ಹೋಮ್  » ವಿಷಯ

Supreme Court News in Kannada

ಪಲ್ಲೋಂಜಿ ಸಮೂಹ ಸಂಸ್ಥೆಗಳ ಬೇಡಿಕೆ ಅವಿವೇಕತನದ್ದು ಎಂದ ಟಾಟಾ
ಶತಕೋಟಿಗಳ ಪಲ್ಲೋಂಜಿ ಸಮೂಹ ಸಂಸ್ಥೆಗಳು ಮುಂದಿಟ್ಟ ಪ್ರಸ್ತಾವಕ್ಕೆ ಟಾಟಾ ಸಮೂಹ ನಿರಾಕರಿಸಿದೆ. ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಪಲ್ಲೋಂಜೀ ಸಮೂಹದ 18.4% ಷೇರಿದೆ. ಇದರ ಮೌಲ್...

62,600 ಕೋಟಿ ರು. ಕಟ್ಟಿಸಿ, ಇಲ್ಲ ಜೈಲಿಗೆ ಕಳಿಸುವಂತೆ ಸುಪ್ರೀಂ ಮನವಿ: ಸುಬ್ರತಾ ವರ್ಸಸ್ ಸೆಬಿ
ತಕ್ಷಣವೇ 62,600 ಕೋಟಿ ರುಪಾಯಿ ಪಾವತಿ ಮಾಡುವಂತೆ ಉದ್ಯಮಿ ಸುಬ್ರತಾ ರಾಯ್ ಅವರಿಗೆ ನಿರ್ದೇಶನ ನೀಡಬೇಕು ಅಥವಾ ಆ ಮೊತ್ತ ಪಾವತಿಸದಿದ್ದಲ್ಲಿ ಪರೋಲ್ ರದ್ದು ಮಾಡಬೇಕು ಎಂದು ಸೆಕ್ಯೂರಿಟೀ...
ಬಡ್ಡಿ ಮನ್ನಾ: ನ. 5ರೊಳಗೆ ಸಾಲಗಾರರ ಖಾತೆಗೆ ಕ್ಯಾಶ್ ಬ್ಯಾಕ್ ಎಂದ ಆರ್ ಬಿಐ
ಇಎಂಐ ವಿನಾಯಿತಿ ಅವಧಿಯಲ್ಲಿ ಎರಡು ಕೋಟಿ ರುಪಾಯಿವರೆಗಿನ ಸಾಲದ ಮೇಲೆ ಸಂಗ್ರಹಿಸಿದ "ಬಡ್ಡಿಯ ಮೇಲಿನ ಬಡ್ಡಿಯನ್ನು" ನವೆಂಬರ್ 5, 2020ರೊಳಗೆ ಖಾತೆಗೆ ಜಮೆ ಮಾಡಲು 'ಅಗತ್ಯ ಕ್ರಮ' ತೆಗೆದುಕೊ...
ಜಿಎಸ್ ಟಿ ಪರಿಹಾರ ವಿಚಾರವಾಗಿ ರಾಜ್ಯಗಳು ಸುಪ್ರೀಂ ಮೊರೆ ಹೋಗುವ ಸಾಧ್ಯತೆ
ಜಿಎಸ್ ಟಿ ಪರಿಹಾರ ವಿಚಾರವಾಗಿ ಕೆಲವು ರಾಜ್ಯಗಳು ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಕೇರಳದ ಹಣಕಾಸು ಸಚಿವ ಥಾಮಸ್ ಐಸಾಕ್ ಗುರುವಾರದಂದು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. "...
ಬಡ್ಡಿ ಮನ್ನಾ ಯೋಜನೆ ಶೀಘ್ರ ಅನುಷ್ಠಾನಕ್ಕೆ ತರುವಂತೆ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಬಡ್ಡಿ ಮನ್ನಾ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನ ಮಾಡುವಂತೆ ಸುಪ್ರೀಂ ಕೋರ್ಟ್ ಬುಧವಾರದಂದು ಕೇಂದ್ರ ಸರ್ಕಾರಕ್ಕೆ ಹೇಳಿದೆ. ಇಎಂಐ ಪಾವತಿ ವಿನಾಯಿತಿ ಅವಧಿಯಲ್ಲಿ ಬಡ್ಡಿ ಮನ್ನಾಗ...
ಬಡ್ಡಿಯ ಮೇಲಿನ ಬಡ್ಡಿ ಮನ್ನಾ: ಅ. 13ಕ್ಕೆ ಪ್ರಕರಣ ಮುಂದೂಡಿದ ಸುಪ್ರೀಂ ಕೋರ್ಟ್
ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಇಎಂಐ ವಿನಾಯಿತಿಗೆ ಬಡ್ಡಿ ಮೇಲೆ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ ಇರುವ ಪ್ರಕರಣವನ್ನು ಅಕ್ಟೋಬ...
