ಹೋಮ್  » ವಿಷಯ

ರಾಹುಲ್ ಗಾಂಧಿ ಸುದ್ದಿಗಳು

India TV-CNX Survey: ಮೋದಿಯನ್ನು ಪಿಎಂ ಆಗಿ ಆಯ್ಕೆ ಮಾಡುವ ಹಿಂದುಳಿದ ವರ್ಗ, 2ನೇ ಸ್ಥಾನದಲ್ಲಿ ರಾಹುಲ್
ಮುಂದಿನ ವರ್ಷವೇ ಲೋಕಸಭೆ ಚುನಾವಣೆ ನಡೆಯಲಿದೆ. ಅದಕ್ಕಾಗಿ ಎಲ್ಲ ಪಕ್ಷಗಳು ಭರ್ಜರಿ ತಯಾರಿಯನ್ನು ಈಗಾಗಲೇ ಆರಂಭ ಮಾಡಿದೆ. ಬಹುತೇಕ ವಿಪಕ್ಷಗಳು ಜೊತೆಯಾಗಿದ್ದು, ಬಿಜೆಪಿ ವಿರುದ್ಧದ ಚ...

Gruha Lakshmi Scheme Launched: ಗೃಹಲಕ್ಷ್ಮೀ ಯೋಜನೆಗೆ ಚಾಲನೆ, ಖಾತೆಗೆ ಹಣ ಜಮೆಯಾಗಿದೆಯೇ ನೋಡಿ
ಬಹು ನಿರೀಕ್ಷಿತ ಗೃಹ ಲಕ್ಷ್ಮಿ ಯೋಜನೆಗೆ ನಾಳೆ (ಆಗಸ್ಟ್ 30) ಚಾಲನೆ ನೀಡಲಾಗಿದೆ. ಕಾಂಗ್ರೆಸ್ ನಾಯಕ, ವಯನಾಡು ಸಂಸದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ...
ಜಿಎಸ್ ಟಿ ಜಾರಿ ಕ್ರಮಕ್ಕೆ ಕೇಂದ್ರ ಸರ್ಕಾರದ ಜನ್ಮ ಜಾಲಾಡಿದ ರಾಹುಲ್ ಗಾಂಧಿ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಕಟು ಶಬ್ದಗಳಿಂದ ತರಾಟೆಗೆ ತೆಗೆದುಕೊಂಡಿದ್ದಾರೆ. ದೇಶದ ಆರ್ಥಿಕ ಬೆಳವಣಿಗೆಗೆ ಪೆಟ್...
"ಮೋದಿ ಸೃಷ್ಟಿಸಿದ ವಿಪತ್ತು": ರಾಹುಲ್ ಗಾಂಧಿ ಪಟ್ಟಿ ಮಾಡಿದ 6 ಸಮಸ್ಯೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬುಧವಾರ ಕಿಡಿ ಕಾರಿದ್ದಾರೆ. ಜಿಡಿಪಿ ಇಳಿಕೆ, ಉದ್ಯೋಗ ನಷ್ಟ, ನಿತ್ಯವೂ ಕೊರೊನಾ ಪ್ರಕರಣಗಳಲ್ಲಿನ...
"ಅಪನಗದೀಕರಣ, ದೋಷಪೂರಿತ GST, ಲಾಕ್ ಡೌನ್ ನಿಂದ ಆರ್ಥಿಕತೆ ರಚನೆ ನಾಶ"
ಕಾಂಗ್ರೆಸ್ ಯುವ ಘಟಕವು ನಿರುದ್ಯೋಗ ಸಮಸ್ಯೆ ವಿರುದ್ಧ "ರೈಸ್ ದ ವಾಯ್ಸ್" ಅಭಿಯಾನವನ್ನು ಭಾನುವಾರ ಆರಂಭಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿ, ಅಪನಗದೀಕರಣದ ತೀರ್ಮಾನ ...
ಆರ್ಥಿಕ ಕುಸಿತ: ಪ್ರಧಾನಿ ನರೇಂದ್ರ ಮೋದಿ ಮೇಲೆ ರಾಹುಲ್ ಗಾಂಧಿ ವಾಗ್ದಾಳಿ
ಆರ್ಥಿಕ ಕುಸಿತಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ವಾಗ್ದಾಳಿ ನಡೆಸಿದ್ದಾರೆ. ಭಾರತದ ಆರ್ಥಿಕತೆ ಈಗಾಗಲೇ ಚೇತರಿ...
"ಸರ್ಕಾರದ ವೈಫಲ್ಯಗಳು ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ನಲ್ಲಿ ಕೇಸ್ ಸ್ಟಡಿಗಳಾಗಬಹುದು"
