ನರೇಂದ್ರ ಮೋದಿ ಸರ್ಕಾರ ಬೇನಾಮಿ ಆಸ್ತಿ ಮೇಲೆ ಕಣ್ಣಿಟ್ಟಿದ್ದು, ಬೇನಾಮಿ ಆಸ್ತಿ ಬಗ್ಗೆ ಮಾಹಿತಿ ನೀಡುವವರಿಗೆ ರೂ. 1 ಕೋಟಿ ಬಹುಮಾನ ಘೋಷಣೆ ಮಾಡಿದೆ. 'ಬೇನಾಮಿ ವ್ಯವಹಾರಗಳ ಮಾಹಿತಿದಾರರ...
ಕೋಟ್ಯಾಧೀಶರಾಗಬೇಕೆಂಬ ಬಯಕೆ ಯಾರಿಗಿರಲ್ಲ ಹೇಳಿ? ನಿಮಗೂ ಇಂಥದೊಂದು ಆಸೆ ಇರಲೂಬಹುದು. ಆದರೆ ಈಗ ಆ ಒಂದು ಬಯಕೆಯನ್ನು ಈಡೇರಿಸಿಕೊಳ್ಳುವ ಅವಕಾಶ ಬಂದೊದಗಿದೆ.. ಅದೂ ಸುಲಭವಾಗಿ.ತೆರಿಗೆ...
ಬೇನಾಮಿ ಆಸ್ತಿ ಹೊಂದಿರುವ ಜನರ ಬಗ್ಗೆ ಮಾಹಿತಿ ನೀಡುವ ವ್ಯಕ್ತಿಗಳಿಗೆ 1 ಕೋಟಿ ರೂಪಾಯಿ ನಗದು ಇನಾಮು ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಮುಂದಿನ ತಿಂಗಳು ಅಧಿಕೃತ ಘ...
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿಎಂಜಿಕೆವೈ) ಅಡಿಯಲ್ಲಿ 21 ಸಾವಿರ ಜನರು ರೂ. 4,900 ಕೋಟಿಗಳಷ್ಟು ಕಪ್ಪುಹಣ ಬಹಿರಂಗಪಡಿಸಿದ್ದಾರೆ. ಕಪ್ಪುಹಣ ಬಹಿರಂಗಪಡಿಸಿರುವ ಮೂಲಗಳಿಂದ ರೂ. 2,45...
2016-17ರ ಹಣಕಾಸು ವರ್ಷದಲ್ಲಿ ನಕಲಿ ನೋಟುಗಳ ಸಂಖ್ಯೆಯಲ್ಲಿ ಶೇ. 20.4ರಷ್ಟು ಹೆಚ್ಚಳವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ದೇಶದಲ್ಲಿ ನಕಲಿ ನೋಟುಗಳ (fake notes) ಹಾವಳಿ ಜಾಸ್ತಿಯಾಗ...
2016 -17 ರಲ್ಲಿ ಆದಾಯ ತೆರಿಗೆ ಇಲಾಖೆ ಸಮೀಕ್ಷೆಗಳ ಮೂಲಕ ರೂ. 13,715 ಕೋಟಿ ಬಹಿರಂಗಪಡಿಸದ ಆದಾಯವನ್ನು ಪತ್ತೆ ಮಾಡಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಸಂತೋಷ್ ಗಂಗವಾರ್ ತಿಳಿಸಿದ್ದಾ...
ಭ್ರಷ್ಟಾಚಾರ, ಅರಾಜಕತೆ, ಅನಕ್ಷರತೆ, ಅದಕ್ಷತೆ, ರಾಜಕೀಯ ಬಿಕ್ಕಟ್ಟು, ಬಡತನ, ಅನಾರೋಗ್ಯ, ಕಳಪೆ ಜೀವನಮಟ್ಟ, ಆರ್ಥಿಕ ಅಸ್ಥಿರತೆ, ದರೋಡೆ, ಲೈಂಗಿಕತೆ ಹೀಗೆ ಹಲವು ಹಗರಣಗಳು ಒಂದು ದೇಶದಲ್ಲ...