ಹೋಮ್  » ವಿಷಯ

Temple News in Kannada

Ram temples: ರಾಜ್ಯದಲ್ಲಿ 100 ರಾಮಮಂದಿರಗಳ ಜೀರ್ಣೋದ್ಧಾರಕ್ಕೆ ಇಲಾಖೆ ಸಜ್ಜು!
ಅಯೋಧ್ಯೆಯಲ್ಲಿ ರಾಮಮಂದಿರವನ್ನು ಸ್ಥಾಪನೆ ಮಾಡಿ ಬಿಜೆಪಿ ಪ್ರಚಾರವನ್ನು ಭರ್ಜರಿಯಾಗಿ ಮಾಡಿಕೊಳ್ಳುತ್ತಿದೆ. ಈ ನಡುವೆ ಬಿಜೆಪಿ ಪ್ರಚಾರವನ್ನು ಮಬ್ಬುಗೊಳಿಸುವ ಮತ್ತೊಂದು ಪ್ರಯತ್...

Flights From Ayodhya: ಯಾತ್ರಾರ್ಥಿಗಳ ಪ್ರಯಾಣ ಸುಗಮ- ಅಯೋಧ್ಯೆಯಿಂದ 8 ಹೊಸ ವಿಮಾನ ಪ್ರಾರಂಭ, ಯಾವೆಲ್ಲ ರಾಜ್ಯಕ್ಕೆ?
ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22 ರಂದು ಮಹಾಮಸ್ತಕಾಭಿಷೇಕ ನಡೆದಿದೆ. ಇದಾದ ಬಳಿಕ ಅಯೋಧ್ಯೆಗೆ ಭಕ್ತಾಧಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ನಡುವೆ ಅಯೋಧ್ಯೆ...
Ram Mandir: ಯಾವುದೇ ಭೂಕಂಪನಕ್ಕೂ ಜಗ್ಗಲ್ಲ ನಮ್ಮ ರಾಮ ಮಂದಿರ: ವಿಜ್ಞಾನಿಗಳಿಂದ ಮಾಹಿತಿ ಬಹಿರಂಗ
ಭಾರತದ ಬಹುಸಂಖ್ಯಾತರ ಬಹುದೊಡ್ಡ ಕನಸಾಗಿದ್ದ ರಾಮ ಮಂದಿರ ಉದ್ಘಾಟನೆಯಾಗಿದೆ, ರಾಮನನ್ನು ನೋಡಲು ಪ್ರವಾಹೋಪಾದಿಯಲ್ಲಿ ಜನರು ಬರುತ್ತಿದ್ದು ಅವರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸು...
Ayodhya Ram Temple: ಅಯೋಧ್ಯೆಯ ರಾಮ ಮಂದಿರ ನಿರ್ಮಿಸಿದ 491000 ಕೋಟಿ ರೂ. ಮೌಲ್ಯದ ಆ ಕಂಪನಿ ಯಾವುದು?
ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹವನ್ನು ಪ್ರಾಣ ಪ್ರತಿಷ್ಠೆ ಮಾಡುವ ಮೂಲಕ ಮಂದಿರದ ಉದ್ಘಾಟನೆಯನ್ನು ಪ್ರಧಾನಿ ಮೋದಿ ಅವರು ಈಗಾಗಲೇ ನೆರವೇರಿಸಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ...
107 ವರ್ಷಗಳ ನಂತರ ಬನಶಂಕರಿ ದೇವಸ್ಥಾನಕ್ಕೆ ಹೊಸ ರಥ
ನಗರದ ಅತ್ಯಂತ ಶ್ರೀಮಂತ ದೇವಾಲಯವಾದ ದಕ್ಷಿಣ ಬೆಂಗಳೂರಿನ ಬನಶಂಕರಿ ದೇವಸ್ಥಾನ ಭವ್ಯವಾದ 'ಬನದ ಹುಣ್ಣಿಮೆ' ಉತ್ಸವವನ್ನು ಆಚರಿಸಲು ಸಿದ್ಧವಾಗಿದೆ. ಈ ನಡುವೆ ಸುಮಾರು 107 ವರ್ಷಗಳ ನಂತರ ...
SBI Research: ಭಾರತದ ಆರ್ಥಿಕತೆ ಬೆಳವಣಿಗೆಗೆ ಸಹಾಯಕ ರಾಮ ಮಂದಿರ- ಎಸ್‌ಬಿಐ ರಿಸರ್ಚ್
ಜನವರಿ 21ರಂದು ಎಸ್‌ಬಿಐ ಸಂಶೋಧನಾ ವರದಿಯನ್ನು ಬಿಡುಗಡೆ ಮಾಡಿದೆ. ಈ ಸಂಶೋಧನಾ ವರದಿಯು ಅಯೋಧ್ಯೆಯಲ್ಲಿನ ರಾಮಮಂದಿರದಿಂದಾಗಿ ಭಾರತದ ಆರ್ಥಿಕತೆಯು ಬೆಳವಣಿಗೆಯಾಗಲಿದೆ ಎಂದು ಹೇಳಿದ...
Ayodhya Ram Mandir: ರಾಮಮಂದಿರಕ್ಕೆ 33 ಕೆಜಿ ಚಿನ್ನ ನೀಡಿದ್ರಾ ಮುಕೇಶ್, ನೀತಾ ಅಂಬಾನಿ?
