ಹೋಮ್  » ವಿಷಯ

Fund News in Kannada

ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರು 20,000 ಕೋಟಿ ಇರಿಸಿರುವುದು ಸುಳ್ಳು: ಕೇಂದ್ರ ಸರ್ಕಾರ
ಸ್ವಿಸ್ ಬ್ಯಾಂಕುಗಳಲ್ಲಿನ ಭಾರತೀಯರ ಹಣವು 2020ರಲ್ಲಿ 20,700 ಕೋಟಿಗೆ ಏರಿದೆ ಎಂಬ ಹೇಳಿಕೆಯನ್ನು ಹಣಕಾಸು ಸಚಿವಾಲಯ ಶನಿವಾರ ನಿರಾಕರಿಸಿದೆ. ಇದು ಸತ್ಯಕ್ಕೆ ದೂರವಾದ ಮಾತು ಎಂಬುದು ಹಣಕಾಸ...

ಭಾರತೀಯರು 2020ರಲ್ಲಿ ಸ್ವಿಸ್‌ ಬ್ಯಾಂಕ್‌ನಲ್ಲಿ ಇರಿಸಿರುವ ಹಣ 20,700 ಕೋಟಿ
ಭಾರತದ ಮೂಲದ ಹಣಕಾಸು ಸಂಸ್ಥೆಗಳು, ಶಾಖೆಗಳು ಸೇರಿದಂತೆ ಭಾರತೀಯರು ಸ್ವಿಸ್‌ ಬ್ಯಾಂಕ್‌ಗಳಲ್ಲಿ ಇರಿಸಿರುವ ಹಣವು 2020ರಲ್ಲಿ 2.55 ಬಿಲಿಯನ್ ಸ್ವಿಸ್ ಫ್ರಾಂಕ್‌ (20,700 ಕೋಟಿ ರೂ.ಗಳಿಗಿಂ...
5 ವಿಭಿನ್ನ ಹೂಡಿಕೆದಾರರಿಂದ 250 ಮಿಲಿಯನ್ ಡಾಲರ್ ಸಂಗ್ರಹಿಸಲಿದೆ ಜೊಮಾಟೊ
ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಜೊಮಾಟೊ ವಿಭಿನ್ನ ಹೂಡಿಕೆದಾರರಿಂದ ಐಪಿಒ ಭಾಗವಾಗಿ ಐದು ವಿಭಿನ್ನ ಹೂಡಿಕೆದಾರರಿಂದ 250 ಮಿಲಿಯನ್ ಡಾಲರ್‌ ಸಂಗ್ರಹಿಸಲು ಮುಂದಾಗಿದೆ.ಈ ವರ್ಷದ ಜೂ...
ಸ್ಟಾರ್ಟ್ ಅಪ್ ಗಳಿಗೆ 1000 ಕೋಟಿ ರು. ಸೀಡ್ ಫಂಡ್ ಘೋಷಣೆ ಮಾಡಿದ ಪ್ರಧಾನಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ಟಾರ್ಟ್ ಅಪ್ ಗಳಿಗಾಗಿ ಸೀಡ್ ಫಂಡ್ ಘೋಷಣೆ ಮಾಡಿದ್ದಾರೆ. ಅದರ ಭಾಗವಾಗಿ ಹೊಸ ಉದ್ಯಮಿಗಳಿಗೆ 1000 ಕೋಟಿ ರುಪಾಯಿಯನ್ನು ನೀಡಲಿದ್ದಾರೆ. "ನಾವು 1000 ...
ಭಾರತಕ್ಕೆ ಮತ್ತಷ್ಟು ಆರ್ಥಿಕ ಸುಧಾರಣೆಗಳು ಬೇಕಾಗುತ್ತವೆ: ಐಎಂಎಫ್
ಸದ್ಯದ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಭಾರತ ಕೈಗೊಂಡಿರುವ ಸಂಘಟಿತ ಪ್ರಯತ್ನಗಳು ಉತ್ತಮವಾಗಿದೆ. ಆದರೆ, ಸುಸ್ಥಿರ ಮತ್ತು ಹೆಚ್ಚು ಅಂತರ್ಗತ ಬೆಳವಣಿಗೆಯನ್ನು ಖಚಿತಪಡಿಸಿಕೊಳ್...
ಪಿಪಿಎಫ್‌ನಲ್ಲಿ ಗರಿಷ್ಠ ಬಡ್ಡಿ ಪಡೆಯಲು ನೀವು ಮಾಡಬೇಕಾದದ್ದು ಏನು?
ಭವಿಷ್ಯದ ದೃಷ್ಠಿಯಿಂದ ಉಳಿತಾಯ ಅತ್ಯಂತ ಮಹತ್ವದ್ದಾಗಿದೆ. ಇಂದು ಪ್ರತಿಯೊಬ್ಬರೂ ಉಳಿತಾಯದ ಬಗ್ಗೆ ಯೋಚಿಸದಿದ್ದರೂ, ಅದರ ಬಗ್ಗೆ ಯೋಚಿಸುವವರಿಗೆ ಹಲವು ಗೊಂದಲಗಳು ಇರುತ್ತವೆ. ಸಾರ್ವ...
'ಪ್ರಧಾನಮಂತ್ರಿ ಪರಿಹಾರ ನಿಧಿಯ ಹಣ ರಾಜೀವ್ ಗಾಂಧಿ ಟ್ರಸ್ಟ್‌ಗೆ ಹೋಗುತ್ತಿತ್ತು'
