ಹೋಮ್  » ವಿಷಯ

Indian Railways News in Kannada

Bullet train: ಮೇಡ್‌ ಇನ್‌ ಇಂಡಿಯಾ ಬುಲೆಟ್‌ ಟ್ರೈನ್‌ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
ನವದೆಹಲಿ, ಏಪ್ರಿಲ್‌ 18: ವಂದೇ ಭಾರತ್ ಎಕ್ಸ್‌ಪ್ರೆಸ್ ಬಳಿಕ ಮೇಡ್‌ ಇನ್‌ ಇಂಡಿಯಾ ಬುಲೆಟ್ ಟ್ರೈನ್ (bullet train) ಶೀಘ್ರವೇ ಹಳಿ ಮೇಲೆ ಬರುವ ನಿರೀಕ್ಷೆ ಇದೆ. ಭಾರತೀಯ ರೈಲ್ವೆಯು 250 ಕಿಮೀ ...

ಮತ್ತೆ ಮೂರು ಬುಲೆಟ್‌ ರೈಲು ಕಾರಿಡಾರ್‌ ನಿರ್ಮಾಣ, ಮಾಹಿತಿ ವಿವರ
ಬೆಂಗಳೂರು, ಏಪ್ರಿಲ್‌ 15: ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆ ಪ್ರಕಾರ ಹೊಸ ಜನರೇಶನ್‌ ರೈಲುಗಳ ವ್ಯಾಪ್ತಿಯನ್ನು ವಿಸ್ತರಿಸುವುದರ ಜೊತೆಗೆ ದೇಶದಲ್ಲಿ ಇನ್ನೂ ಮೂರು ಬುಲೆಟ್ ರೈಲ...
Bengaluru Suburban rail: ಕಾರಿಡಾರ್‌ 4ಕ್ಕಾಗಿ 115 ಎಕರೆ ಜಾಗ, ವಿಮಾನ ನಿಲ್ದಾಣದ ಮಾರ್ಗ ಜೋಡಣೆ ಭರವಸೆ
ಬೆಂಗಳೂರು, ಏಪ್ರಿಲ್‌ 15: ದಕ್ಷಿಣದಲ್ಲಿರುವ ಹೀಲಲಿಗೆಯನ್ನು ದೂರದ ಉತ್ತರದ ರಾಜಾನುಕುಂಟೆಗೆ ಸಂಪರ್ಕಿಸುವ ಬೆಂಗಳೂರು ಉಪನಗರ ರೈಲ್ವೆ ಯೋಜನೆಯ 46.88-ಕಿಮೀ ಮಾರ್ಗಕ್ಕಾಗಿ ನೈಋತ್ಯ ರೈ...
ಭಾರತೀಯ ರೈಲ್ವೆಯಿಂದ ಸೂಪರ್ ಆಪ್ ಬಿಡುಗಡೆ, ಇದರ ವಿಶೇಷತೆ ಏನು ಗೊತ್ತಾ?
ನವದೆಹಲಿ, ಏಪ್ರಿಲ್‌ 12: ಭಾರತೀಯ ರೈಲ್ವೇಯು ಸಮಗ್ರವಾದ 'ಸೂಪರ್ ಅಪ್ಲಿಕೇಶನ್' ಅನ್ನು ಅನಾವರಣಗೊಳಿಸಲು ಸಿದ್ಧವಾಗಿದೆ. ಇದು ರೈಲ್ವೆ ಪ್ರಯಾಣಿಕರಿಗೆ ಒನ್‌ ಸ್ಟಾಪ್‌ ಪರಿಹಾರವಾಗ...
ಬೆಂಗಳೂರು ರೈಲ್ವೆಗೆ ಶೀಘ್ರವೇ ಹೊಸ ಮೂಲ ಸೌಕರ್ಯ, ಏನದು ತಿಳಿಯಿರಿ
ಬೆಂಗಳೂರು, ಏಪ್ರಿಲ್‌ 11: ಬೆಂಗಳೂರಿಗೆ ರೈಲ್ವೇ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದ್ದು, ಈ ಮಾರ್ಗದ ಸಾಮರ್ಥ್ಯವನ್ನು ಅಭಿವೃದ್ಧಿ ಮಾಡುತ್ತದೆ. ಮಾತ್ರವಲ್ಲದೆ ಕಡಿಮೆ ಅಂತರದಲ್...
ಹೊಸ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಬೇಸಿಗೆ ವಿಶೇಷ ರೈಲು ಓಡಾಟ, ಮಾರ್ಗ ವಿವರ
ಚೆನ್ನೈ, ಏಪ್ರಿಲ್‌ 6: ಬೇಸಿಗೆ ಕಾಲದಲ್ಲಿ ಹೆಚ್ಚಿನ ಜನ ಓಡಾಟವನ್ನು ಗಮನದಲ್ಲಿಟ್ಟುಕೊಂಡು ರೈಲ್ವೇ ಇಲಾಖೆ ವಿಶೇಷ ವಂದೇ ಭಾರತ್ ಓಡಿಸಲು ನಿರ್ಧರಿಸಿದೆ. ಈ ವಿಶೇಷ ರೈಲು ಏಪ್ರಿಲ್‌...
