ಹೋಮ್  » ವಿಷಯ

Singapore News in Kannada

ಎವರೆಸ್ಟ್ ಮಾತ್ರವಲ್ಲ ಎಂಡಿಎಚ್‌ನ ಉತ್ಪನ್ನದಲ್ಲೂ ಕೀಟನಾಟಕ ಪತ್ತೆ
ಮುಂಬೈ, ಏಪ್ರಿಲ್‌ 23: ಭಾರತದಿಂದ ಆಮದು ಮಾಡಿಕೊಳ್ಳಲಾಗಿದ್ದ ಜನಪ್ರಿಯ ಉತ್ಪನ್ನ ಎವರೆಸ್ಟ್ ಫಿಶ್ ಕರಿ ಮಸಾಲಾದಲ್ಲಿ ಕೀಟನಾಶಕ ಅಂಶ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಸಿಂಗಾಪುರ ಆ ಉ...

ಎವರೆಸ್ಟ್‌ನ ಫಿಶ್ ಕರಿ ಮಸಾಲಾದಲ್ಲಿ ಕೀಟನಾಶಕ ಪತ್ತೆ?: ಬ್ಯಾನ್ ಮಾಡಿದ ಸಿಂಗಾಪುರ
ನವದೆಹಲಿ, ಏಪ್ರಿಲ್‌ 21: ಭಾರತದ ಜನಪ್ರಿಯ ಉತ್ಪನ್ನವಾದ ಮಸಾಲೆ ತಯಾರಕ ಎವರೆಸ್ಟ್‌ನ ಫಿಶ್ ಕರಿ ಮಸಾಲಾವನ್ನು ಬ್ಯಾನ್ ಮಾಡಿ ತಕ್ಷಣ ಮಾರುಕಟ್ಟೆಯಿಂದ ಈ ಉತ್ಪನ್ನಗಳನ್ನು ಹಿಂಪಡೆಯಲ...
Expensive Cities: ಈ ವರ್ಷದಲ್ಲಿ ವಿಶ್ವದ ಅತೀ ದುಬಾರಿ 2 ನಗರಗಳಿವು!
ದಿನಗಳು ಉರುಳಿ, ತಿಂಗಳುಗಳು ಕಳೆದು ಈಗ ನಾವು ಮತ್ತೆ ಹೊಸ ವರ್ಷದ ಸ್ವಾಗತಕ್ಕೆ ಸಜ್ಜಾಗುತ್ತಿದ್ದೇವೆ. ಈ ವರ್ಷದ ಅಂದರೆ 2023 ರ 11 ತಿಂಗಳುಗಳು ಈಗಾಗಲೇ ಕೊನೆಯಾಗಿದ್ದು, ಕೊನೆಯ ತಿಂಗಳು ಡಿ...
ಗುಡ್‌ನ್ಯೂಸ್: ಭಾರತ-ಸಿಂಗಾಪುರದ ನಡುವೆ ಶೀಘ್ರ ಯುಪಿಐ ವಹಿವಾಟು ಆರಂಭ
ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ (ಯುಪಿಐ) ವಹಿವಾಟು ಭಾರತದಲ್ಲಿ ಅತೀ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ, ಜನರು ಹೆಚ್ಚಾಗಿ ಬಳಸುವ ಪಾವತಿ ವಿಧಾನವಾಗಿದೆ. ಆದರೆ ಭಾರತದ ನ...
ಭಾರತದಿಂದ ಗ್ರೀನ್ ಎನರ್ಜಿ ಪಡೆಯಲಿರುವ ಮೊದಲ ದೇಶ ಸಿಂಗಾಪುರ
ನವದೆಹಲಿ, ಅ. 26: ಪಳೆಯುಳಿಕೆ ಇಂಧನದಿಂದ ಹೊರಬರುವ ಹಾದಿಯಲ್ಲಿರುವ ಭಾರತ ಇದೀಗ ಹಸಿರು ಇಂಧನಕ್ಕೆ ಹೆಚ್ಚು ಒತ್ತುಕೊಡುತ್ತಿದೆ. ಹಸಿರು ಇಂಧನವನ್ನು ರಫ್ತು ಮಾಡುವ ಮಟ್ಟಕ್ಕೆ ಭಾರತ ಈ ಕ...
ಬೆಂಗಳೂರಿನಲ್ಲಿ ಸ್ಟಾರ್ಟ್‌ಅಪ್‌ಗೆ ಆರ್ಥಿಕ ಉತ್ತೇಜನ: ಕೆಡಿಇಎಂನೊಂದಿಗೆ ಎಸ್‌ಬಿಐ ಒಪ್ಪಂದ