ನವದೆಹಲಿ, ಜೂನ್ 26: ಇತ್ತೀಚೆಗೆ ಪ್ರಧಾನಮಂತ್ರಿ ಪರಿಹಾರ ನಿಧಿ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ. ಕೊರೊನಾ ಪಿಎಂ ಕೇರ್ಸ್‌ ಫಂಡ್ ವಿಚಾರವಾಗಿ ಪ್ರತಿಪಕ್ಷಗಳು ಆಡಳಿತಾರೂಢ ಬಿಜೆ...
ಘೋಷಿತ ಬಡ್ಡಿ ದರವನ್ನು ಕಡಿತಗೊಳಿಸಲು ಮುಂದಾದ EPFO
ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) 2020 ಕ್ಕೆ ಘೋಷಿಸಿದ್ದ ಶೇ 8.5 ಬಡ್ಡಿದರವನ್ನು ಕಡಿಮೆಗೊಳಿಸಬಹುದು ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಹೂಡಿಕೆಗಳ ಮೇಲಿನ ಆದಾಯ ...
SDR ಕರೆನ್ಸಿ ಬಗ್ಗೆ ಐಎಂಎಫ್ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಅಸಮಾಧಾನ
ಕೊರೊನಾವೈರಸ್ ಲಾಕ್‌ಡೌನ್ ಪರಿಣಾಮವಾಗಿ ಅನೇಕ ದೇಶಗಳಿಗೆ ಆರ್ಥಿಕ ಬಿಕ್ಕಟ್ಟು ಸಂಭವಿಸಿದೆ. ಹೀಗೆ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟಿನ ನಿವಾರಣೆಗೆ ಅಂತಾರಾಷ್ಟ್ರೀಯ ಹಣಕಾಸು ನಿ...
PM CARES ಫಂಡ್ ಗೆ 10 ಕೋಟಿ ರುಪಾಯಿ ದೇಣಿಗೆ ನೀಡಿದ 'ಅಮ್ಮ'
ಕೊರೊನಾ ವೈರಾಣು ವಿರುದ್ಧ ಹೋರಾಟಕ್ಕಾಗಿ ಸ್ಥಾಪಿಸಿರುವ PM CARES ಫಂಡ್ ಗೆ ಮಾತಾ ಅಮೃತಾನಂದಮಯಿ ದೇವಿ ಅವರು 10 ಕೋಟಿ ರುಪಾಯಿ ದೇಣಿಗೆಯನ್ನು ಸೋಮವಾರ ಘೋಷಣೆ ಮಾಡಿದ್ದು, ಕೇರಳ ಮುಖ್ಯಮಂತ್...
ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ 500 ಕೋಟಿ ದೇಣಿಗೆ ನೀಡುತ್ತೇವೆ:ಪೇಟಿಎಂ
ದೇಶದಲ್ಲಿ ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ಪೇಟಿಎಂ ಕೂಡ ಸಾಥ್ ನೀಡಿದ್ದು ಪ್ರಧಾನಿ ನಿಧಿಗೆ 500 ಕೋಟಿ ನೀಡುವುದಾಗಿ ಹೇಳಿಕೆ ನೀಡಿದೆ. ಭಾರತದ ಖ್ಯಾತ ಡಿಜಿಟಲ್ ಪಾವತಿ ಸಂಸ್ಥೆಯಾ...
Goodreturns Explainer: ಭಾರತ್ ಬಾಂಡ್ ಇಟಿಎಫ್ ಏನು, ಎತ್ತ? ಹೂಡಿಕೆಗೆ ಸೂಕ್ತವೆ?
ಭಾರತ್‌ ಬಾಂಡ್ ಇಟಿಎಫ್ ಬಂದಿದೆ ಗಮನಿಸಿದ್ರಾ? ಏನಿದು ಇಟಿಎಫ್? ಏಕೆ ಗಮನಿಸಬೇಕು? ನಮ್ಮ ಹಣ ಇದರಲ್ಲಿ ಹೂಡಿದರೆ ಸುರಕ್ಷಿತವೆ? ಇಂಥ ಅನೇಕ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರವಿದೆ. ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X