'ಬಡ್ಡಿಯ ಮೇಲಿನ ಬಡ್ಡಿ ಮನ್ನಾ' ಬಗ್ಗೆ ಕೇಂದ್ರದಿಂದ ಸುಪ್ರೀಂಗೆ ಅಫಿಡವಿಟ್
ಎರಡು ಕೋಟಿ ರುಪಾಯಿ ತನಕದ ಸಾಲಕ್ಕೆ ಮಾರ್ಚ್ ನಿಂದ ಆಗಸ್ಟ್ ವರೆಗಿನ 6 ತಿಂಗಳ ಇಎಂಐ ವಿನಾಯಿತಿ ಸಂದರ್ಭದಲ್ಲಿ "ಬಡ್ಡಿ ಮೇಲಿನ ಬಡ್ಡಿಯನ್ನು" ಮನ್ನಾ ಮಾಡಲಾಗುವುದು ಎಂದು ಕೇಂದ್ರ ಸರ್ಕ...
ಕೊರೊನಾದಿಂದ ರದ್ದಾದ ವಿಮಾನದ ಟಿಕೆಟ್ ರೀಫಂಡ್: ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಹೇರಿದಾಗ ರದ್ದಾದ ವಿಮಾನದ ಟಿಕೆಟ್ ಗಳ ಹಣವನ್ನು ಯಾವುದೇ ಕ್ಯಾನ್ಸಲ್ ಶುಲ್ಕ ಮುರಿದುಕೊಳ್ಳದೆ ವಾಪಸ್ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಗುರ...
ಇಎಂಐ ವಿನಾಯಿತಿಗೆ ಬಡ್ಡಿ ಮನ್ನಾ ವಿಚಾರಣೆ ಅಕ್ಟೋಬರ್ 5ಕ್ಕೆ ಮುಂದೂಡಿಕೆ
ಕೊರೊನಾ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಇಎಂಐ ವಿನಾಯಿತಿಗೆ ಬಡ್ಡಿ ಮನ್ನಾ ಮಾಡಬೇಕು ಎಂದು ಹಾಕಿಕೊಂಡಿದ್ದ ಅರ್ಜಿಯ ವಿಚಾರಣೆಯನ್ನು ಸೋಮವಾರ (ಸೆಪ್ಟೆಂಬರ್ 28, 2020) ಸುಪ್ರೀಂ ಕೋರ್ಟ್ ಮ...
ಮಹಾ ಬೇರ್ಪಡೆ: ಟಾಟಾ ಗ್ರೂಪ್ ನಿಂದ ಹೊರಬರಲು ಒಪ್ಪಿದ ಶಾಪೂರ್ ಜೀ ಪಲ್ಲೋನ್ ಜೀ
ಭಾರತದ ಕಾರ್ಪೊರೇಟ್ ಇತಿಹಾಸದ ಅತಿ ದೊಡ್ಡ ಬೇರ್ಪಡೆಗೆ ವೇದಿಕೆ ಸಿದ್ಧವಾಗಿದೆ. ಶಾಪೂರ್ ಜೀ ಪಲ್ಲೋನ್ ಜೀ ಸಮೂಹವು ಟಾಟಾ ಸನ್ಸ್ ನಿಂದ ಬೇರೆ ಆಗುವುದಾಗಿ ಸುಪ್ರೀಂ ಕೋರ್ಟ್ ಗೆ ಮಂಗಳವಾ...
ಆ ವ್ಯಕ್ತಿಯ 10 ಲಕ್ಷದ ಸಾಲ, ಭಾರತದ ಬ್ಯಾಂಕಿಂಗ್ ಕ್ಷೇತ್ರಕ್ಕೆ 2 ಲಕ್ಷ ಕೋಟಿಗೆ ಸಮ!
"ನನ್ನೊಬ್ಬನಿಂದ ಅಥವಾ ನನ್ನೊಬ್ಬಳಿಂದ ಏನು ಮಾಡುವುದಕ್ಕೆ ಸಾಧ್ಯ?"ಎಂದುಕೊಳ್ಳುವವರು ಗಜೇಂದ್ರ ಶರ್ಮಾ ಬಗ್ಗೆ ತಿಳಿದುಕೊಳ್ಳಬೇಕು ಅವರೊಬ್ಬರು ಕಟ್ಟಬೇಕಾದ 10 ಲಕ್ಷದಷ್ಟು ಮೊತ್ತದ ...
ಸಾಲದ ಮೇಲಿನ ನಿಷೇಧ: ಕೇಂದ್ರಕ್ಕೆ ಅಂತಿಮ ಗಡುವು ನೀಡಿದ ಸುಪ್ರೀಂ ಕೋರ್ಟ್
ನವದೆಹಲಿ, ಸೆಪ್ಟೆಂಬರ್ 10: ಸಾಲದ ಮೇಲಿನ ನಿಷೇಧವನ್ನು ಸೆಪ್ಟೆಂಬರ್ 28 ರವರೆಗೆ ವಿಸ್ತರಿಸಲು ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ. ಮುಂದಿನ ನಿರ್ದೇಶನಗಳವರೆಗೆ ಯಾವುದೇ ಸಾಲವನ್ನ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X