆ ಕುರಿತಾಗಿ ಅವರ ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾವವಾದ ಪ್ರಮುಖಾಂಶಗಳ ವಿವರ ಹೀಗಿವೆ.
* ರೆಪೋ ದರ (ವಾಣಿಜ್ಯ ಬ್ಯಾಂಕ್ ಗಳು ರಿಸರ್ವ್ ಬ್ಯಾಂಕ್ ನಿಂದ ಪಡೆದ ಸಾಲಕ್ಕೆ ನೀಡುವ ಬಡ್ಡಿ ದರ ನಿರ್ಧಾರ ಆಗುವುದು ರೆಪೋ ದರದ ಮೇಲೆ) 40 ಬೇಸಿಸ್ ಪಾಯಿಂಟ್ ಕಡಿತ ಮಾಡಿದ್ದು, 4.4 ಪರ್ಸೆಂಟ್ ನಿಂದ 4 ಪರ್ಸೆಂಟ್ ಗೆ ಇಳಿಕೆ.
* ರಿವರ್ಸ್ ರೆಪೋ ದರ (ವಾಣಿಜ್ಯ ಬ್ಯಾಂಕ್ ಗಳಿಂದ ರಿಸರ್ವ್ ಬ್ಯಾಂಕ್ ಪಡೆದ ಮೊತ್ತಕ್ಕೆ ನೀಡುವ ಬಡ್ಡಿ) 3.35 ಪರ್ಸೆಂಟ್ ಗೆ ಇಳಿಕೆ.

* ವಿವಿಧ ಅವಧಿಯ ಸಾಲಗಳ ಮೇಲಿನ ಇಎಂಐ ಪಾವತಿಗೆ ಮತ್ತೆ ಮೂರು ತಿಂಗಳು, ಆಗಸ್ಟ್ 31ರ ತನಕ ವಿನಾಯಿತಿ.
* ಭಾರತದ ಜಿಡಿಪಿಗೆ ದೊಡ್ಡ ಮಟ್ಟದ ಹೊಡೆತ ಬೀಳಬಹುದು. ಆರ್ಥಿಕ ವರ್ಷ 2021ಕ್ಕೆ ನೆಗೆಟಿವ್ ಬೆಳವಣಿಗೆ ನಿರೀಕ್ಷೆ.
* ಶಿಪ್ ಮೆಂಟ್ ನಂತರದ ಮತ್ತು ಪೂರ್ವದ ಗರಿಷ್ಠ ಸಾಲದ ಅವಧಿ ಹನ್ನೆರಡು ತಿಂಗಳಿಂದ ಹದಿನೈದು ತಿಂಗಳಿಗೆ ಏರಿಕೆ.
* EXIM ಬ್ಯಾಂಕ್ ಗೆ ಆರ್ ಬಿಐನಿಂದ 15 ಸಾವಿರ ಕೋಟಿ ರುಪಾಯಿ.
* ಬ್ಯಾಂಕ್ ಗಳು ಗುಂಪು ಎಕ್ಸ್ ಪೋಷರ್ ಮಿತಿ ಈವರೆಗೆ ಇದ್ದ 25 ಪರ್ಸೆಂಟ್ ನಿಂದ 30 ಪರ್ಸೆಂಟ್ ಗೆ ಏರಿಕೆ.
* ಕಾರ್ಯ ನಿರ್ವಹಣೆ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್) ಆಗಿ ಪಡೆದ ಮೊತ್ತವನ್ನು ಟರ್ಮ್ ಲೋನ್ ಆಗಿ ಬದಲಾಯಿಸಿ, ಮರುಪಾವತಿಗೆ 2021ರ ಮಾರ್ಚ್ ತನಕ ಅವಕಾಶ.
* ಬೇಳೆಕಾಳುಗಳ ಬೆಲೆಯಲ್ಲಿನ ಏರಿಕೆ ಆತಂಕಕ್ಕೆ ಕಾರಣವಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಕೂಡಲೇ ಮಾರಾಟ ಶುರು ಮಾಡುವುದರಿಂದ ದ್ವಿದಳ ಧಾನ್ಯಗಳ ಬೆಲೆಯಲ್ಲಿ ಇಳಿಕೆ.
* ಆಮದು- ರಫ್ತು ವ್ಯವಹಾರಕ್ಕೂ ಪೂರಕವಾದ ಘೋಷಣೆಗಳು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications