ಹೋಮ್  » ವಿಷಯ

Coronavirus Economic Impact News in Kannada

ಯುಎಇ-ಭಾರತ ಪ್ರಯಾಣಿಕರಿಗೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನಿಂದ ಕೋವಿಡ್‌ ಮಾರ್ಗಸೂಚಿ ಬಿಡುಗಡೆ
ಪ್ರಸ್ತುತ ಕೊರೊನಾ ವೈರಸ್ ಸಾಂಕ್ರಾಮಿಕದ ಹೊಸ ತಳಿ BF.7 ಕಾಣಿಸಿಕೊಂಡಿದ್ದು, ಜಾಗತಿಕವಾಗಿ ಮತ್ತೆ ಆರ್ಥಿಕ ಸ್ಥಿತಿ ಬಿಗಡಾಯಿಸುವ ಸಾಧ್ಯತೆಯಿದೆ. ಈಗಾಗಲೇ ಕೋವಿಡ್ ಸಂದರ್ಭದಲ್ಲಿ ಭಾರ...

Covid BF.7: ಕೋವಿಡ್ BF.7 ತಳಿ ಸೋಂಕಿತರಿಗೆ ಉಚಿತ ಚಿಕಿತ್ಸೆ ಘೋಷಿಸಿದ ರಾಜ್ಯ ಸರ್ಕಾರ
ಪ್ರಸ್ತುತ ದೇಶದಲ್ಲಿ ಕೋವಿಡ್‌ನ ಹೊಸ ತಳಿ ಬಿಎಫ್‌ 7 ಕಾಣಿಸಿಕೊಂಡಿದೆ. ಈ ಹೊಸ ತಳಿ ಕರ್ನಾಟಕ ರಾಜ್ಯವನ್ನು ಕೂಡಾ ಕಾಣಿಸಿಕೊಂಡಿದ್ದು, ಸರ್ಕಾರ ಕೋವಿಡ್ ಮಾರ್ಗಸೂಚಿಯನ್ನು ಹೊರಡಿಸ...
ಬ್ಯಾಂಕ್‌ಗಳು ನೀಡುವ ಆರೋಗ್ಯ ಕ್ರೆಡಿಟ್‌ ಕಾರ್ಡ್‌ಗೆ ನೀವು ಅರ್ಜಿ ಸಲ್ಲಿಸುವುದು ಸೂಕ್ತವೇ?
ವಿಶ್ವದಲ್ಲಿ ಕೊರೊನಾ ವೈರಸ್‌ ಸಾಂಕ್ರಾಮಿಕ ಆರಂಭವಾದ ಬಳಿಕ ಹಲವಾರು ಮಂದೆ ತಮ್ಮ ಆರೋಗ್ಯ ಸುರಕ್ಷತೆಗಾಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಕೆಲವು ಮಂದಿ ವಿಮೆ ಮಾಡಿಕೊಂಡದರ...
ಬಜೆಟ್‌ 2022-23: ಕೋವಿಡ್‌ನಿಂದ ಆತಿಥ್ಯ ವಲಯ ತತ್ತರ: ಹೋಟೆಲ್‌ ಉದ್ಯಮ ಉಳಿಸುವ ಬೇಡಿಕೆ
ಕೊರೊನಾವೈರಸ್‌ ಸೋಂಕಿನ ಹೊಸ ಅಲೆಯು ಆತಿಥ್ಯ ಕ್ಷೇತ್ರವನ್ನು ಮತ್ತೆ ಅನಿಶ್ಚಿತತೆಗೆ ದೂಡಿದೆ. ಈ ನಡುವೆ ಉದ್ಯಮ ಸಂಸ್ಥೆ ಎಚ್‌ಎಐ, "ಹೋಟೆಲ್‌ಗಳಿಗೆ ಮೂಲಸೌಕರ್ಯ ಸ್ಥಾನಮಾನವನ್ನು...
ಸಂಪತ್ತಿನೊಂದಿಗೆ ಮೌಲ್ಯವನ್ನು ರವಾನಿಸಬೇಕೇ?, ಬರೆಯಿರಿ ಲೆಗಸಿ ಲೆಟರ್
ಪ್ರಸ್ತುತ ಕೊರೊನಾ ವೈರಸ್‌ ಸೋಂಕಿನ ಸಂದರ್ಭದಲ್ಲಿ ಜೀವನದಲ್ಲಿ ಹಲವಾರು ಮಂದಿಗೆ ಏಳು ಬೀಳುಗಳು ಸಂಭವಿಸಿದೆ. ನಾವು ನಿನ್ನೆ ನೋಡಿದ ಜನರು ಇಂದು ಇಲ್ಲ ಎಂಬ ಸ್ಥಿತಿಯೂ ಇದೆ. ಈ ನಡುವೆ ...
ಸಾಲದ ಹೊರೆ ಹೆಚ್ಚಿಸಿದ ಕೋವಿಡ್‌: ಈಗ ಜೀವನದಲ್ಲೆಷ್ಟು ಬದಲಾವಣೆ..
ಕೊರೊನಾ ವೈರಸ್‌ ಸೋಂಕಿನ ಮೊದಲ ಅಲೆ ಹಾಗೂ ಎರಡನೇ ಅಲೆಯಿಂದಾಗಿ ಹಲವಾರು ಸಾಮಾಜಿಕ, ಆರ್ಥಿಕ ಬದಲಾವಣೆಗಳು ಆಗಿದೆ. ಕೊರೊನಾ ವೈರಸ್‌ ಸೋಂಕು ಕಾರಣದಿಂದಾಗಿ ಮಾಡಲಾದ ಲಾಕ್‌ಡೌನ್‌...