ಬೆಂಗಳೂರು, ಜುಲೈ 08, 2022: ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಸಮೂಹವಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ ) ನೊಂದಿಗ...
ಉದ್ಯೋಗ ಸೃಷ್ಟಿಸಲು ಭಾರತ ಶೇ.8-10ರಷ್ಟು ಬೆಳವಣಿಗೆ ಹೊಂದಬೇಕು: ಸಿಂಗಾಪುರ ಸಚಿವ
"ಭಾರತದಲ್ಲಿ ಜನರ ಆದಾಯವನ್ನು ಹೆಚ್ಚಳ ಮಾಡಬೇಕಾದರೆ ಮತ್ತು ಇನ್ನಷ್ಟು ಉದ್ಯೋಗವನ್ನು ಸೃಷ್ಟಿ ಮಾಡಬೇಕಾದರೆ ಭಾರತವು ಮುಂದಿನ 25 ವರ್ಷಗಳಲ್ಲಿ ಸುಮಾರು ಶೇಕಡ 8-10ರಷ್ಟು ಬೆಳವಣಿಗೆ ಹೊಂ...
ಕೊರೊನಾ ಪರಿಣಾಮ: 23.2 ಬಿಲಿಯನ್ ಡಾಲರ್ ಆರ್ಥಿಕ ಪ್ಯಾಕೇಜ್ ಘೋಷಿಸಿದ ಸಿಂಗಾಪುರ
ಕೊರೊನಾವೈರಸ್ ಸೃಷ್ಟಿಸಿರುವ ಬಿಕ್ಕಟ್ಟಿನ ಪರಿಹಾರವಾಗಿ ಸಿಂಗಾಪುರವು ಮಂಗಳವಾರ ಮತ್ತೊಂದು ಸುತ್ತಿನಲ್ಲಿ 33 ಬಿಲಿಯನ್ ಸಿಂಗಾಪುರ ಡಾಲರ್ (23.2 ಅಮೆರಿಕನ್ ಡಾಲರ್) ಪರಿಹಾರವನ್ನು ಘೋಷ...
ಕೊರೊನಾ ಲಾಕ್ ಡೌನ್ ಜೂನ್ 1ರ ತನಕ ವಿಸ್ತರಿಸಿದ ಸಿಂಗಾಪೂರ್
ಕೊರೊನಾ ವೈರಾಣು ಹಬ್ಬದಂತೆ ತಡೆಯುವ ಉದ್ದೇಶದಿಂದ ಸಿಂಗಾಪೂರ್ ನಲ್ಲಿ ಸದ್ಯಕ್ಕೆ ಇರುವ ಭಾಗಶಃ ಲಾಕ್ ಡೌನ್ ಅವಧಿಯನ್ನು ನಾಲ್ಕು ವಾರಗಳ ತನಕ, ಜೂನ್ 1ರ ತನಕ ವಿಸ್ತರಿಸಲಾಗಿದೆ ಎಂದು ಪ...
ಕೊರೊನಾ ತಡೆಗೆ ಸಿಂಗಾಪೂರ್ ಏಪ್ರಿಲ್ 7ರಿಂದ ಲಾಕ್ ಡೌನ್
ಸಿಂಗಾಪೂರ್ ಸರ್ಕಾರವು ಕೊರೊನಾ ವೈರಾಣು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಮುಖ ತೀರ್ಮಾನ ಕೈಗೊಂಡಿದೆ. ಏಪ್ರಿಲ್ 7ನೇ ತಾರೀಕಿನಿಂದ ಶಾಲೆ, ಉದ್ಯೋಗ ಸ್ಥಳಗಳನ್ನು ಮುಚ್ಚಲ...
ಕೊರೊನಾ ಆತಂಕ: ತುರ್ತಿಲ್ಲದಿದ್ದರೆ ಸಿಂಗಪೂರ್ ಗೆ ಹೋಗದಿರಿ ಎಂದ ಕೇಂದ್ರ
ತುರ್ತಾದ ಸನ್ನಿವೇಶ ಇಲ್ಲದಿದ್ದಲ್ಲಿ ಸಿಂಗಪೂರ್ ಗೆ ತೆರಳಬೇಡಿ ಎಂದು ಕೇಂದ್ರ ಸರ್ಕಾರವು ಶನಿವಾರ ಎಚ್ಚರಿಕೆ ನೀಡಿದೆ. ಕೊರೊನಾ ವೈರಾಣು ಭೀತಿ ದಿನದಿಂದ ದಿನಕ್ಕೆ ವ್ಯಾಪಿಸುತ್ತಿರ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X