ಈಗಿನ ಕೇಂದ್ರ ಸರ್ಕಾರವು ಕೊರೊನಾ ನಿರ್ವಹಣೆಯಲ್ಲಿ ಹೇಗೆ ವೈಫಲ್ಯವನ್ನು ಕಂಡಿದೆ ಎಂಬ ಬಗ್ಗೆ ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ನಲ್ಲಿ ಭವಿಷ್ಯದಲ್ಲಿ ಕೇಸ್ ಸ್ಟಡಿಗಳು ಇರಲಿವೆ ಎಂದು ...
ಹಳಿಗಳ ಮೇಲಿನ್ನು ಖಾಸಗಿ ರೈಲುಗಳು; ಆರಂಭ ಯಾವಾಗ ಗೊತ್ತಾ?
ನವದೆಹಲಿ: ದೇಶದ ಕೋಲ್‌ (ಕಲ್ಲಿದ್ದಲು) ಬ್ಲಾಕ್‌ಗಳನ್ನು ಖಾಸಗಿಯವರಿಗೆ ಹರಾಜು ಹಾಕಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡ ಬೆನ್ನಲ್ಲೇ ಖಾಸಗೀಕರಣದ ಕುರಿತಂತೆ ಮತ್ತೊಂದು ಮಹತ್ವದ...
'ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಚೀನಾ ಆಮದು ಹೆಚ್ಚಾಗಿದೆ'
ನವದೆಹಲಿ, ಜೂನ್ 30: ಕೇಂದ್ರ ಸರ್ಕಾರ ಚೀನಾ ಮೂಲದ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧ ಮಾಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀಕ್ಷ್ಣ ವ...
7,500 ರು.ನಂತೆ ಆರು ತಿಂಗಳು ಸರ್ಕಾರ ಹಣ ನೀಡಲಿ: ರಾಹುಲ್ ಗಾಂಧಿ
ಸರ್ಕಾರವು ಒಂದು ವೇಳೆ ಆರ್ಥಿಕತೆಗೆ ಹಣ ಪೂರೈಸದಿದ್ದರೆ ಬಡವರು ನಾಶವಾಗುತ್ತಾರೆ, ಮಧ್ಯಮ ವರ್ಗದವರು ಹೊಸ ಬಡವರಾಗುತ್ತಾರೆ ಮತ್ತು ಬಂಡವಾಳಶಾಹಿಗಳು ದೇಶವನ್ನು ಸ್ವಂತ ಮಾಡಿಕೊಳ್ಳ...
ಆರ್ಥಿಕ ಬಿಕ್ಕಟ್ಟು: ಮೋದಿ 2.0 ಅಲ್ಲ, ಡೆಮೊನ್ 2.0 ಎಂದ ರಾಹುಲ್ ಗಾಂಧಿ
ನವದೆಹಲಿ, ಜೂನ್ 6: ಕೋವಿಡ್ 19 ನಂತರ ದೇಶದಲ್ಲಿ ಸಂಭವಿಸಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಟುವಾಗಿ ಟೀಕಿ...
ಪೆಟ್ರೋಲ್- ಡೀಸೆಲ್ ಅಬಕಾರಿ ಸುಂಕ ಹಾಕಿದ ಪಿಎಂ 'ಅತಿಜಾಣ' ಎಂದ ರಾಹುಲ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರನ್ನು 'ಅತಿ ಜಾಣ' ಎಂದು ಕರೆದಿದ್ದಾರೆ. ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಕುಸಿದಿದೆ. ಅದರ ಅನುಕೂಲವನ್ನು ಗ್ರಾಹಕರಿಗೆ ವರ್ಗಾಯಿಸ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X