ಮುಂಬೈ ಮೂಲದ ರಿಯಲ್ ಎಸ್ಟೇಟ್ ಡೆವಲಪರ್ ಆಗಿರುವ ಸಂಸ್ಥೆಯು ಬೆಂಗಳೂರು ಉತ್ತರದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಬಳ್ಳಾರಿ ರಸ್ತೆಯಲ್ಲಿ (ರಾಷ್ಟ್ರೀಯ ಹೆದ್ದಾರಿ 7), ತನ್ನ ನೂತನ ಯೋಜನೆಗೆ ಚಾಲನೆ ನೀಡಿತು. ಯೋಜನೆಯು ನೀರಿನ ಸೌಲಭ್ಯವುಳ್ಳ ಮನೆಗಳನ್ನು ಒಳಗೊಳ್ಳಲಿದ್ದು, ಗೋದ್ರೇಜ್ ಕ್ಯೂಎಸ್ಟಿ ಸಿಸ್ಟಮ್ ಅನ್ನು ಒಳಗೊಂಡಿರಲಿದೆ. ಇದು, ಬೆಂಗಳೂರಿನ ಮೊದಲ ಹಾಗೂ ಸಂಪೂರ್ಣವಾಗಿ ಸುಸ್ಥಿರಾಭಿವೃದ್ಧಿ ಜಲನಿರ್ವಹಣೆ ವ್ಯವಸ್ಥೆ ಇರುವ ಯೋಜನೆಯಾಗಿರಲಿದೆ.
ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್, ದೇಶದ ಪ್ರಮುಖವಾದ ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದು, ಬೆಂಗಳೂರಿನಲ್ಲಿ ತನ್ನ ಗೋದ್ರೇಜ್ ಅಕ್ವಾ ಅನ್ನು ಆರಂಭಿಸಿತು. ಯೋಜನೆಯು ಒಟ್ಟು 7.19 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ.

ಗೋದ್ರೇಜ್ ಅಕ್ವಾ ಒಟ್ಟಾರೆ 72,918 ಚದರ ಮೀಟರ್ನಷ್ಟು ಮಾರಾಟದ ಪ್ರದೇಶ ಒಳಗೊಳ್ಳಲಿದೆ (ಅಂದಾಜು 784,878 ಚದರ ಅಡಿ). ಯೋಜನೆಯಡಿ 2ಬಿಎಚ್ಕೆ ಮತ್ತು 3ಬಿಎಚ್ಕೆಯ ಅಪಾರ್ಟ್ಮೆಂಟ್ಗಳು ಇರಲಿದ್ದು, ಇವು 69 ಚದರ ಮೀಟರ್ ಹಾಗೂ 116 ಚದರ ಮೀಟರ್ (738 ಚದರ ಅಡಿ ಮತ್ತು 1251 ಚದರ ಅಡಿ) ವಿಸ್ತೀರ್ಣವನ್ನು ಹೊಂದಿರುತ್ತವೆ.
ಬಳ್ಳಾರಿ ರಸ್ತೆಯಲ್ಲಿ ಆಯಕಟ್ಟಿನ ಸ್ಥಳದಲ್ಲಿ ಇರುವ ಪ್ರಮುಖ ವಸತಿ ಪ್ರದೇಶವಾಗಿದೆ. ಗೋದ್ರೇಜ್ ಅಕ್ವಾ ಪ್ರಮುಖ ವಆಣಿಜ್ಯ ಮತ್ತು ಕೈಗಾರಿಕೆ ಪ್ರದೇಶಗಳಾದ ಹೆಬ್ಬಾಳ, ಯಲಹಂಕ, ದೇವನಹಳ್ಳಿಗೆ ಹತ್ತಿರದಲ್ಲಿದೆ. ಇದರಿಂದ, ಹೊರ ವರ್ತುಲ ರಸ್ತೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಹಾಗೂ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ಗೆ ಉತ್ತಮ ಸಂಪರ್ಕವನ್ನು ಹೊಂದಿದೆ.
ಬಳ್ಳಾರಿ ರಸ್ತೆಯು ಸೂಕ್ಷ್ಮ ಮಾರುಕಟ್ಟೆಯು ತ್ವರಿತಗಿಯಲ್ಲಿ ವಸತಿ ಪ್ರದೇಶ ಬೆಳೆಯುತ್ತಿದ್ದು, ಅನೇಕ ಮೂಲಸೌಕರ್ಯ ಅಭಿವೃದ್ಧಿ, ಯೋಜನೆಗಳು ಈ ಭಾಗದಲ್ಲಿ ಆರಂಭವಾಗುತ್ತಿವೆ. ಗೋದ್ರೇಜ್ ಪ್ರಾಪರ್ಟೀಸ್ ಬೆಂಗಳೂರಿನಲ್ಲಿ ಈ ಒಟ್ಟು 17 ಯೋಜನೆಗಳನ್ನು ಒಳಗೊಂಡಿದೆ.

ಗೋದ್ರೇಜ್ ಅಕ್ವಾ ಯೋಜನೆಯು ಬೆಂಗಳೂರಿನಲ್ಲಿ ವಸತಿ ನೀರು ನಿರ್ವಹಣೆಯನ್ನು ಕ್ರಾಂತಿಕಾರಕ ಬದಲಾವಣೆ ಮಾಡಲು ಉದ್ದೇಶಿಸಿದೆ. ಗೋದ್ರೇಜ್ನ ಕ್ವಾಡ್ಸ್ಟೆಪ್ ಟ್ರೀಟ್ಮೆಂಟ್ ಪ್ರಾಸೆಸ್ (ಕ್ಯೂಎಸ್ಟಿಪಿ) ಯೋಜನೆಯು ಎಲ್ಲ ಅವಧಿಯಲ್ಲಿ ಗುಣಮಟ್ಟದ ಶುದ್ಧ ಕುರಿಯುವ ನೀರು ಒದಿಗಸಲು ಒತ್ತು ನೀಡಲಿದೆ.
ಮರುಬಳಕೆ, ಕಡಿಮೆ ಬಳಕೆ, ಮರುಬಳಕೆ ಚಿಂತನೆಯಡಿ ಕಾರ್ಯ ನಿರ್ವಹಿಸಲಿದೆ. ಪ್ರತಿಯೊಂದು ಮನೆಗೂ ಸಮರ್ಪಕವಾದ ನೀಡು ಪೂರೈಸಲು ಒತ್ತು ನೀಡಲಿದೆ. ಮುಂದುವರಿದು, ವಸತಿ ಯೋಜನೆಯಡಿ ಗೋದ್ರೇಜ್ ಅಕ್ವಾ ಅಡ್ವಾನ್ಸಡ್ ಟ್ರೀಟ್ಮೆಂಟ್ ಪ್ಲಾಟ್, ಕೇಂದ್ರೀಕೃತ ಆರ್.ಒ ನೀರು ಪೂರೈಕೆ, ನೀರು ಸಂಸ್ಕರಣಾ ಸೌಲಭ್ಯವನ್ನು ಒಳಗೊಳ್ಳಲಿದೆ.
More From GoodReturns

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?



Click it and Unblock the Notifications