ಹೋಮ್  » ವಿಷಯ

Raghuram Rajan News in Kannada

Raghuram Rajan: ಬ್ಯಾಂಕಿಂಗ್ ಬಿಕ್ಕಟ್ಟು ಹೆಚ್ಚಾಗುವ ಎಚ್ಚರಿಕೆ ನೀಡಿದ ಆರ್‌ಬಿಐ ಮಾಜಿ ಗವರ್ನರ್ ರಾಜನ್
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುಖ್ಯ ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ ಒಂದು ದಶಕಗಳ ಹಿಂದೆಯೇ ಈ ವರ್ಷದಲ್ಲಿ ಜಾಗತಿಕವಾಗಿ ಹಣಕಾಸು ಬಿಕ್ಕಟ್ಟು ಉಂಟಾಗಲಿದೆ ಎಂದು ಎಚ...

Adani row: ಅದಾನಿ ವಿವಾದಲ್ಲಿರುವ ಮಾರಿಷನ್ ಫಂಡ್ ಬಗ್ಗೆ ಸೆಬಿಗೆ ಮಾಜಿ ಆರ್‌ಬಿಐ ಗವರ್ನರ್ ಪ್ರಶ್ನೆ
ಅದಾನಿ ಗ್ರೂಪ್ ವಿರುದ್ಧ ಹಿಂಡನ್‌ಬರ್ಗ್ ವರದಿಯು ಭಾರೀ ಚರ್ಚೆಗೆ ಕಾರಣವಾಗಿದೆ. ಈಗ ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅದಾನಿ ಗ್ರೂಪ್ ವಿರುದ್ಧ ತನಿಖೆ ನಡೆಸುತ್ತಿರುವ ...
ಚಿಪ್ ತಯಾರಿಕೆ ಬದಲು ಚಿಪ್ ಡಿಸೈನ್ ಉತ್ತಮವಲ್ಲವೇ?: ರಘುರಾಮ್ ರಾಜನ್ ಹೀಗೊಂದು ಹೋಲಿಕೆ
ಅಹ್ಮದಾಬಾದ್, ಅ. 27: ಚೀನಾ ಮಾದರಿಯಲ್ಲಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ ಹಿಂದೆ ಬೀಳುವ ಬದಲು ಸರ್ವಿಸ್ ಸೆಕ್ಟರ್‌ಗೆ ಭಾರತ ಗಮನ ಹರಿಸಬೇಕು ಎಂದು ಮೊನ್ನೆಮೊನ್ನೆ ಹೇಳಿದ್ದ ಮಾಜಿ ...
ಬಹುತೇಕ ಕ್ರಿಪ್ಟೋಗಳು ನಾಶವಾಗುತ್ತದೆ ಎಂದ ರಘುರಾಮ್‌ ರಾಜನ್‌
ಇಂದು ಅಸ್ತಿತ್ವದಲ್ಲಿ ಇರುವ 6000ಕ್ಕೂ ಹೆಚ್ಚು ಕ್ರಿಪ್ಟೋಕರೆನ್ಸಿಗಳಲ್ಲಿ ಬಹುತೇಕ ಕ್ರಿಪ್ಟೋಕರೆನ್ಸಿಗಳು ನಾಶವಾಗಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರ...
ಪರೋಕ್ಷವಾಗಿ ಕೇಂದ್ರ ಸರ್ಕಾರದ ಕಿವಿ ಹಿಂಡಿದ ರಘುರಾಮ್ ರಾಜನ್
ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರೇಟಿಂಗ್ ಏಜೆನ್ಸಿಗಳು ಏನು ಯೋಚಿಸುತ್ತವೆ ಎಂಬುದರ ...
ಆರ್ಥಿಕತೆಗೆ ಮತ್ತೊಂದು ಸಂಕಷ್ಟ ಬರಲಿದೆ ಎಂದು ಎಚ್ಚರಿಸಿದ ರಘುರಾಮ್ ರಾಜನ್
ಅಮೆರಿಕ ಅಧ್ಯಕ್ಷೀಯ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಅಮೆರಿಕ ಮತ್ತು ಚೀನಾ ನಡುವಿನ ಸಂಘರ್ಷವು ಉಲ್ಬಣಗೊಳ್ಳಲಿದ್ದು, ಜಾಗತಿಕ ವ್ಯಾಪಾರವನ್ನು ಅದು ದುರ್ಬಲಗೊಳಿಸುತ್ತದೆ, ಹಾ...
