ಹೋಮ್  » ವಿಷಯ

Traffic News in Kannada

ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್‌
ಬೆಂಗಳೂರು, ಏಪ್ರಿಲ್‌ 19: ಸುಗಮ ಮತ್ತು ಸುರಕ್ಷಿತ ವಾಹನ ಸಂಚಾರಕ್ಕೆ ಪೂರಕವಾಗುವಂತೆ ಬೆಂಗಳೂರು ಸಂಚಾರ ಪೊಲೀಸರ ದಕ್ಷಿಣ ವಿಭಾಗವು ಕೆಲವು ರಸ್ತೆಗಳಲ್ಲಿ ವಿಶೇಷ ಅಭಿಯಾನವನ್ನು ಪ್ರ...

Hebbal flyover: ಬೆಂಗಳೂರಿನ ಈ ಫ್ಲೈಓವರ್‌ ಮೇಲೆ ಬೈಕ್‌ ಬಿಟ್ಟು ಉಳಿದೆಲ್ಲವಕ್ಕೆ ನಿಷೇಧ, ಬದಲಿ ಮಾರ್ಗ ವಿವರ
ಬೆಂಗಳೂರು, ಏಪ್ರಿಲ್‌ 16: ನಾಗವಾರ ಮತ್ತು ಕೆಆರ್ ಪುರದಿಂದ ಹೆಬ್ಬಾಳ ಮತ್ತು ನಗರದ ಹೃದಯ ಭಾಗಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳದ ಮೇಲ್ಸೇತುವೆ ಬುಧವಾರದಿಂದ ದ್ವಿಚಕ್ರ ವಾಹನಗಳನ್ನ...
Bengaluru Traffic: ಇಂದಿನಿಂದ ಬೆಂಗಳೂರಿನ ಈ ಪ್ರಮುಖ ರಸ್ತೆ ಒಂದು ವರ್ಷ ಬಂದ್‌
ಬೆಂಗಳೂರು, ಏಪ್ರಿಲ್‌ 5: ಲಕ್ಕಸಂದ್ರ ಮೆಟ್ರೋ ನಿಲ್ದಾಣದ ನಿರ್ಮಾಣ ಕಾಮಗಾರಿಗೆ ಅನುಕೂಲವಾಗುವಂತೆ ಬನ್ನೇರುಘಟ್ಟ ರಸ್ತೆಯ ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ಏಪ್ರಿಲ್ 5 ರಿಂದ ಒಂ...
ಬೆಂಗಳೂರಿನ ಈ ಮೇಲ್ಸೆತುವೆ ಸಾರ್ವಜನಿಕ ಸಂಚಾರಕ್ಕೆ ಮುಕ್ತ, ಜನರು ಸಂತಸ!
ಬೆಂಗಳೂರು, ಏಪ್ರಿಲ್‌ 3: ಬೆಂಗಳೂರಿನ ಜನನಿಬಿಡ ಪ್ರದೇಶವಾದ ಪೀಣ್ಯ ಮೇಲ್ಸೇತುವೆಯ ಮೇಲೆ ಭಾರೀ ವಾಹನಗಳನ್ನು ಶೀಘ್ರದಲ್ಲೇ ಅನುಮತಿಸಲಾಗುತ್ತದೆ. ಆದರೆ ರಾತ್ರಿಯಲ್ಲಿ ಮಾತ್ರ ಸಂಚಾ...
ಬೆಂಗಳೂರು ಟ್ರಾಫಿಕ್ ಪೊಲೀಸರು ಕೋರ್ಟ್‌ಗೆ ಎಳೆಯುವ ಮುನ್ನ ದಂಡ ಕಟ್ಟಿಬಿಡಿ!
ನೀವು ಟ್ರಾಫಿಕ್ ನಿಯಮ ಮೀರಿ ದಂಡವನ್ನು ಇನ್ನು ಕೂಡಾ ಪಾವತಿ ಮಾಡಿಲ್ವ?. ಹಾಗಿದ್ದರೆ ನೀವು ಈಗಲೇ ಪಾವತಿ ಮಾಡಿಬಿಡುವುದು ಒಳ್ಳೆಯದು. 50,000 ರೂಪಾಯಿಗಿಂತ ಅಧಿಕ ದಂಡ ಬಾಕಿ ಇದ್ದರೆ, ವಾಹನಗ...
6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ ಪೊಲೀಸ್ ಇಲಾಖೆ, ಮೀರಿದರೆ ದಂಡ
ಬೆಂಗಳೂರು, ಫೆಬ್ರವರಿ 12: ಹೆಲ್ಮೆಟ್ ಇಲ್ಲದೆ ಶಾಲಾ ಮಕ್ಕಳನ್ನು ಕರೆದೊಯ್ಯುವ ಬೈಕ್‌ಗಳಿಗೆ ನಗರ ಸಂಚಾರ ಪೊಲೀಸರು ದಂಡ ವಿಧಿಸಲು ಆರಂಭಿಸಿದ್ದಾರೆ. 6 ವರ್ಷ ಮೇಲ್ಪಟ್ಟ ಮಕ್ಕಳು ದ್ವಿಚ...
