ಹೋಮ್  » ವಿಷಯ

Business News News in Kannada

mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
ಮುಂಬೈ, ಏಪ್ರಿಲ್‌ 20: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಇಂದು 67 ವರ್ಷ ವಯಸ್ಸಾಗಿದೆ. $115.7 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಭಾರತದ ಅತ್ಯಂತ ಶ್ರೀಮಂತ ವ್ಯಕ್...

n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್‌ ಲಾಭ
ಬೆಂಗಳೂರು, ಏಪ್ರಿಲ್‌ 19: ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ (n. r. narayana murthy) ಅವರ ಮೊಮ್ಮಗ, ಐದು ತಿಂಗಳ ಬಾಲಕ ಏಕಾಗ್ರಹ ರೋಹನ್ ಮೂರ್ತಿಗೆ ಏಪ್ರಿಲ್ 18 ರಂದು ಕಂಪೆನಿಯು ಅಂ...
ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
ಬೆಂಗಳೂರು, ಏಪ್ರಿಲ್‌ 19: ಇತ್ತೀಚಿನ ದಿನಮಾನಗಳಲ್ಲಿ ಸಾಲ ಎಂಬುದು ಸರ್ವೇ ಸಾಮಾನ್ಯವಾಗಿದೆ. ಬಹುತೇಕ ಮಂದಿಗೆ ತಮ್ಮ ಜೀವನದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಒಂದಲ್ಲ ಒಂದು ಸಂದರ...
ದೀಪಿಕಾ ಪಡುಕೋಣೆಯೊಂದಿಗೆ ಅಂಬಾನಿ ಮಗಳು ಒಪ್ಪಂದ, ಇಲ್ಲಿದೆ ವಿವರ
ನವದೆಹಲಿ, ಏಪ್ರಿಲ್‌ 17: ಮುಖೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ. ಅವರು 19,83,000 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳದೊಂದಿಗೆ ಭಾರತದ ಅತ್ಯಮೂಲ್ಯ ಕಂಪನಿಯಾದ ರಿಲಯನ್ಸ್ ಇ...
ರಿಲಯನ್ಸ್‌ ಪವರ್‌ ಕಂಪೆನಿಯಲ್ಲಿ ಅನಿಲ್‌ ಅಂಬಾನಿಯ ಜೆಎಸ್‌ಡಬ್ಲ್ಯುನಿಂದ 132 ಕೋಟಿ ರೂ.ಗಳ ಹೂಡಿಕೆ
ಬೆಂಗಳೂರು, ಏಪ್ರಿಲ್‌ 17: ಭಾರತ ಮಾತ್ರವಲ್ಲ ಇಡೀ ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ಉದ್ಯಮಿಯಾಗಿ ಗುರುತಿಸಿಕೊಂಡಿರುವವರು ಮುಕೇಶ್‌ ಅಂಬಾನಿ. ಇತ್ತೀಚೆಗೆ ತಮ್ಮ ಮಗನ ಮದುವೆಯನ್ನು ಕ...
ಕ್ಯಾನ್ಸರ್‌ಗೆ ಸವಾಲು ಹಾಕಿ ಗೆದ್ದ 33 ವರ್ಷದ ಹುಡುಗಿ ಬಳಿ ಈಗ 10 ಖಾಸಗಿ ಜೆಟ್‌ಗಳು!
ಬೆಂಗಳೂರು, ಏಪ್ರಿಲ್‌ 17: ವೈಫಲ್ಯಗಳು ಮತ್ತು ಕಷ್ಟದ ಸಮಯಗಳು ಎಲ್ಲರಿಗೂ ಬರುತ್ತವೆ. ಆದರೆ ಕೆಲವೇ ಅಪರೂಪದ ಜನರು ಇದನ್ನು ಮೀರಿ ಜೀವನದಲ್ಲಿ ಮತ್ತೆ ಪುಟಿದೇಳಲು ಮತ್ತು ಯಶಸ್ವಿಯಾಗಲ...