'ಆರ್ಥಿಕತೆ ಚೇತರಿಕೆಯೂ ಆಗಲ್ಲ, ಜನರಿಗೂ ಸಾಲಲ್ಲ ಕೇಂದ್ರದ ಪ್ಯಾಕೇಜ್'
ಕೇಂದ್ರ ಸರ್ಕಾರದ 20.9 ಲಕ್ಷ ಕೋಟಿಯ ಪ್ಯಾಕೇಜ್ ಆರ್ಥಿಕತೆ ಚೇತರಿಕೆಗೆ ಸಾಲುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗೌರ್ನರ್ ರಘುರಾಮ್ ರಾಜನ್ ಅಭಿಪ್ರಾಯ ಪಟ್ಟಿದ್ದ...
ಬಡವರ ಸಹಾಯಕ್ಕೆ 65 ಸಾವಿರ ಕೋಟಿ ಅಗತ್ಯವಿದೆ : ಆರ್‌ಬಿಐ ಮಾಜಿ ಗವರ್ನರ್
ಕೊರೊನಾವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಜೊತೆಗೆ ವಿಡಿಯೋ ಸಂವಾದ ನಡೆಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಾಜಿ ಗವರ್ನರ್ ರ...
ಭಾರತಕ್ಕೆ ಬಿಕ್ಕಟ್ಟು ಬಂದಾಗಲೆಲ್ಲ ಗಟ್ಟಿಯಾಗಿ ಎದ್ದುನಿಂತಿದೆ ಎಂದ ರಘುರಾಂ ರಾಜನ್
ಕೊರೊನಾ ವೈರಾಣು ಕಾರಣಕ್ಕೆ ಆರ್ಥಿಕ ಬಿಕ್ಕಟ್ಟಿರುವಾಗ ಭಾರತದ ಇತರ ಸಮಸ್ಯೆಗಳನ್ನು ಗುಡಿಸಿ ಹಾಕಿ, ಎಲ್ಲ ವಲಯಗಳಲ್ಲೂ ಸುಧಾರಣೆ ತರಬೇಕು. ಜತೆಗೆ ಹೆಚ್ಚೆಚ್ಚು ವಿದೇಶಿ ಬಂಡವಾಳ ದೇಶ...
ಸ್ವಾತಂತ್ರ್ಯ ಬಂದ ಬಳಿಕ ದೇಶವು ಅತಿದೊಡ್ಡ 'ತುರ್ತು ಪರಿಸ್ಥಿತಿ' ಎದುರಿಸಲಿದೆ: ರಘುರಾಮ್ ರಾಜನ್
ಕೊರೊನಾವೈರಸ್‌ನಿಂದಾಗಿ ದೇಶದ ಅರ್ಥವ್ಯವಸ್ಥೆಯು ಅಲುಗಾಡಿದ್ದು, ಏಪ್ರಿಲ್ 14ಕ್ಕೆ ಲಾಕ್‌ಡೌನ್ ಕೊನೆಯಾದ ಬಳಿಕ ಜೀವನ ಎಂದಿನಂತೆ ಸಾಗುತ್ತದೆ ಎಂದು ಜನತೆ ಅಂದುಕೊಂಡರೆ ತಪ್ಪು ಎಂ...
ಸರ್ಕಾರ ಆರ್ಥಿಕತೆಗಿಂತ ಹೆಚ್ಚಾಗಿ ರಾಜಕೀಯದತ್ತ ಗಮನ ಕೊಡುತ್ತಿದೆ: ರಘುರಾಮ್ ರಾಜನ್
ಕೇಂದ್ರ ಸರ್ಕಾರವು ಆರ್ಥಿಕತೆಯತ್ತ ಗಮನ ಹರಿಸುವುದಕ್ಕಿಂತ ಹೆಚ್ಚಾಗಿ ತನ್ನ ರಾಜಕೀಯ ಸಾಮಾಜಿಕ ಅಜೆಂಡಾವನ್ನು ಪೂರೈಸುವಲ್ಲಿ ಹೆಚ್ಚು ಗಮನಹರಿಸುತ್ತಿದೆ. ಇದರಿಂದ ಆರ್ಥಿಕ ಬೆಳವಣಿ...
ಮೊದಲು ಕೊರೊನಾವೈರಸ್ ವಿರುದ್ಧ ಹೋರಾಡಿ, ಸರ್ಕಾರಕ್ಕೆ ಆರ್‌ಬಿಐ ಮಾಜಿ ಗವರ್ನರ್ ಸಲಹೆ
ಸದ್ಯ ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್‌ ನಿಂದಾಗಿ ಅನೇಕ ರಾಷ್ಟ್ರಗಳ ಆರ್ಥಿಕತೆ ನಲುಗಿ ಹೋಗಿವೆ. ಭಾರತವೂ ಮೊದಲು ಅದರ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಚಿಂತೆ ಮಾಡಬೇಕು ಎಂದು ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X