ಟ್ರಾಫಿಕ್‌ ಫೈನ್‌ ಸಂಗ್ರಹಿಸಲು ಆಪಾದಿತರ ಮನೆಗೇ ಬರುವ ಪೊಲೀಸರು!
ಬೆಂಗಳೂರು, ಫೆಬ್ರವರಿ 10: 50 ಸಾವಿರಕ್ಕೂ ಅಧಿಕ ಟ್ರಾಫಿಕ್ ಫೈನ್‌ ಕಟ್ಟಬೇಕಿರುವ ವಾಹನ ಮಾಲೀಕರ ಮನೆಗೆ ಭೇಟಿ ನೀಡಿ ಬಾಕಿ ಇರುವ ದಂಡ ವಸೂಲಿ ಮಾಡಲು ನಗರ ಸಂಚಾರ ಪೊಲೀಸರು ನೋಟಿಸ್ ನೀಡಲ...
ಬೆಂಗಳೂರಿನಲ್ಲಿ ಡಬಲ್‌ ಡೆಕ್‌ ಸುರಂಗ ರಸ್ತೆ ನಿರ್ಮಾಣ, ಸ್ಥಳ, ಮಾರ್ಗ ವಿವರ
ಬೆಂಗಳೂರು, ಜನವರಿ 30: ಬಳ್ಳಾರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಪ್ರಾಯೋಗಿಕವಾಗಿ ಮೇಖ್ರಿ ವೃತ್ತದ ಬಳಿ ಹೆಬ್ಬಾಳ ಜಂಕ್ಷನ್ ಮತ್ತು ಅರಮನೆ ಮೈದಾನದ ನಡುವೆ ಸುರಂಗ ರಸ್ತೆ ನ...
Bengaluru: ಜಗತ್ತಿನ ಅತಿ ಹೆಚ್ಚು ದಟ್ಟಣೆ ಪ್ರದೇಶವಾಗಿ ಬದಲಾದ ಸಿಲಿಕಾನ್‌ ಸಿಟಿ ಬೆಂಗಳೂರು
ಬೆಂಗಳೂರು, ಜನವರಿ 15: ಬೆಂಗಳೂರಿನಲ್ಲಿ ದಿನೇ ದಿನೇ ಜನರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಲ್ಲಿನ ಜೀವನ ಗುಣಮಟ್ಟ, ಉದ್ಯೋಗಾವಕಾಶಗಳು ಇವೇ ಮೊದಲಾದ ಕಾರಣಗಳಿಂದ ಇದು ಏರಿಕೆಯಾಗುತ್ತಿದ...
ಬೆಂಗಳೂರು ಸಂಚಾರ ಪೊಲೀಸರಿಂದ ಹೊಸ ತಂತ್ರಜ್ಞಾನ ಬಳಕೆ, ಏನದು ತಿಳಿಯಿರಿ
ಬೆಂಗಳೂರು, ಜನವರಿ 13: ಬೆಂಗಳೂರು ಟ್ರಾಫಿಕ್ ಪೊಲೀಸರು ನಗರದಲ್ಲಿ ದಟ್ಟಣೆ ಸಮಸ್ಯೆಗಳನ್ನು ನಿಭಾಯಿಸಲು ಆಸ್ಟ್ರಾಮ್‌ (ಸುಸ್ಥಿರ ಸಂಚಾರ ನಿರ್ವಹಣೆಗಾಗಿ ಕ್ರಿಯಾಶೀಲ ಇಂಟೆಲಿಜೆನ್ಸ...
ಬೆಂಗಳೂರಿನ 3 ಮೇಲ್ಸೇತುವೆ, 2 ಅಂಡರ್‌ಪಾಸ್‌ ನಿರ್ಮಾಣ, ಎಲ್ಲೆಲ್ಲಿ ಗೊತ್ತಾ?
ಬೆಂಗಳೂರು, ಜನವರಿ 09: ನಗರದ ಸಂಚಾರ ಅಡೆತಡೆಗಳನ್ನು ನಿವಾರಿಸಲು ರಾಜ್ಯ ಸರ್ಕಾರವು ಮೂರು ಮೇಲ್ಸೇತುವೆಗಳು ಮತ್ತು ಎರಡು ಅಂಡರ್‌ಪಾಸ್‌ಗಳನ್ನು ನಿರ್ಮಿಸಲು 96 ಕೋಟಿ ರೂ. ಹಣವನ್ನು ಬ...
ಮೂರು ದಿನಗಳ ಕಾಲ ಬೆಂಗಳೂರಿನ ಪೀಣ್ಯ ಮೇಲ್ಸೇತುವೆ ಸಂಚಾರ ಸ್ಥಗಿತ? ವಿವರ
ಬೆಂಗಳೂರು, ಜನವರಿ 09: ಜನವರಿ 16 ರಂದು ರಾತ್ರಿ 11 ರಿಂದ ಜನವರಿ 19 ರ ಬೆಳಿಗ್ಗೆ 11 ರವರೆಗೆ ಎಲ್ಲಾ ವಾಹನಗಳ ಸಂಚಾರಕ್ಕಾಗಿ ಪೀಣ್ಯ ಮೇಲ್ಸೇತುವೆಯನ್ನು ಮುಚ್ಚಲು ಭಾರತೀಯ ರಾಷ್ಟ್ರೀಯ ಹೆದ್ದ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X