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ ಸಂಸ್ಥೆಗೆ ₹12,434 ಕೋಟಿ ನಿವ್ವಳ ಲಾಭ
ನವದೆಹಲಿ, ಏಪ್ರಿಲ್‌ 15: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ ದೇಶದ ಅತ್ಯುನ್ನತ ಸಾಫ್ಟ್‌ವೇರ್ ಸಂಸ್ಥೆಯಾಗಿದೆ. ವಿದೇಶದಲ್ಲಿ ಕೂಡ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ ಭಾರತದ ಕೀರ...
ಮುಂಬೈ ನಗರದ ಪ್ರಪ್ರಥಮ ಮಾಲ್ ಖರೀದಿ, ಮೊತ್ತ ವಿವರ
ಮುಂಬೈ, ಏಪ್ರಿಲ್‌ 14: ಕೆ ರಹೇಜಾ ಕಾಪೋರೇಷನ್‌ ದಕ್ಷಿಣ ಮುಂಬೈನ ಹಾಜಿ ಅಲಿ ಪ್ರದೇಶದಲ್ಲಿರುವ ಮೊದಲ ಸೊಬೋ ಸೆಂಟ್ರಲ್ ಮಾಲ್ ಅನ್ನು ಕಿಶೋರ್ ಬಿಯಾನಿಯ ಬನ್ಸಿ ಮಾಲ್ ಮ್ಯಾನೇಜ್ಮೆಂಟ್ ...
ಮತ್ತೆ ಏರಿದ ಚಿನ್ನದ ಬೆಲೆ, ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಬೆಲೆ ತಿಳಿಯಿರಿ
ನವದೆಹಲಿ, ಏಪ್ರಿಲ್‌ 12: ಜಾಗತಿಕ ಅನಿಶ್ಚಿತತೆ ನಡುವೆ ಏಪ್ರಿಲ್ 12 ರಂದು ಭಾರತದಲ್ಲಿ ಚಿನ್ನದ ಬೆಲೆಗಳು ಮತ್ತೆ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಆರಂಭಿಕ ದರವು ಸರಿಸುಮಾರು ರೂ 72,000 ನಷ್...
ರಿಯಲ್ ಎಸ್ಟೇಟ್ ಸಾಮ್ರಾಜ್ಯದ ರಾಣಿಯಾಗಿ ಮೆರೆದಿದ್ದ ಸಿರಿವಂತ ಉದ್ಯಮಿಗೆ ಮರಣದಂಡನೆ
ನವದೆಹಲಿ, ಏಪ್ರಿಲ್‌ 12: ವಿಯೆಟ್ನಾಂ ಖ್ಯಾತ ಹಾಗೂ ರಿಯಲ್ ಎಸ್ಟೇಟ್ ಸಿರಿವಂತ ಮಹಿಳಾ ಉದ್ಯಮಿ ಟ್ರೂಂಗ್‌ ಮೈ ಲಾನ್‌ಗೆ ನ್ಯಾಯಾಲಯ ಗುರುವಾರ ಮರಣ ದಂಡನೆ ವಿಧಿಸಿ ಆದೇಶ ಹೊರಡಿಸಿದೆ....
ಮೇ 1 ರಿಂದ ಮೊಬೈಲ್‌, ಟ್ಯಾಬ್ಲೆಟ್‌ ಮಾರಾಟ ನಿಲ್ಲಿಸಲಿದೆ ಈ ಕಂಪೆನಿ, ಇಲ್ಲಿದೆ ವಿವರ
ನವದೆಹಲಿ, ಏಪ್ರಿಲ್‌ 12: ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಇನ್ನಿತರ ವಸ್ತುಗಳು ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್...
ಕ್ರಿಕೆಟ್‌ ದಿಗ್ಗಜ ಎಂಎಸ್‌ ಧೋನಿ ವ್ಯವಹಾರ ಸಾಮಾಜ್ಯದ ಬಗ್ಗೆ ಗೊತ್ತಾ?
ನವದೆಹಲಿ, ಏಪ್ರಿಲ್‌ 12 ಎಂಎಸ್‌ ಧೋನಿ ಭಾರತದ ಖ್ಯಾತ ಕ್ರಿಕೆಟ್‌ ಆಟಗಾರ. ಐಪಿಎಲ್‌ ಪಂದ್ಯಾವಳಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕನಾಗಿರುವ ಅವರು ಹಲವಾರು ವ್ಯಾಪ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X