ಯಶವಂತಪುರದಿಂದ ಈ ಮಾರ್ಗದಲ್ಲಿ ವಿಶೇಷ ರೈಲು ಸಂಚಾರ, ಮಾರ್ಗ ತಿಳಿಯಿರಿ
ಬೆಂಗಳೂರು, ಏಪ್ರಿಲ್‌ 5: ಆಗ್ನೇಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡಲು ಹೌರಾ ಮತ್ತು ಯಶವಂತಪುರ ನಡುವೆ ವಾರಕ್ಕೊಮ್ಮೆ ವಿಶೇಷ ರೈಲುಗಳನ್ನು ಓಡಿಸಲಿದೆ. ...
Vande Bharat Express: ಇಂದಿನಿಂದ ಮತ್ತೊಂದು ರೈಲು ಸಂಚಾರ, ಮಾರ್ಗ ವಿವರ
ಬೆಂಗಳೂರು, ಏಪ್ರಿಲ್‌ 5: ಬೆಂಗಳೂರು ಮೂಲಕ ಮೈಸೂರು ಮತ್ತು ಚೆನ್ನೈಗೆ ಸಂಪರ್ಕ ಕಲ್ಪಿಸುವ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಶುಕ್ರವಾರದಿಂದ ಆರಂಭವಾಗಲಿದೆ. ಮಾರ್ಚ್ 12 ರಂದು ಪ್ರ...
ಭಾರತೀಯ ರೈಲ್ವೆಯಿಂದ 100 ದಿನದ ಯೋಜನೆ, ಏನಿದರ ವಿಶೇಷತೆ ತಿಳಿಯಿರಿ
ಬೆಂಗಳೂರು, ಏಪ್ರಿಲ್‌ 4: ಮುಂಬರುವ ಹೊಸ ಸರ್ಕಾರಕ್ಕಾಗಿ ಭಾರತೀಯ ರೈಲ್ವೇ ದೊಡ್ಡ 100 ದಿನಗಳ ಯೋಜನೆಯನ್ನು ಸಿದ್ಧಪಡಿಸಿದೆ. ಭಾರತೀಯ ರೈಲ್ವೇಯು ವಂದೇ ಭಾರತ್ ಸ್ಲೀಪರ್‌ ಕೋಚ್‌ನ ಯೋ...
ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಕಾರಿಡಾರ್ 4 ಗಾಗಿ 114 ಎಕರೆ ಭೂಮಿಯನ್ನು ಗುತ್ತಿಗೆ
ಬೆಂಗಳೂರು, ಏಪ್ರಿಲ್‌ 4: ನೈಋತ್ಯ ರೈಲ್ವೆ (ಎಸ್‌ಡಬ್ಲ್ಯುಆರ್)ಯು ಹೀಲಲಿಗೆಯಿಂದ ಬೆಂಗಳೂರಿನ ರಾಜಾನುಕುಂಟೆವರೆಗೆ ಬೆಂಗಳೂರು ಉಪನಗರ ರೈಲ್ವೆ ಯೋಜನೆ (ಬಿಎಸ್‌ಆರ್‌ಪಿ) ಕಾರಿಡಾ...
ಇನ್ನೂ ರೈಲ್ವೆ ಟಿಕೆಟ್‌ ಖರೀದಿಸಲು ನಗದು ಬೇಕಿಲ್ಲ, ಹಾಗಾದರೆ ಬೇರೆ ವಿಧಾನ?
ನವದೆಹಲಿ, ಏಪ್ರಿಲ್‌ 2: ರೈಲ್ವೆ ಪ್ರಯಾಣಿಕರು ಇನ್ನೂ ಮುಂದೆ ಹಣ ಪಾವತಿಸಿ ಟಿಕೆಟ್‌ ಖರೀದಿಸುವ ವ್ಯವಸ್ಥೆ ಅಂತ್ಯಗೊಳ್ಳುವ ಕಾಲ ಬಂದಿದೆ. ಈಗ ಪ್ರಯಾಣಿಕರು ಯುಪಿಐ ಪಾವತಿ ವಿಧಾನಗಳ ...
ಯುಪಿಐ ಮೂಲಕ ಹಣ ಪಾವತಿಸಿ ರೈಲು ಟಿಕೆಟ್‌ ಖರೀದಿಸಲು ಅವಕಾಶ, ವಿವರ
ಬೆಂಗಳೂರು, ಮಾರ್ಚ್‌ 30: ಇದೇ ಮೊದಲ ಬಾರಿಗೆ ಬೆಂಗಳೂರು ರೈಲ್ವೆ ವಿಭಾಗದಲ್ಲಿ ಕೆಎಸ್‌ಆರ್‌ ರೈಲು ನಿಲ್ದಾಣದ ಕೌಂಟರ್‌ಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಕಾಯ್ದಿರಿಸದ ಟಿಕೆಟ್&zwn...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X