ಬಹು ನಿರೀಕ್ಷಿತ ರಾಮಮಂದಿರ ಪ್ರಾಣ ಪ್ರತಿಷ್ಠಾ ಅಂತಿಮವಾಗಿ ಮುಕ್ತಾಯಗೊಂಡಿದೆ. ಶ್ರೀ ರಾಮ ದೇವಲಯ ದೃಶ್ಯವು ಕೂಡಾ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಲವಾರು ನಟರು, ನಟಿ...
Ayodhya Ram Mandir: 'ದರ್ಶನ'ಕ್ಕಾಗಿ ನೀವು ಯಾವಾಗ ರಾಮ ಮಂದಿರಕ್ಕೆ ಭೇಟಿ ನೀಡಬಹುದು?
ಇಂದು (ಜನವರಿ 22) ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಮಾಡಲಾಗಿದೆ. ಜನವರಿ 23 ರಿಂದ ಅಯೋಧ್ಯೆಯ ರಾಮಜನ್ಮಭೂಮಿ ದೇವಸ್ಥಾನವನ್ನು ಸಾರ್ವಜನಿಕರಿಗೆ ತೆರೆಯಲಾಗುತ್ತದೆ. ಪ್ರತಿದಿನ ಶ್ರೀ ರಾ...
Ayodhya Ram Mandir: ರಾಮ ಮಂದಿರಕ್ಕೆ ದೇಣಿಗೆ ನೀಡಿ ಆದಾಯ ತೆರಿಗೆ ಉಳಿಸುವುದು ಹೇಗೆ?
ನಾವು ಸಾಮಾನ್ಯವಾಗಿ ದೇಣಿಗೆ ನೀಡುವ ಮೂಲಕ ತೆರಿಗೆ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಅದರಂತೆಯೇ ತೆರಿಗೆದಾರರು ರಾಮ ಮಂದಿರಕ್ಕೆ ಕೊಡುಗೆ ನೀಡುವ ಮೂಲಕ ಆದಾಯ ತೆರಿಗೆಯಲ್ಲಿ ಉಳಿತಾ...
Ram Mandir Pran Pratishtha: ಜನವರಿ 22ರಂದು ರಿಲಯನ್ಸ್ ಕಚೇರಿಗಳಿಗೆ ರಜೆ ಘೋಷಿಸಿದ ಅಂಬಾನಿ
ಜನವರಿ 22, 2024 ರಂದು ಬಹುನಿರೀಕ್ಷಿತ ರಾಮಮಂದಿರ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಅದಾದ ಬಳಿಕ ಭವ್ಯವಾದ ರಾಮಮಂದಿರದ ಉದ್ಘಾಟನೆಯಾಗಲಿದೆ. ಇಡೀ ದೇಶ ಮತ್ತು ವಿದೇಶದಲ್ಲಿರುವ ಭಾರತೀಯರು ಸಹ...
Ram Temple inauguration: ಷೇರುಪೇಟೆಯಲ್ಲಿ ಧಮಾಕ ಸೃಷ್ಟಿಸಬಹುದಾದ ಕಂಪನಿಗಳಿವೆ ನೋಡಿ
ಜನವರಿ 22, 2024 - ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಹುನಿರೀಕ್ಷಿತ ರಾಮ ಮಂದಿರವು ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳುವುದರಿಂದ ಅಂದಿನ ದಿನಾಂಕ ಮತ್ತು ವರ್ಷವನ್ನು ಇತಿಹಾಸ ಪುಸ್ತಕಗಳಲ್ಲ...
Ram Mandir Guest list: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಯಾರಿಗಿದೆ ಆಮಂತ್ರಣ, ಇಲ್ಲಿದೆ ಅತಿಥಿಗಳ ಪಟ್ಟಿ
ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾ ಸಮಾರಂಭದ ವಿವರಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸೋಮವಾರ ಹಂಚಿಕೊಂಡಿದೆ. ಈ ಸಮಾರಂಭವು ವೈವ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X