ಕೋವಿಡ್‌ ನಿರ್ಬಂಧ ಸಡಲಿಕೆ ಬೆನ್ನಲ್ಲೇ ಮೂಡಿದೆ ಆರ್ಥಿಕ ಚೇತರಿಕೆಯ ಚಿಗುರು
ವಿಶ್ವದಾದ್ಯಂತ ಕೊರೊನಾ ವೈರಸ್‌ ಸೋಂಕು ಹಿನ್ನೆಲೆ ಮಾಡಲಾದ ಲಾಕ್‌ಡೌನ್‌ ಹಾಗೂ ನಿರ್ಬಂಧಗಳು ಆರ್ಥಿಕತೆಗೆ ಪೆಟ್ಟು ಹಾಕಿದೆ. ಹಲವಾರು ದೇಶಗಳಲ್ಲಿ ಆರ್ಥಿಕ ಸ್ಥಿತಿಯು ಹದಗೆಟ್...
5 ತಿಂಗಳಲ್ಲಿ ಜಾಗತಿಕ ಪ್ರವಾಸೋದ್ಯಮಕ್ಕೆ 24 ಲಕ್ಷ ಕೋಟಿ ನಷ್ಟ
ಕೊರೊನಾ ಬಿಕ್ಕಟ್ಟಿನಿಂದಾಗಿ ಐದು ತಿಂಗಳಲ್ಲಿ ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಆಗಿರುವ ನಷ್ಟ ಎಷ್ಟು ಗೊತ್ತಾ? 32 ಸಾವಿರ ಕೋಟಿ ಅಮೆರಿಕ ಡಾಲರ್. ಅಂದರೆ ಭಾರತೀಯ ರು...
UK ಈಗ ಆರ್ಥಿಕ ಕುಸಿತದ ಸುಳಿಯಲ್ಲಿ; 'ಸೂರ್ಯ ಮುಳುಗದ ನಾಡಲ್ಲಿ' ಕತ್ತಲೆ
2020ನೇ ಇಸವಿಯ ಏಪ್ರಿಲ್ ಹಾಗೂ ಜೂನ್ ತ್ರೈಮಾಸಿಕದ ಅರ್ಥ ವ್ಯವಸ್ಥೆಯನ್ನು ಕೊರೊನಾ ನುಂಗಿಹಾಕಿದೆ. ಇಡೀ ವಿಶ್ವದಲ್ಲೇ ಕೊರೊನಾ ಬೀರಿದ ಪ್ರಭಾವದ ಫಲಿತಾಂಶ ಬರುತ್ತಿದೆ. ಇದೀಗ ಯುನೈಟೆಡ್ ...
ಆಕರ್ಷಣೆ ಕಳೆದುಕೊಳ್ಳುತ್ತಿರುವ ಬೆಂಗಳೂರು; ಗ್ರಾಮೀಣ ಭಾಗದಲ್ಲಿ ಜೀವ ಕಳೆ
ಬೆಂಗಳೂರಿಗೆ ಹತ್ತಿರದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳಿಂದ ಜನರು ಬರುತ್ತಿದ್ದರು. ಬೆಂಗಳೂರಲ್ಲೇ ಹಗಲು- ರಾತ್ರಿ ಅಂತ ನೋಡದೆ ದುಡಿಯುತ್ತಿ...
ಸಾರ್ವಜನಿಕ ಬ್ಯಾಂಕ್ ಗಳಿಗೆ ವೆಚ್ಚ ಕಡಿತದ ಸೂಚನೆ ಕಳಿಸಿದ ಕೇಂದ್ರ
ಯಾವ್ಯಾವ ಖರ್ಚನ್ನು ಮುಂದೂಡಬಹುದೋ ಅವುಗಳನ್ನು ಮುಂದಕ್ಕೆ ಹಾಕುವಂತೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳಿಗೆ ಸರ್ಕಾರ ಸೂಚಿಸಿದೆ. ಪ್ರಸಕ್ತ ಹಣ ಕಾಸು ವರ್ಷಕ್ಕೆ ಈಗಾಗಲೇ ಮಂಜೂರಾ...
ಮತ್ತೊಂದು ಸುತ್ತಿನ ಆರ್ಥಿಕ ಪ್ಯಾಕೇಜ್ ಸುಳಿವು ನೀಡಿದ ಎಸ್ ಗುರುಮೂರ್ತಿ
ಈ ಸಂದರ್ಭದಲ್ಲಿ ಹೆಚ್ಚಿನ ಬ್ಯಾಂಕ್ ಸಾಲ ನೀಡಿ, ಮತ್ತಿತರ ಕ್ರಮಗಳ ಮೂಲಕ ಆರ್ಥಿಕತೆಯಲ್ಲಿ ಪೂರೈಕೆ ಚೇತರಿಸಿಕೊಳ್ಳುವಂತೆ ಮಾಡಬಹುದು. ಆದರೆ ಆಂತರಿಕವಾಗಿ ಬೇಡಿಕೆ ಸೃಷ್ಟಿಯಾಗುವ ಮೂ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X