ಹೋಮ್  » ವಿಷಯ

Taxes News in Kannada

ಗುಡ್ ನ್ಯೂಸ್! ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ
ಕೇಂದ್ರ ಸರ್ಕಾರ ಬಜೆಟ್ ಮಂಡನೆ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕವನ್ನು ಹೆಚ್ಚಿಸಿತ್ತು. ಸುಂಕ ಏರಿಕೆ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿತ್ತು. ಕೇ...

ಆದಾಯ ತೆರಿಗೆ ರಿಟರ್ನ್ 2019: ಐಟಿಆರ್ ಸಲ್ಲಿಸಿದರೆ ಈ 7 ಪ್ರಯೋಜನಗಳು ಲಭ್ಯ
ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಐಟಿಆರ್ ಸಲ್ಲಿಕೆ ಗಡುವನ್ನು ವಿಸ್ತರಿಸುತ್ತಾ ಬಂದಿದೆ. ಇದೀಗ ಆಗಸ್ಟ್ ೩೧ರ ವರೆಗೆ ಐಟಿಆರ್ ರಿಟರ್ನ್ ಅವ...
ತೆರಿಗೆ ಭಯೋತ್ಪಾದನೆ ತಡೆಗೆ ಕೇಂದ್ರ ವಿಫಲ: ಮೋಹನದಾಸ್ ಪೈ
ದೇಶದಲ್ಲಿನ ತೆರಿಗೆ ಭಯೋತ್ಪಾದನೆ ಬಗ್ಗೆ ಕೇಂದ್ರಕ್ಕೆ ತಿಳಿದಿದೆ. ಆದರೆ ತೆರಿಗೆದಾರರು ಮತ್ತು ಉದ್ಯಮಿಗಳಿಗೆ ಕಿರುಕುಳ ನೀಡುವುದನ್ನು ತಡೆಯಲು ಕ್ರಮಕೈಗೊಂಡಿಲ್ಲ ಎಂದು ಇನ್ಫೋಸಿ...
ವೇತನ ಪಡೆಯುವ ಉದ್ಯೋಗಿಗಳೇ ಈ 10 ಪ್ರಯೋಜನಗಳನ್ನು ನಿಮ್ಮದಾಗಿಸಿ
ಉದ್ಯೋಗಂ ಪುರುಷ ಲಕ್ಷಣಂ ಎನ್ನುವುದು ಹಳೆಯ ಮಾತು. ಆದರೆ ಪ್ರಸ್ತುತ ಡಿಜಿಟಲ್ ಯುಗದಲ್ಲಿ ಹೆಣ್ಣು ಮತ್ತು ಗಂಡು ಇಬ್ಬರೂ ಉದ್ಯೋಗ ಮಾಡುವವರಾಗಿದ್ದಾರೆ. ಈಗಿನ ಕಾಲದಲ್ಲಿ ದುಡಿಯುವ ಜನ...
ಜುಲೈನಲ್ಲಿ ರೂ. 1.02 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ
ಸರಕು ಮತ್ತು ಸೇವಾ ತೆರಿಗೆ ಸಂಗ್ರಹದ ಪ್ರಮಾಣ ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಲೇ ಸಾಗಿದೆ. ಜುಲೈ ತಿಂಗಳಿನಲ್ಲಿ ಒಟ್ಟು ಜಿಎಸ್ಟಿ ಸಂಗ್ರಹವು ರೂ. 1.02 ಲಕ್ಷ ಕೋಟಿಗಳಾಗಿದ್ದು, ಹಿಂ...
ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಗಡುವು ವಿಸ್ತರಣೆ
ಆದಾಯ ತೆರಿಗೆ ರಿಟರ್ನ್ (ಐಟಿಆರ್) ವಿವರ ಸಲ್ಲಿಕೆಯ ದಿನಾಂಕವನ್ನು ಆಗಸ್ಟ್ 31ರ ವರೆಗೆ ವಿಸ್ತರಿಸಲಾಗಿದ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಈ ಹಿಂದೆ ಜುಲೈ ತಿಂಗಳ 31ರ ಒಳಗಾಗಿ...
ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವ ಮುನ್ನ ಈ ಐದು ವಿಷಯ ತಿಳಿದುಕೊಳ್ಳಿ..
ಪ್ಯಾನ್ ಕಾರ್ಡ್ (ಶಾಶ್ವತ ಖಾತೆ ಸಂಖ್ಯೆ)ಆದಾಯ ತೆರಿಗೆ ಇಲಾಖೆ ವಿತರಿಸುತ್ತದೆ. ಪ್ರತಿ ನಾಗರಿಕರಿಗೂ (ವೈಯಕ್ತಿಕ, ಸಂಸ್ಥೆ ಅಥವಾ ಕಂಪನಿಯಂತಹ) ಯೂನಿಕ್ ಪ್ಯಾನ್ ನೀಡಲಾಗುತ್ತದೆ.ಆದಾಯ ...
ದೊಡ್ಡ ಶ್ರೀಮಂತರ ಮೇಲೆ ಹೆಚ್ಚು ತೆರಿಗೆ, ಬಡವರಿಗೆ ಹೆಚ್ಚು ಕೊಡುಗೆ
ದೊಡ್ಡ ಶ್ರೀಮಂತರ ಮೇಲೆ ವಿಧಿಸುವ ತೆರಿಗೆ ಬಡವರಿಗೆ ಹೆಚ್ಚು ಕೊಡುಗೆ ಒದಗಿಸುವುದರ ಉದ್ದೇಶವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ನಿರ್ಮಲಾ ಸೀ...
ಐಟಿಆರ್ ಸಲ್ಲಿಸದಿದ್ದರೆ ಜೈಲು ಶಿಕ್ಷೆ
ಫಾರ್ಮ್ 16 ವಿಸ್ತರಣೆಯನ್ನು ಜುಲೈ 10 ರವರೆಗೆ ವಿಸ್ತರಿಸಲಾಗಿದ್ದು, ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವ ಕೊನೆಯ ದಿನಾಂಕವನ್ನು ಜುಲೈ 31ವರೆಗೆ ವಿಸ್ತರಿಸುವ ಸಾಧ್ಯತೆ ಇದೆ. ಐಟ...
ಬಜೆಟ್ 2019 - ನಿಮಗೆ ಗೊತ್ತಿರಬೇಕಾದ ಪ್ರಮುಖ ತೆರಿಗೆ ಬದಲಾವಣೆಗಳು
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಪ್ರಥಮ ಬಜೆಟ್‌ನಲ್ಲಿ ದೇಶದ ಆರ್ಥಿಕತೆಯ ಬೆಳವಣಿಗೆಗೆ ಬೇಕಾದ ದಿಕ್ಕನ್ನು ತೋರಿದ್ದಾರೆ. ಸಾಮಾಜಿಕ ಹಾಗೂ ನಿರ್ಮಾಣ ಮೂಲಭೂತ ಸೌಕರ್...
ನೀವು ಆಧಾರ್ ಕಾರ್ಡ್ ಗ್ರಾಹಕರೆ? ಇಲ್ಲಿದೆ ಮುಖ್ಯ ಸುದ್ದಿ
ಆಧಾರ್ ಕಾರ್ಡ್ ಅನ್ನು ಸ್ವಯಂಪ್ರೇರಿತವಾಗಿ ಗುರುತಿನ ಚೀಟಿಯಾಗಿ ಬಳಸಲು ಅವಕಾಶ ಒದಗಿಸುವ ಆಧಾರ್ ಮತ್ತು ಇನ್ನಿತರ ಕಾನೂನು (ತಿದ್ದುಪಡಿ) ವಿಧೇಯಕಕ್ಕೆ ಈಗಾಗಲೇ ಲೋಕಸಭೆಯಲ್ಲಿ ಅನುಮ...
ಆಧಾರ್ ನೀಡಿದವರಿಗೆ ತೆರಿಗೆ ಇಲಾಖೆಯೇ ಪ್ಯಾನ್ ಕಾರ್ಡ್ ವಿತರಣೆ
ನಿರ್ಮಲಾ ಸೀತಾರಾಮನ್ ಅವರು ಜುಲೈ ೫ರಂದು ಮಂಡಿಸಿರುವ ಬಜೆಟ್ ನಲ್ಲಿ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ದಾಖಲಿಸಲು ಪ್ಯಾನ್‌ಗೆ ಪರ್ಯಾಯವಾಗಿ ಆಧಾರ್ ಕಾರ್ಡ್ ನೀಡಬಹುದು ಎಂದು ಹೇ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X